Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಿಬನ್ ಘೋಷಲ್ ಎಂಬ ಮಿಂಚು: ಇವರಾರೂ ಕ್ಷಮೆ...

ಜಿಬನ್ ಘೋಷಲ್ ಎಂಬ ಮಿಂಚು: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸುರೇಶ್ ಕಂಜರ್ಪಣೆಸುರೇಶ್ ಕಂಜರ್ಪಣೆ26 Dec 2025 11:35 AM IST
share
ಜಿಬನ್ ಘೋಷಲ್ ಎಂಬ ಮಿಂಚು: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!

ಭಾಗ - 15

ಸ್ವಾತಂತ್ರ್ಯ ಹೋರಾಟದ ನೆತ್ತರ ನದಿಯ ತೊರೆಗಳಾಗಿ ನೂರಾರು ಮಂದಿ ಹುತಾತ್ಮರಾಗಿದ್ದಾರೆ. ಇವರ ಬಗ್ಗೆ ಕನಿಷ್ಠ ಮಾಹಿತಿಯೂ ನಮಗಿಲ್ಲ ಅನ್ನುವುದು ನಮ್ಮ ಅವಜ್ಞೆಯ ಸಂಕೇತ. ನಮಗೇ ಈ ಇತಿಹಾಸದ ರಕ್ತಸಿಕ್ತ ಪಾದಗಳ ಹೆಜ್ಜೆಗುರುತು ಅರಿವಿಲ್ಲವೆಂದರೆ ಈಗಿನ ವಾಟ್ಸ್‌ಆ್ಯಪ್ ಮಾಯಾಜಾಲಕ್ಕೆ ಒಳಗಾದವರ ಬಗ್ಗೆ ಆಕ್ಷೇಪಿಸುವುದೂ ಆತ್ಮವಂಚನೆ.

ಸರಕಾರ ಈ ಬಗ್ಗೆ ಏನು ಮಾಡಬೇಕಿತ್ತೋ ಅಷ್ಟು ಮಾಡಿದ ಪುರಾವೆಗಳಿವೆ. ಆದರೆ ಸಮಾಜ ಸಂಘಟನೆಗಳು ಈ ನೆನಪನ್ನು ನಮ್ಮಲ್ಲಿ ಊರಿಸಬೇಕು.

‘‘ಆರಸ್ಸೆಸ್ ಬಗ್ಗೆ ಯಾಕೆ ಸಾರ್ ಆಕ್ಷೇಪ?’’ ಎಂದು ಕೆಲವರು ನನ್ನಲ್ಲಿ ಕೇಳುತ್ತಿದ್ದಾರೆ. ನೂರು ವರ್ಷದ ಇತಿಹಾಸದಲ್ಲಿ ತನ್ನ ಸಿದ್ಧಾಂತದ ಪ್ರತಿನಿಧಿಗಳನ್ನು ಮಾತ್ರ ವೈಭವೀಕರಿಸುತ್ತಾ ಉಳಿದವರು ಇರಲೇ ಇಲ್ಲ ಎಂಬಂತೆ ಆರೆಸ್ಸೆಸ್ ಮಾಹಿತಿ ಹಂಚಿದೆ. ಉದಾ: ಸಾವರ್ಕರ್. ನನ್ನ ಹದಿಹರೆಯದಲ್ಲೇ ಅದಮ್ಯ ಓದಿ ಮಂತ್ರಮುಗ್ಧನಾದವನು ನಾನು. ಅಲ್ಲಿಂದಾಚೆಗೆ ಈ ವೈಭವೀಕರಣ ಎಷ್ಟಾಗಿದೆ ಎಂಬುದು ನಾವೆಲ್ಲರೂ ಬಲ್ಲೆವು. ಸಾವರ್ಕರ್ ಅವರ ಕುರಿತಾದ ಸತ್ಯಗಳನ್ನು ಮರೆಮಾಚಿದ್ದು ಒಂದಾದರೆ ಅವರಿಗಿಂತ ಎಷ್ಟೋ ಪಟ್ಟು ಧೀರೋದಾತ್ತ ಕ್ರಾಂತಿಯ ಕೆಲಸ ಮಾಡಿದವರನ್ನೆಲ್ಲಾ ಅಂಚಿಗೆ ಸರಿಸಿದ ದುಷ್ಟತನವನ್ನು ನಾವು ಅನಾವರಣಗೊಳಿಸಬೇಕಿದೆ. ಭಗತ್ ಸಿಂಗ್ ಉಗ್ರ ಎಡಪಂಥೀಯನಾಗಿದ್ದ ಎಂಬುದನ್ನು ಅಳಿಸಿ ಭಗತ್ ಫೋಟೊವನ್ನು ಆರೆಸ್ಸೆಸ್ ಪ್ರದರ್ಶಿಸುತ್ತಿತ್ತು. ಅಂಡಮಾನ್‌ನಲ್ಲಿ ಸಾವರ್ಕರ್ ಅವರಿಗಿಂತಲೂ ಘೋರ ಹಿಂಸೆ ಅನುಭವಿಸಿದವರೆಲ್ಲಾ ಎಡಪಂಥಕ್ಕೊಲಿದ ಕ್ರಾಂತಿಕಾರಿಗಳು ಎನ್ನುವುದೇ ಆರೆಸ್ಸೆಸ್‌ಗೆ ಅರಗಿಸಿಕೊಳ್ಳಲಾರದ ಸತ್ಯ.

ಈ ಕ್ರಾಂತಿಕಾರಿಗಳು ಮತ್ತೆ ಮತ್ತೆ ಹೋರಾಟದ ಅಗ್ನಿಕುಂಡಕ್ಕೆ ಧುಮುಕಿ ಸಾವಿನ ಕದ ತಟ್ಟಿದಾಗಲೂ ತಮ್ಮ ಸೈದ್ಧಾಂತಿಕ ನಿಷ್ಠೆಯನ್ನು ಮರೆಮಾಚಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕವೂ ಇವರೆಲ್ಲಾ ಎಡ ಪಂಥದ ಕಾರ್ಯಕರ್ತರಾಗಿಯೇ ಮುಂದುವರಿದರು.

ಈ ಕಾಲದಲ್ಲೇ ಗೋಳ್ವಾಲ್ಕರ್ ಕಮ್ಯುನಿಸಂ ನಮ್ಮ ಮೊದಲ ಶತ್ರು ಎಂದು ಘೋಷಿಸಿದ್ದರು. ಅಂದರೆ ಈ ಎಲ್ಲಾ ಕ್ರಾಂತಿಕಾರಿಗಳನ್ನು ಅವರು ನಿರಾಕರಿಸಿದ್ದರೆಂದೇ ಅರ್ಥ. ಆರೆಸ್ಸೆಸ್ ಈ ಸೈದ್ಧಾಂತಿಕ ಆದೇಶವನ್ನು ಪಾಲಿಸಿ ಮುಂದುವರಿಸಿದೆ; ಅಷ್ಟೆ.

ಬಂಗಾಲಿಯಲ್ಲಿ ಈ ಧೀರೋದಾತ್ತ ಹುತಾತ್ಮರ ಬಗ್ಗೆ ಒಂದಷ್ಟು ಮಾಹಿತಿ ಇದೆಯಂತೆ. ಅವನ್ನೆಲ್ಲಾ ಹುಡುಕಿ ಅವರನ್ನು ಮರು ಸ್ಥಾಪಿಸಬೇಕಾಗಿದೆ.

ಕೇವಲ ಒಂದು ಪುಟದಷ್ಟು ವಿವರ ಇರುವ ಈ ಜಿಬನ್ ಘೋಷಲ್ ಎಂಬ ಹುತಾತ್ಮನ ವಿವರ ನೋಡಿ. ತನ್ನ 18ನೇ ವಯಸ್ಸಿಗೇ ಈತ ಹುತಾತ್ಮನಾಗಿದ್ದ.

ಜಿಬನ್ ಘೋಷಲ್ ಎಂಬ ಅಂಚಿಗೆ ಸರಿದ ಹುತಾತ್ಮ ಜಿಬನ್ ಘೋಷಲ್ ಬಂಗಾಳದ ಇನ್ನೊಬ್ಬ ಕ್ರಾಂತಿಕಾರಿ. ಜೂನ್, 26 1912ರಂದು ಚಿತ್ತಗಾಂಗ್‌ನ ಶ್ರೀಮಂತ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ಘೋಷಲ್ ಅವರು ಮಕನ್ ಲಾಲ್ ಎಂಬ ಹೆಸರಿನಿಂದಲೇ ಜನಪ್ರಿಯವಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಘೋಷಲ್ ಸ್ವಾತಂತ್ರ್ಯ ಸಮರಕ್ಕೆ ಧುಮುಕಿದ್ದರು. ಚಿತ್ತಗಾಂಗ್‌ನ ಕ್ರಾಂತಿಕಾರಿ ಸಂಘಟನೆ ಸೇರಿದ ಅವರು ಹೋರಾಟಕ್ಕೆ ಬೇಕಾದ ಹಣಕಾಸು ಹೊಂದಿಸಲು ಅಪ್ಪನ ಖಾತೆಯಿಂದಲೇ ನಕಲಿ ಸಹಿ ಮಾಡಿ ರೂ.1,600 ಪಡೆದು ಸಂಘಟನೆಗೆ ನೀಡಿದ್ದರು. ಛಟ್‌ಗ್ರಾಮ್ ಪೊಲೀಸ್ ಶಸ್ತ್ರಾಸ್ರ ಕೋಠಿ ಮೇಲೆ ನಡೆದ ದಾಳಿಯಲ್ಲೂ ಘೋಷಲ್ ಭಾಗಿಯಾಗಿದ್ದರು.

ಜಲಾಲಾಬಾದ್ ಬೆಟ್ಟದಲ್ಲಿ ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ ಹಲವಾರು ಕ್ರಾಂತಿಕಾರಿಗಳು ಗಾಯಗೊಂಡಿದ್ದರು. ಕೆಲವರು ಹುತಾತ್ಮರಾಗಿದ್ದರು. ಅಂಬಿಕಾ ಚಕ್ರವರ್ತಿ ಮುಂತಾದವರು ಗಂಭೀರವಾಗಿ ಗಾಯಗೊಂಡರೆ ಸೂರ್ಯ ಸೆನ್, ಗಣೇಶ್ ಘೋಷ್ ಮತ್ತಿತರರು ಸೆರೆ ಸಿಕ್ಕದೆ ಭೂಗತರಾಗಿದ್ದರು.

ಚಿತ್ತಗಾಂಗ್ ದಾಳಿಯ ಬಳಿಕ ಚಲ್ಲಾಪಿಲ್ಲಿಯಾದ ಕ್ರಾಂತಿಕಾರಿಗಳ ಪೈಕಿ ಘೋಷಲ್, ಗಣೇಶ್ ಘೋಷ್ ಸಹಿತ ನಾಲ್ವರು ಕೋಲ್ಕತಾದ ರೈಲು ಹತ್ತಿದರು. ಈ ನಾಲ್ವರ ಬಗ್ಗೆ ಸಂಶಯಗೊಂಡ ರೈಲ್ವೆ ಸ್ಟೇಶನ್ ಮಾಸ್ಟರ್ ಪೊಲೀಸರಿಗೆ ಮಾಹಿತಿ ನೀಡಿದರು. ಫೆನಿ ಸ್ಟೇಶನ್ ಬಳಿ ಬಂದಾಗ ಪೊಲೀಸರು ಇವರನ್ನು ತನಿಖೆ ಮಾಡುವಷ್ಟರಲ್ಲಿ ಅನಂತ್ ಸಿಂಗ್ ಮತ್ತು ಘೋಷಲ್ ರಿವಾಲ್ವರ್ ನಿಂದ ಗುಂಡು ಹಾರಿಸಿ ಕತ್ತಲಲ್ಲಿ ತಪ್ಪಿಸಿಕೊಂಡರು. ಅಲ್ಲಿಂದ ಅವರು ಕೋಲ್ಕತಾ ತಲುಪಿ ಭೂಪೇಂದ್ರನಾಥ ದತ್ತ ಅವರ ಮನೆಯಲ್ಲಿ ಆಶ್ರಯ ಪಡೆದರು.

ಅಲ್ಲಿಂದ ಜಿಬನ್ ಮತ್ತು ಇತರರು ಮತ್ತೆ ಹೊರಟು ಚಂದ್ರನಾಗೋರ್ ಬಳಿ ಆಶ್ರಯ ಪಡೆದರು. ಆದರೆ ಸೆಪ್ಟಂಬರ್ 1, 1930ರಂದು ಪೊಲೀಸರು ಈ ಮನೆಗೂ ದಾಳಿ ಮಾಡಿದರು. ಈ ಮುಖಾಮುಖಿಯಲ್ಲಿ ಜಿಬನ್ ಪೊಲೀಸ್ ಗುಂಡೇಟಿಗೆ ಬಲಿಯಾದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಚಂದನ್ ನಗರ್‌ನ ಮೇಯರ್ ಚಾರು ಚಂದ್ರ ರಾಯ್ ಅವರು ಜಿಬನ್ ಅವರ ಅಂತಿಮ ಯಾತ್ರೆಯಲ್ಲಿ ಪೊಲೀಸ್ ಬೆದರಿಕೆಯ ಹೊರತಾಗಿಯೂ ಪಾಲ್ಗೊಂಡಿದ್ದರು.

ಹೀಗೆ ಒಬ್ಬ ಧೀರೋದಾತ್ತ ಕ್ರಾಂತಿಕಾರಿ ಅಮರರಾದರು.

share
ಸುರೇಶ್ ಕಂಜರ್ಪಣೆ
ಸುರೇಶ್ ಕಂಜರ್ಪಣೆ
Next Story
X