Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘‘ಲೋ, ಯಾವ ಜಾತಿಯವನೋ ನೀನು?’’

‘‘ಲೋ, ಯಾವ ಜಾತಿಯವನೋ ನೀನು?’’

ವಾರ್ತಾಭಾರತಿವಾರ್ತಾಭಾರತಿ9 Aug 2025 4:06 PM IST
share
‘‘ಲೋ, ಯಾವ ಜಾತಿಯವನೋ ನೀನು?’’

ಹಿಂದಿ ಮೂಲ: ಬಚ್ಚಾಲಾಲ್ ಉನ್ಮೇಶ್

ಕನ್ನಡಕ್ಕೆ : ರೂಹೀ ಸಾದಿಕ್

‘‘ಲೋ, ಯಾವ ಜಾತಿಯವನೋ ನೀನು?’’

ನಾನು ದಲಿತ, ಧಣಿಯೋರೇ.

‘‘ಹಾಗಲ್ಲ ಕಣೋ, ಯಾವ್ದ್ರಲ್ಲಿ ಬರ್ತೀಯಾ ನೀನು?’’

ನಿಮ್ಮ ಬೈಗಳಲ್ಲಿ ಬರ್ತೀನಿ

ನಾರುವ ನಾಲೆಯಲಿ ಬರ್ತೀನಿ

ನೀವು ಬದಿಗಿಟ್ಟ ಎಂಜಲು ಬಟ್ಟಲಲ್ಲಿ ಬರ್ತೀನಿ.

‘‘ಓಹ್. ಹಿಂದೂ ಧರ್ಮದಲ್ಲಿ ಬರ್ತಿ ಅಂದ್ಕೊಂಡಿದ್ದೆ.’’

ಬರ್ತೀನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.

‘‘ಲೋ, ನೀನೇನ್ ತಿನ್ತೀಯಾ?’’

ದಲಿತರೆಲ್ಲಾ ತಿನ್ನೋದನ್ನೇ ನಾನೂ ತಿನ್ತೀನಿ ಧಣಿಯೋರೇ.

‘‘ಹಾಗಲ್ಲ ಕಣೋ, ಏನೇನೆಲ್ಲಾ ತಿನ್ತೀಯಾ?’’

ನಿಮ್ಮ ಪೆಟ್ಟು ತಿನ್ತೀನಿ

ಸಾಲದ ಸಂಕಟ ತಿನ್ತೀನಿ

ಒಮ್ಮೊಮ್ಮೆ ಉಪ್ಪು, ಒಮ್ಮೊಮ್ಮೆ ಉಪ್ಪಿನ್ಕಾಯಿ ತಿನ್ತೀನಿ

‘‘ಓಹ್. ಕೋಳಿ ತಿನ್ತೀಯಾ ಅಂದ್ಕೊಂಡಿದ್ದೆ.’’

ತಿನ್ತೀನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.

‘‘ಲೋ, ನೀನೇನ್ ಕುಡೀತೀಯಾ?’’

ದಲಿತರೆಲ್ಲಾ ಕುಡಿಯೋದನ್ನೇ ನಾನೂ ಕುಡೀತೀನಿ ಧಣಿಯೋರೇ.

‘‘ಹಾಗಲ್ಲ ಕಣೋ, ಏನೇನೆಲ್ಲಾ ಕುಡೀತೀಯಾ?’’

ಅಸ್ಪಶ್ಯತೆಯ ಹಿಂಸೇನಾ ಕುಡೀತೀನಿ

ಭ್ರಮನಿರಸನದ ನೋವನ್ನಾ ನಿತ್ಯ ಕುಡೀತೀನಿ

ದೌರ್ಜನ್ಯದ ವೈಭವವನ್ನು ಕಣ್ಣಾರೆ ಕುಡೀತೀನಿ

‘‘ಓಹ್. ಮದ್ಯ ಕುಡೀತೀಯಾ ಅಂದ್ಕೊಂಡಿದ್ದೆ.’’

ಕುಡೀತೀನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.

‘‘ಲೋ, ಏನ್ ಸಿಕ್ಕಿದೆ ನಿನಗೆ?’’

ದಲಿತರಿಗೆಲ್ಲಾ ಸಿಗೋದೇ, ನನಗೂ ಸಿಕ್ಕಿದೆ ಧಣಿಯೋರೇ.

‘‘ಹಾಗಲ್ಲ ಕಣೋ, ಏನೆಲ್ಲಾ ಸಿಕ್ಕಿದೆ ನಿನಗೆ?’’

ಅಪಮಾನದ ಬದುಕು ಸಿಕ್ಕಿದೆ

ನೀವು ಬಿಟ್ಟ ಹೊಲಸೆಲ್ಲಾ ಸಿಕ್ಕಿದೆ,

ನಿಮ್ಮ ದಾಸ್ಯ ಮಾಡುವ ಭಾಗ್ಯ ಸಿಕ್ಕಿದೆ.

‘‘ಓಹ್. ಭರವಸೆಗಳು ಸಿಕ್ಕಿವೆ ಅಂದ್ಕೊಂಡಿದ್ದೆ.’’

ಸಿಕ್ಕಿವೆಯಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.

‘‘ಲೋ, ಏನೇನ್ ಮಾಡಿದೆ, ನೀನು?’’

ದಲಿತರೆಲ್ಲಾ ಮಾಡುವುದನ್ನೇ ನಾನೂ ಮಾಡಿದೆ ಧಣಿಯೋರೇ.

‘‘ಹಾಗಲ್ಲ ಕಣೋ, ಏನೇನೆಲ್ಲಾ ಮಾಡಿದೆ ನೀನು?’’

ನೂರುದಿನ ಕೆರೆಯ ಕೆಸರಲ್ಲಿ ದುಡಿದಿದ್ದೆ

ಬೆಳಗಿಂದ ಸಂಜೆಯವರೆಗೂ ಬೆವರಲ್ಲಿ ಮಿಂದಿದ್ದೆ

ಹಾದುಹೋಗುವ ಎಲ್ಲ ಧಣಿಗಳ ಕಾಲಿಗೆರಗಿದ್ದೆ.

‘‘ಓಹ್. ಲಾಭದ ಕೆಲಸವೇನಾದರೂ ಮಾಡಿದೆ ಅಂದ್ಕೊಂಡಿದ್ದೆ.’’

ಮಾಡಿದೆನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X