Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇರುವ ರಸ್ತೆ ಅಗೆದು ಉಡುಪಿಗೆ ನೀರು ತರುವ...

ಇರುವ ರಸ್ತೆ ಅಗೆದು ಉಡುಪಿಗೆ ನೀರು ತರುವ ಜಾಣರು!

ಕಂತು - 3

ವಾರ್ತಾಭಾರತಿವಾರ್ತಾಭಾರತಿ22 March 2018 10:26 AM IST
share
ಇರುವ ರಸ್ತೆ ಅಗೆದು ಉಡುಪಿಗೆ ನೀರು ತರುವ ಜಾಣರು!

ನಮ್ಮ ಪ್ರತಿನಿಧಿಯಿಂದ

ಭರತ್ಕಲ್‌ನಿಂದ ಉಡುಪಿಯ ಬಜೆಗೆ ನೀರಿನ ಪೈಪ್ ಲೈನ್ ಬರುವ ಹಾದಿಯದ್ದೇ ಇನ್ನೊಂದು ಮಹಾ ಹಗರಣ. ಸಾಮಾನ್ಯವಾಗಿ ಹೀಗೆ ಪೈಪ್ ಲೈನ್ ತರುವಾಗ ಅದಕ್ಕೆಂದು ಹಾದಿಯಲ್ಲಿನ ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬರುವುದು ಕ್ರಮ. ಆದರೆ ಈ ಯೋಜನೆಗೆ ಅಧಿಕಾರಿ ಗಳು ವಿಚಿತ್ರವಾದ ಹಾದಿಯೊಂದನ್ನು ತೆರೆದಿದ್ದಾರೆ.

ಭರತ್ಕಲ್‌ನಿಂದ ಉಡುಪಿಯ ತನಕ ಸಾಟಲೈಟ್ ಮೂಲಕ ನೇರ ರೇಖೆಯಲ್ಲಿ ಪೈಪ್ ಲೈನ್ ಎಳೆದರೂ ದೂರ ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಅದಕ್ಕೆ ಬದಲಾಗಿ, ಅಡ್ಡಾದಿಡ್ಡಿ ಹೋಗುವ ಸರಕಾರಿ ರಸ್ತೆಯನ್ನು ಅಗೆದು, ಅದರ ಅಡಿಯಲ್ಲೇ ರಸ್ತೆಯುದ್ದಕ್ಕೂ ಮೀಟರುಗಟ್ಟಲೆ ಆಳ-ಅಗಲದ ಕಂದಕ ತೆಗೆದು, ಆ ಕಂದಕದಲ್ಲಿ ಪೈಪ್ ಲೈನ್ ತರುವ ಮತ್ತು ಅದರ ಮೇಲೆ ಹೊಸದಾಗಿ ರಸ್ತೆ ನಿರ್ಮಿಸುವ ಯೋಜನೆ ಇದು! ಹೀಗೆ ಮಾಡಿದರೆ ಸರಕಾರದ ದುಡ್ಡು ಉಳಿಯುತ್ತದೆ ಎಂಬ ಸಬೂಬು ಬೇರೆ.

 ಈಗಾಗಲೇ 38 ಕಿ.ಮೀ.ನಷ್ಟು ಇರುವ ಗ್ರಾಮೀಣ ರಸ್ತೆಯನ್ನು ಅಗೆದು ಪೈಪ್ ಲೈನಿಗೆ ಕಂದಕ ತೆಗೆಯುವ ಮೂಲಕ ರಾಷ್ಟ್ರೀಯ ಸಂಪತ್ತಿನ ನಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಆ ರಸ್ತೆಗಳನ್ನು ಹೊಸದಾಗಿ ನಿರ್ಮಿಸುವ ಖರ್ಚು. ಇನ್ನು ಪೈಪ್ ಲೈನಿನ ನಿರ್ವಹಣೆಗೆಂದು ಆಗಾಗ ರಸ್ತೆಯನ್ನು ಅಗೆಯುವ ಕಾಮಗಾರಿಯ ಲಾಭವೂ ಜೀವನಪೂರ್ತಿ ಇರುತ್ತದೆ!

ಈ ರೀತಿ ಹಾದು ಹೋಗುವ ಕಾಮಗಾರಿಗಳಲ್ಲಿ ರಸ್ತೆಯ ಸಾಧಾರಣ ಗುಣಮಟ್ಟದ ಕಾರಣದಿಂದಾಗಿ ಮಣ್ಣು ಕುಸಿದು ರಸ್ತೆ ಹದಗೆಡುವ ಅಪಾಯ ಕಟ್ಟಿಟ್ಟಬುತ್ತಿ. ಜೊತೆಗೇ, ಇಂತಹ ರಸ್ತೆಗಳಿಗೆ ವಿಸ್ತರಣೆಯ ಅವಕಾಶಗಳೂ ಶಾಶ್ವತವಾಗಿ ಇಲ್ಲದಾಗುತ್ತವೆ. ಹಾಗಾಗಿ ಇದು ತೀರಾ ಕೆಟ್ಟ ಸಂಪ್ರದಾಯ ವೊಂದನ್ನು ಹಾಕಿಕೊಟ್ಟಂತೆ ಎಂದು ಗ್ರಾಮಗಳ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿ ದ್ದಾರಲ್ಲದೇ ಇಂತಹ ದೊಂದು ಹುನ್ನಾರದ ವಿರುದ್ಧ ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.

 ಸದ್ಯಕ್ಕೆ ಬೇಸಗೆಯಲ್ಲಿ ಉಡುಪಿಗೆ ನಾಲ್ಕು ತಿಂಗಳ ಕಾಲ ನೀರು ಸರಬರಾಜು ಮಾಡುವ ಯೋಜನೆ ಇದೆಂದು ಹೇಳಲಾಗುತ್ತಿದ್ದರೂ, ಯೋಜನೆಗೆಂದು ಖರೀದಿ ಮಾಡಿರುವ ಜಾಕ್ ವೆಲ್ ಪಂಪಿನ ಸಾಮರ್ಥ್ಯ, ಪೈಪ್ ಲೈನ್ ಗಾತ್ರ ಇವೆಲ್ಲ ಬೇರೆಯದೇ ಕಥೆಯನ್ನು ಹೇಳುತ್ತಿವೆ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ವಿದ್ಯುತ್ ಉತ್ಪಾದಕರು-ಗುತ್ತಿಗೆದಾರರ ಲಾಬಿ ಮೂಲಕ ನಡೆಸಲಾಗುತ್ತಿರುವ ಈ ರೀತಿಯ ಕಾಮಗಾರಿಗಳನ್ನು ಕಾನೂನುಬದ್ಧವಾಗಿ ನ್ಯಾಯಾಲಯ ದಲ್ಲಿ ಮತ್ತು ಸಾಮಾಜಿಕವಾಗಿ ಪ್ರತಿಭಟನೆಗಳ ಮೂಲಕವೂ ವಿರೋಧಿಸಲು ವಾರಾಹಿ ಅಚ್ಚುಕಟ್ಟು ಪ್ರದೇಶದ ರೈತರು ಸನ್ನದ್ಧರಾಗುತ್ತಿದ್ದಾರೆ.

 ಭರತ್ಕಲ್‌ನಲ್ಲಿಯೇ ನೀರು ತೆಗೆಯಬೇಕೆಂದು ಹಠವಿದ್ದರೆ, ಅಲ್ಲಿ ನೈಸರ್ಗಿಕ ಹರಿವಿನಲ್ಲೇ ನೀರನ್ನು ಶುದ್ಧಿ ಮಾಡುವುದು ಸಾಧ್ಯವಿದೆ. ಆ ಜಾಗದಲ್ಲಿ ಲಿಫ್ಟ್ ಮಾಡಿ ಶುದ್ಧೀಕರಿಸಬೇಕಾದ ಅಗತ್ಯವಿಲ್ಲ. ಅದರಿಂದಾಗಿ ಶುದ್ಧೀಕರಣದ ಪ್ರಕ್ರಿಯೆಗೆ ತಗಲುವ ವೆಚ್ಚವೂ ಉಳಿತಾಯವಾಗುತ್ತದೆ. ಆದರೆ ಅಧಿಕಾರಿಗಳ ಉದ್ದೇಶವೇ ತಮಗೆ ಬೇಕಾದವರ ಹಿತಾಸಕ್ತಿಗಳನ್ನು ಕಾಪಾಡುವುದೇ ಆಗಿರುವುದರಿಂದ ಈ ಕಡೆಗೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಪರಿಣತರೊಬ್ಬರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X