Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೇವಲ G Ram G ಅಲ್ಲ...G TATA G, G...

ಕೇವಲ G Ram G ಅಲ್ಲ...G TATA G, G ADANI G ಯೂ ಹೌದು...

ಶಿವಸುಂದರ್ಶಿವಸುಂದರ್19 Dec 2025 10:31 AM IST
share
ಕೇವಲ G Ram G ಅಲ್ಲ...G TATA G, G ADANI G ಯೂ ಹೌದು...

ಮೋದಿ ಸರಕಾರ ನರೇಗಾ ಯೋಜನೆಯಿಂದ ಕೇವಲ ಗಾಂಧಿ ಹೆಸರನ್ನು ಮಾತ್ರವಲ್ಲ. ಗ್ರಾಮ ಭಾರತವನ್ನು ಮತ್ತು ದಲಿತ ದಮನಿತ ಭಾರತವನ್ನೇ ಕಿತ್ತು ಹಾಕಿದೆ. ಗಾಂಧೀ ಹೆಸರು ಕಿತ್ತು ರಾಮನ ಹೆಸರಿನ ಶೀರ್ಷಿಕೆ ಕೊಟ್ಟಿರುವುದು ಆ ಆರ್ಥದಲ್ಲಿ ಮೋದಿ ಸರಕಾರದ ಸಂವಿಧಾನ ವಿರೋಧಿ ರಾಜಕಾರಣಕ್ಕೆ ರೂಪಕವೂ ಆಗಿದೆ..

ಆದರೆ ಈ ಯೋಜನೆ ಕೇವಲ G RAM G ಅಲ್ಲ.. ಅದು G TATA G, G ADANI G ಯೂ ಹೌದು...

ಏಕೆಂದರೆ ಬದಲಾದ G RAM G ಯೋಜನೆಯತೆ ಮೋದಿ ಸರಕಾರ ಹಂತ ಹಂತವಾಗಿ ತನ್ನ ಪಾಲಿನ ಹಣವನ್ನು ಹಿಂತೆಗೆದುಕೊಳ್ಳುತ್ತಾ ನರೇಗಾ ಯೋಜನೆಯನ್ನೇ ರದ್ದು ಮಾಡಲಿದೆ.....ಮತ್ತು ಅಳಿದುಳಿಯುವ ಗ್ರಾಮೀಣ ಉದ್ಯೋಗ ಯೋಜನೆಯ ಹಣಕಾಸು ಹೊಣೆಗಾರಿಕೆಯನ್ನು ರಾಜ್ಯ ಸರಕಾರದ ಮೇಲೆ ವರ್ಗಾಯಿಸುತ್ತಿದೆ ರಾಜ್ಯ ಸರಕಾರಗಳನ್ನು ವಿತ್ತೀಯವಾಗಿ ಕೊಲ್ಲುತ್ತಿದೆ.

ಈ ರೀತಿ ಗ್ರಾಮೀಣ ಬಡವರಿಗೆ ವಂಚಿಸಿದ ಹಣವನ್ನು ತನ್ನ ಕಾರ್ಪೋರೆಟ್ ಮಿತ್ರರಿಗೆ ಹಂಚುತ್ತಿದೆ...

ಉದಾಹರಣೆಗೆ...

ಹಳೆಯ MGNREGA ಯೋಜನೆಯಂತೆ ಈ ವರ್ಷ 95000 ಕೋಟಿ ರೂ. ವೆಚ್ಚವಾಗಬೇಕಿತ್ತು. ಅದರಲ್ಲಿ 86000 ಕೋಟಿ ರೂ.ವನ್ನು ಕೇಂದ್ರವು ವೆಚ್ಚ ಮಾಡಬೇಕಿತ್ತು...ರಾಜ್ಯಗಳ ಭಾರ ಇದ್ದದ್ದು ಕೇವಲ 9667 ಕೋಟಿ ರೂ. ಮಾತ್ರ..

ಈಗ G RAM G ಜಾರಿಯಾದ ಮೇಲೆ ಕೇಂದ್ರವು ಕೇವಲ 57,333 ಕೋಟಿ ರೂ. ವೆಚ್ಚ ಮಾಡಿ 28,667 ಕೋಟಿ ರೂ. ಉಳಿಸಿಕೊಳ್ಳುತ್ತದೆ. ಈಗಾಗಲೇ ಹಣಕಾಸು ಆದಾಯ ಕೊರತೆ, ಮತ್ತು ಹೆಚ್ಚಿನ ಹೊಣೆಗಾರಿಕೆಗಳಿಂದ ತತ್ತರಿಸುತ್ತಿರುವ ರಾಜ್ಯಗಳು ಈಗ 38,222 ಕೋಟಿ ರೂ. ಹೊರಬೇಕಾಗುತ್ತದೆ.

ಕೇಂದ್ರದ ಮೋದಿ ಜನರಿಗೆ ವಂಚಿಸಿ ಉಳಿಸಿದ 28,667 ಕೋಟಿ ರೂ. ವನ್ನು ಏನು ಮಾಡುತ್ತದೆ..?

ಚಿಪ್ ಫ್ಯಾಕ್ಟರಿ ಸಬ್ಸಿಡಿ ಹೆಸರಲ್ಲಿ TATA ಗೆ 44,000 ಕೋಟಿ ರೂ. ಕೊಟ್ಟು ಬಿಜೆಪಿ ಪಕ್ಷಕ್ಕೆ 750 ಕೋಟಿ ರೂ. ಫಂಡ್ ಪಡೆದುಕೊಳ್ಳುತ್ತದೆ...

ಅಥವಾ ಆಧಾನಿಗಳ ಬ್ಯಾಂಕ್ ಸಾಲ ಮನ್ನಾ ಮಾಡಲು ಬಳಸಿಕೊಳ್ಳುತ್ತವೆ...

ಹೀಗಾಗಿ ಆ ಕಾಲದ ದಲಿತ ದಮನಿತಾ ಶಂಭುಕರ ಜನಕಲ್ಯಾಣ ಯೋಜನೆಗಳನ್ನು ರದ್ದು ಮಾಡಿ ಖಾಸಗಿ ಕಾರ್ಪೋರೆಟ್ ಗಳಿಗೆ ಧಾರೆ ಎರೆಯುವುದೇ ರಾಮರಾಜ್ಯ.. ಅದಕ್ಕೆಂದೇ Fiscal Responsibility and Budget Management Act ಎಂಬ ರಾಮಬಾಣ ವನ್ನು ಪಾಸು ಮಾಡಲಾಗಿದೆ..

ಆದ್ದರಿಂದಲೇ G RAM G ಎಂದರೆ ... G TATA G, G ADANI ಗ್ ಯೇ ಆಗಿದೆ.. ರಾಮರಾಜ್ಯವೆಂದರೆ ಇದೆ ಅಲ್ಲವೇ.....

ಜಸ್ಟ್ ಆಸ್ಕಿಂಗ್

-ಶಿವಸುಂದರ್

share
ಶಿವಸುಂದರ್
ಶಿವಸುಂದರ್
Next Story
X