Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 4,313...

ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 4,313 ಕೊಲೆ ಪ್ರಕರಣ ದಾಖಲು

ಅನಿಲ್ಅನಿಲ್29 July 2026 8:53 AM IST
share
ನಾಲ್ಕು ವರ್ಷಗಳಲ್ಲಿ ರಾಜ್ಯಾದ್ಯಂತ 4,313 ಕೊಲೆ ಪ್ರಕರಣ ದಾಖಲು

ಬೆಂಗಳೂರು : ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ 1,223 ಕೊಲೆ ಪ್ರಕರಣಗಳು ದಾಖಲಾಗುತ್ತಿದ್ದು, 2023ರಿಂದ ಈವರೆಗೆ ರಾಜ್ಯಾದ್ಯಂತ 4,313 ಕೊಲೆ ಪ್ರಕರಣಗಳು ನಡೆದಿವೆ. ಈ ಪೈಕಿ ಶೇ.25ರಷ್ಟು ಕೊಲೆಗಳು ದ್ವೇಷದಿಂದ, ಪ್ರೇಮ ವೈಫಲ್ಯದಿಂದ, ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದಿವೆ. 672 ಕೊಲೆಗಳು ಬೆಂಗಳೂರಿನಲ್ಲಿಯೇ ನಡೆದಿವೆ.

ಒಟ್ಟು ಕೊಲೆ ಪ್ರಕರಣಗಳಲ್ಲಿ 277 ಪ್ರಕರಣಗಳು ಹಣ ಅಥವಾ ಆಸ್ತಿಗಾಗಿ ನಡೆಸಿದ ಕೊಲೆಗಳಿವೆ. 283 ದ್ವೇಷದಿಂದಾದ ಕೊಲೆಗಳು, 358 ಹಠಾತ್ ಜಗಳಗಳಿಂದ ನಡೆದ ಹತ್ಯೆಗಳಾಗಿವೆ. ಇನ್ನು ನಾಲ್ಕು ವರ್ಷಗಳಲ್ಲಿ 10,958 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 2,873 ಪ್ರಕರಣ, 2024ರಲ್ಲಿ 2,866 ಪ್ರಕರಣ, 2025ರಲ್ಲಿ 3,258 ಪ್ರಕರಣ, 2026ರಲ್ಲಿ 1,961 ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.

ಕೊಲೆ ಪ್ರಕರಣಗಳಿಗೆ ಸಂಬಂಧಿಸಿ, 2023ರಲ್ಲಿ 1,296 ಹತ್ಯೆಗಳು ನಡೆದಿವೆ. 84 ಪ್ರತಿಕಾರದ ಹತ್ಯೆಗಳು, 11 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಒಂದು ಮರ್ಯಾದೆ ಹತ್ಯೆ, ಒಂದು ಕೋಮು ಹತ್ಯೆ, 13 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 86 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 112 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಸುಮಾರು 988 ಕೊಲೆಗಳು ನಡೆದಿವೆ.

2024ರಲ್ಲಿ 1,222 ಹತ್ಯೆಗಳು ನಡೆದಿದ್ದು, 38 ಪ್ರತೀಕಾರದ ಹತ್ಯೆಗಳಾಗಿವೆ. 8 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಮೂರು ಜಾತಿ ಕಾರಣಕ್ಕಾಗಿ ಉಂಟಾದ ಗಲಭೆಯಲ್ಲಿನ ಹತ್ಯೆಗಳು, 11 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 81 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 104 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಉಳಿದ ಕೊಲೆಗಳು ನಡೆದಿವೆ.

2025ರಲ್ಲಿ 1,210 ಹತ್ಯೆಗಳು ನಡೆದಿದ್ದು, 79 ಪ್ರತಿಕಾರದ ಹತ್ಯೆಗಳು, 10 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಒಂದು ಮರ್ಯಾದೆ ಹತ್ಯೆ, ಒಂದು ಕೋಮು ಹತ್ಯೆ, 8 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 73 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 96 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಉಳಿದ ಕೊಲೆಗಳು ನಡೆದಿವೆ.

2026ರಲ್ಲಿ 580 ಹತ್ಯೆಗಳು ನಡೆದಿದ್ದು, 36 ಪ್ರತಿಕಾರದ ಹತ್ಯೆಗಳು, 5 ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಗಳು, ಒಂದು ಮರ್ಯಾದೆ ಹತ್ಯೆ, 3 ವರದಕ್ಷಿಣೆಗಾಗಿ ನಡೆದ ಹತ್ಯೆಗಳಾಗಿವೆ. 37 ಆಸ್ತಿ ಹಾಗೂ ವ್ಯವಹಾರ ವಿವಾದಗಳಿಂದ ನಡೆದ ಹತ್ಯೆಗಳಾಗಿದ್ದು, ಹಠಾತ್ ಜಗಳಗಳಿಂದ 46 ಕೊಲೆಗಳು ನಡೆದಿವೆ. ಇನ್ನಿತರ ವಿಚಾರಗಳಿಗೆ ಉಳಿದ ಕೊಲೆಗಳು ನಡೆದಿವೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ.

72 ಮಂದಿ ಪ್ರೇಮಿಗಳ ಹತ್ಯೆ

ರಾಜ್ಯದಲ್ಲಿ ಪ್ರೇಮ ವೈಫಲ್ಯದಿಂದಾಗಿ ಕೊಲೆಯಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಾಲ್ಕು ವರ್ಷಗಳಲ್ಲಿ 72 ಪ್ರೇಮ ವೈಫಲ್ಯದಿಂದಾಗಿ ನಡೆದ ಕೊಲೆಗಳಾಗಿವೆ. 2023ರಲ್ಲಿ 19 ಕೊಲೆಗಳು, 2024ರಲ್ಲಿ 25 ಕೊಲೆಗಳು, 2025ರಲ್ಲಿ 23 ಕೊಲೆಗಳು, 2026ರಲ್ಲಿ ಜೂನ್ ಅಂತ್ಯದವರೆಗೆ 5 ಕೊಲೆಗಳು ಪ್ರೇಮ ವೈಫಲ್ಯದಿಂದಾಗಿ ನಡೆದಿವೆ.

share
ಅನಿಲ್
ಅನಿಲ್
Next Story
X