Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮೊಬೈಲ್ ಇಲ್ಲದ ಈ ಮಕ್ಕಳ ‘ವಿಶೇಷ...

ಮೊಬೈಲ್ ಇಲ್ಲದ ಈ ಮಕ್ಕಳ ‘ವಿಶೇಷ ಸೆಲ್ಫಿ’ಗೆ ಬಾಲಿವುಡ್ ನಟರ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮುಗ್ಧ ಮನಸ್ಸುಗಳ ಫೋಟೊ

ವಾರ್ತಾಭಾರತಿವಾರ್ತಾಭಾರತಿ4 Feb 2019 12:59 PM IST
share
ಮೊಬೈಲ್ ಇಲ್ಲದ ಈ ಮಕ್ಕಳ ‘ವಿಶೇಷ ಸೆಲ್ಫಿ’ಗೆ ಬಾಲಿವುಡ್ ನಟರ ಮೆಚ್ಚುಗೆ

ಮುಂಬೈ, ಫೆ.4: ಐದು ಮಂದಿ ಮುಗ್ಧ ಮಕ್ಕಳು ‘ವಿಶೇಷ ಸೆಲ್ಫಿ’ಗೆ ಪೋಸ್ ನೀಡುತ್ತಿರುವಂತೆ ಕಾಣುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಐದು ಮಂದಿ ಪುಟ್ಟ ಮಕ್ಕಳ ಪೈಕಿ ಒಬ್ಬಾತನ ಕೈಯ್ಯಲ್ಲಿರುವುದು ಮೊಬೈಲ್ ಅಲ್ಲ, ಸಾಮಾನ್ಯ ಚಪ್ಪಲಿ, ಅದನ್ನು ಆತ ಮೊಬೈಲಿನಂತೆ ಕೈಯ್ಯಲ್ಲಿ ಹಿಡಿದು ಸೆಲ್ಫಿ ತೆಗೆಯುತ್ತಿರುವ ಪೋಸು ನೀಡಿದಂತೆ ಕಾಣುತ್ತಿದೆ.

ಆದರೆ ಆ ಮುಗ್ಧ ಮಕ್ಕಳ ಮುಖದಲ್ಲಿ ಮೂಡಿರುವ ಸಂತಸ ವರ್ಣಾತೀತ. ಬಾಲಿವುಡ್ಡಿನ ಹಲವು ಖ್ಯಾತನಾಮರು ಈ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

ಮೊದಲು ಈ ಫೋಟೋ ಪೋಸ್ಟ್ ಮಾಡಿದವರು ಹಿರಿಯ ನಟ ಅನುಪಮ್ ಖೇರ್. ಇದನ್ನು ನಂತರ ಸಾವಿರಾರು ಮಂದಿ ಶೇರ್ ಮಾಡಿದ್ದು ಬಾಲಿವುಡ್ ಸೆಲೆಬ್ರಿಟಿಗಳಾದ ಸುನೀಲ್ ಶೆಟ್ಟಿ, ಬೋಮನ್ ಇರಾನಿ ಮತ್ತು ಅತುಲ್ ಕಸ್ಬೇಕರ್ ಅವರಂತಹವರೂ ಪ್ರತಿಕ್ರಿಯಿಸಿದ್ದಾರೆ.

“ಪ್ರತಿಯೊಂದನ್ನೂ ಅತ್ಯುತ್ತಮವಾಗಿ ಬಳಸಿಕೊಳ್ಳುವವರಿಗೆ ಎಲ್ಲವೂ ಅತ್ಯುತ್ತಮವಾಗಿರುತ್ತದೆ'' (ಥಿಂಗ್ಸ್ ಟರ್ನ್ ಔಟ್ ದಿ ಬೆಸ್ಟ್ ಫಾರ್ ದಿ ಪೀಪಲ್ ಹೂ ಮೇಕ್ ದಿ ಬೆಸ್ಟ್ ಆಫ್ ದಿ ವೇ ಥಿಂಗ್ಸ್ ಟರ್ನ್ ಔಟ್) ಎಂದು ಖೇರ್ ಬರೆದರೆ, ವೈ ಚೀಟ್ ಇಂಡಿಯಾ ನಿರ್ಮಾಪಕ ಅತುಲ್ ಕಸ್ಬೇಕರ್ ಅವರು ಟ್ವೀಟ್ ಮಾಡಿ ``ಯಾರಾದರೂ ಈ ಮಕ್ಕಳು ಎಲ್ಲಿದ್ದಾರೆಂದು ಗುರುತಿಸಿದರೆ ಅವರೆಲ್ಲರಿಗೂ ಏನಾದರೂ ಉಡುಗೊರೆ ನೀಡಲು ಬಯಸುತ್ತೇನೆ'' ಎಂದಿದ್ದಾರೆ.

ಬೋಮನ್ ಇರಾನಿ ಈ ಫೋಟೋ ಶೇರ್ ಮಾಡಿ ತಮ್ಮ ಟ್ವೀಟ್ ನಲ್ಲಿ, “ನಿಮಗೆಷ್ಟು ಸಂತೋಷವಾಗಿರಬೇಕೆಂದು ಇಷ್ಟವೋ ಅಷ್ಟೇ ಸಂತೋಷವಾಗಿರುತ್ತೀರಿ. ಎಲ್ಲರಿಗೂ ಇದು ಅನ್ವಯಿಸುತ್ತದೆ. ಎಲ್ಲಕ್ಕಿಂತಹೂ ಹೆಚ್ಚು ಲೈಕ್ ಗಳು ಈ ಸೆಲ್ಫೀಗೆ ದೊರೆಯಬೇಕಿದೆ'' ಎಂದು ಬರೆದಿದ್ದಾರೆ.

ನಟ ಸುನೀಲ್ ಶೆಟ್ಟಿ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿ, “ಈ ಸುಂದರ ಚಿತ್ರವನ್ನು ಶೇರ್ ಮಾಡುತ್ತಿದ್ದೇನೆ, ಸಂತೋಷವು ಮನಸ್ಸಿನ ಸ್ಥಿತಿ'' ಎಂದು ವರ್ಣಿಸಿದ್ದಾರೆ.

ಆದರೆ ಹಿರಿಯ ನಟ ಅಮಿತಾಬ್ ಬಚ್ಚನ್ ಮಾತ್ರ ಈ ಚಿತ್ರದಲ್ಲಿ ಏನೋ ಕೊರತೆಯನ್ನು ಗಮನಿಸಿದ್ದಾರೆ. “ಎಲ್ಲಾ ಗೌರವಗಳು ಮತ್ತು ಕ್ಷಮೆಯೊಂದಿಗೆ, ನನಗೆ ಇದು ಫೋಟೋಶಾಪ್ ಮಾಡಿದ ಚಿತ್ರವೆಂಬಂತೆ ಕಾಣುತ್ತದೆ. ಚಪ್ಪಲಿ ಹಿಡಿದ ಕೈ ಮತ್ತು ಆ ಬಾಲಕನ ಇನ್ನೊಂದು ಕೈ ಗಮನಿಸಿದಾಗ ಎರಡೂ ಒಂದೇ ಗಾತ್ರದ ಕೈಗಳು ಎಂದು ಅನಿಸುವುದಿಲ್ಲ'' ಎಂದು ಪ್ರತಿಕ್ರಿಯಿಸಿದ್ದಾರೆ.

“You’re only as happy as you choose to be”. A saying that holds true for one and all!!
And I’m sure this selfie deserves more likes than most. pic.twitter.com/KafEzq3mg8

— Boman Irani (@bomanirani) February 3, 2019

I’m sharing this image that came in on text cause d unbridled innocence n joy of these lovely kids moved me n made me smile in equal measure

Super image that asks questions

If anyone can reliably locate these munchkins n d photog I’d love to personally send them something each pic.twitter.com/5JWBmixzSH

— atul kasbekar (@atulkasbekar) February 3, 2019

“Things turn out best for the people who make the best of the way things turn out.”:) #Attitude #Innocence #HeartWarming #SelfieWithAFootwear pic.twitter.com/Q6HOiyEkV5

— Anupam Kher (@AnupamPKher) February 3, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X