Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾತನಾಡುವ ಅಪರಾಧ ಎಸಗೋಣ, ಬನ್ನಿ

ಮಾತನಾಡುವ ಅಪರಾಧ ಎಸಗೋಣ, ಬನ್ನಿ

ಉರ್ದು ಮೂಲ: ಸದಾ ಅಂಬಾಲವಿಉರ್ದು ಮೂಲ: ಸದಾ ಅಂಬಾಲವಿಕನ್ನಡಕ್ಕೆ (ಭಾವಾನುವಾದ): ಜಿರಳೆ, ಬೋಳಾರಕನ್ನಡಕ್ಕೆ (ಭಾವಾನುವಾದ): ಜಿರಳೆ, ಬೋಳಾರ21 July 2026 2:53 PM IST
share
ಮಾತನಾಡುವ ಅಪರಾಧ ಎಸಗೋಣ, ಬನ್ನಿ

ಉರ್ದು ಕವಿ ರಾಜಿಂದರ್ ಪಾಲ್ ಸಿಂಗ್ ಹರ್ಯಾಣದ ಪಂಜಾಬ್‌ನ ಅಂಬಾಲಾ ದವರು. ಅವರ ಕಾವ್ಯನಾಮ - ಸದಾ ಅಂಬಾಲವಿ.

ಕೆಲವು ವರ್ಷಗಳ ಹಿಂದೆ ಅವರು ಬರೆದ ‘‘ಆವೋ ಕೆ ಅಬ್ ತೊ ಜುರ್ ಅತೆ ಜುರ್ಮೆ ಸುಖನ್ ಕರೇಂ’’ ಎಂಬ ಶೀರ್ಷಿಕೆಯ ಘಝಲ್ ಸಾಮಾಜಿಕ ಹೋರಾಟಗಾರರಿಗೆ ಹೊಸ ಹುಮ್ಮಸ್ಸು ನೀಡಿತ್ತು.

ಈ ಹಾಡು ಖ್ಯಾತ ಗಾಯಕ ಉಸ್ತಾದ್ ಗುಲಾಂ ಅಬ್ಬಾಸ್ ಖಾನ್ ಅವರ ಮಧುರ ಧ್ವನಿಯಲ್ಲಿ ಮೊಳಗಿದಾಗ ಮತ್ತಷ್ಟು ವಿಶಾಲ ವಲಯವನ್ನು ತಲುಪಿತ್ತು.

ಇನ್ನಾದರೂ ಮಾತನಾಡುವ ಅಪರಾಧ ಎಸಗೋಣ, ಬನ್ನಿ,

ಪರಿಣಾಮಗಳ ಚಿಂತೆ ಬಿಟ್ಟು, ಉದ್ಯಾನ ರಕ್ಷಿಸೋಣ!

ಹೂವುಗಳು ಛಿದ್ರವಾಗಿವೆ, ಮೊಗ್ಗುಗಳು ಬಾಡಿವೆ,

ಸುಮ್ಮನಿದ್ದು ಇನ್ನೆಷ್ಟು ಕಾಲ ಈ ಕ್ರೌರ್ಯ ಸಹಿಸೋಣ?

ಇಲ್ಲಿ ನಿಷಿದ್ಧವಾಗಿದೆ ಚಲನೆ, ಚಕಾರಕ್ಕೂ ಇದೆ ನಿರ್ಬಂಧವಿಲ್ಲಿ,

ಉದ್ಯಾನದ ಈ ಕರಾಳ ವ್ಯವಸ್ಥೆಯಲ್ಲಿ ಇನ್ನೆಷ್ಟು ನರಳೋಣ?

ಬರಹ, ಭಾಷಣಗಳ ಸೇವೆ ಸಾಕು, ಧಾರಾಳವಾಯಿತು,

ಇನ್ನಾದರೂ ಗಲ್ಲು, ಸರಪಣಿಗಳ ಸೇವೆ ಆರಂಭಿಸೋಣ,

ಮೌಢ್ಯಗಳ ಕತ್ತಲೆಯನು ಬುಡಸಹಿತ ಕಿತ್ತೊಗೆದು,

ನಾಡಿನಲಿ ಸತ್ಯದ, ಜ್ಞಾನದ, ದೀಪವನು ಬೆಳಗೋಣ,

ಶವಗಳ ರಾಶಿಯ ಮೇಲೆ ರಾಜಕೀಯದ ಆಟವಾಡುವ,

ಕಟುಕರ ಕಾಟದಿಂದ ನಾಡಿಗೆ ಮುಕ್ತಿ ಕೊಡಿಸೋಣ!

ಋಷಿಗಳ ನಾಡಿನಲಿ ಮೆರೆದಿದೆ ಲೂಟಿಕೋರರ ಆಡಳಿತ,

ಬನ್ನಿ, ಗಂಗೆ-ಯಮುನೆಯ ನಾಡನು ಮುಕ್ತಗೊಳಿಸೋಣ

ರಕ್ತಸಿಕ್ತವಾಗಿಬಿಟ್ಟಿದೆ ಈ ನಮ್ಮ ನೆಚ್ಚಿನ ಕಲ್ಪವೃಕ್ಷ

ಮತ್ತೆ ಈ ನಾಡಿನಲಿ ಶಾಂತಿಯ ಸ್ವರ್ಗವನು ಕಟ್ಟೋಣ!

ನಮ್ಮವರ ವಿರುದ್ಧ ನಮ್ಮ ಜಗಳ ಇನ್ನೆಷ್ಟು ಕಾಲ ಮಿತ್ರರೇ,

ಹಳೆಯ ಎಲ್ಲ ಕಲಹ ನಿಲ್ಲಿಸಿ, ಪರಮಾಪ್ತರಾಗೋಣ!

ಒಂಟಿಯಾಗಿ ಸೋಲಿಸಲಾಗದು ದೈತ್ಯ ಶತ್ರುವನು,

ಬನ್ನಿ ಎಲ್ಲರೂ ಜೊತೆಯಾಗಿ, ವೈರಿಯ ಮುಗಿಸೋಣ!

ದಮನಿತನ ಪರ ಹೋರಾಟವೇ ನೈಜ ಧರ್ಮಯುದ್ಧ,

ಪ್ರಾಣದ ಬಲಿ ಅರ್ಪಿಸಲು, ಬನ್ನಿ, ಸಿದ್ಧರಾಗೋಣ!

ಹೋರಾಟದ ಹುಮ್ಮಸ್ಸು ತಣಿಯದಿರಲಿ ಎಂದೆಂದೂ,

ಹನಿ ನೆತ್ತರು ಉಳಿದಿರುವ ತನಕವೂ ಕಾದುತ್ತಲೇ ಇರೋಣ!

Tags

Commitcrime
share
ಉರ್ದು ಮೂಲ: ಸದಾ ಅಂಬಾಲವಿ
ಉರ್ದು ಮೂಲ: ಸದಾ ಅಂಬಾಲವಿ
ಕನ್ನಡಕ್ಕೆ (ಭಾವಾನುವಾದ): ಜಿರಳೆ, ಬೋಳಾರ
ಕನ್ನಡಕ್ಕೆ (ಭಾವಾನುವಾದ): ಜಿರಳೆ, ಬೋಳಾರ
Next Story
X