Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ...

ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ ಉಗಿಸಿಕೊಳ್ಳುತ್ತಿರುವ ಬಿಜೆಪಿ: ಸರಣಿ ವಿಡಿಯೋ ಹಂಚಿಕೊಂಡ ಕಾಂಗ್ರೆಸ್

''300 ರೂ. ಕೊಡುತ್ತೇವೆಂದು ಹೇಳಿ 100% ವಂಚನೆ ಮಾಡಿದ್ದು ಸರಿಯೇ ?''

13 March 2023 8:33 PM IST
share
ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ ಉಗಿಸಿಕೊಳ್ಳುತ್ತಿರುವ ಬಿಜೆಪಿ: ಸರಣಿ ವಿಡಿಯೋ ಹಂಚಿಕೊಂಡ ಕಾಂಗ್ರೆಸ್
''300 ರೂ. ಕೊಡುತ್ತೇವೆಂದು ಹೇಳಿ 100% ವಂಚನೆ ಮಾಡಿದ್ದು ಸರಿಯೇ ?''

ಬೆಂಗಳೂರು: 'ಮೋದಿ ಕಾರ್ಯಕ್ರಮಕ್ಕೆ ಬಂದರೆ 300 ಕೊಡುತ್ತೇವೆಂದು ನಂಬಿಸಿ ಬಳಿಕ ಜನರಿಗೆ ಹಣ ಕೊಡದೇ ಬಿಜೆಪಿ ನಾಯಕರು ಮೊಸಮಾಡಿದ್ದಾರೆ' ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತ ವಿಡಿಯೋಗಳನ್ನು ಟ್ವಟಿರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್,  ''300 ರೂಪಾಯಿಯಲ್ಲಿ 40% ಕಮಿಷನ್ ಕಡಿತಗೊಳಿಸಿಯಾದರೂ ಕೊಡಬಹುದಿತ್ತು, ಆದರೆ 100% ವಂಚನೆ ಮಾಡಿದ್ದು ಸರಿಯೇ ? 300ರೂ.ಗಳ ಭರವಸೆಯಲ್ಲೇ ಮೋಸ ಮಾಡುವವರು "ಬಿಜೆಪಿಯೇ ಭರವಸೆ" ಎಂಬ ಬೋರ್ಡ್ ಹಾಕುವುದು ಪರಮಹಾಸ್ಯ!'' ಎಂದು ಕಾಂಗ್ರೆಸ್ ಕುಟುಕಿದೆ. 

''ಭ್ರಷ್ಟಾಚಾರ, ವೈಫಲ್ಯ, ಬೆಲೆ ಏರಿಕೆಯ ಮೂಟೆ ಹೊತ್ತ ಬಿಜೆಪಿ ನಾಯಕರಿಗೆ ಹೋದಲ್ಲೆಲ್ಲ ಜನತೆ ಮಹಾಮಂಗಳಾರತಿ ಎತ್ತುತ್ತಿದ್ದಾರೆ! ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ ಉಗಿಸಿಕೊಳ್ಳುತ್ತಿರುವ ಬಿಜೆಪಿ ಸ್ಥಿತಿ ನಿಜಕ್ಕೂ ಹೀನಾಯ! ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಮಹಿಳೆಯರ ಆಕ್ರೋಶಕ್ಕೆ ನಳಿನ್ ಕುಮಾರ್ ಕಟೀಲ್ ಉತ್ತರ ಹೇಳದೆ ಓಡಿದ್ದಾರೆ!'' ಎಂದು ಇತ್ತೀಚೆಗೆ ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. 

''ಫಲಾನುಭವಿಗಳ ಸಮಾವೇಶಕ್ಕೆ ಹಣ ಕೊಟ್ಟು ಕರೆಸಿ ಜನರಿಂದ ಉಗಿಸಿಕೊಳ್ಳುತ್ತಿದೆ ಬಿಜೆಪಿ. ಬಿಜೆಪಿ ಸರ್ಕಾರದಿಂದ ಸಂತ್ರಸ್ತರಿದ್ದಾರೆಯೇ ಹೊರತು ಫಲಾನುಭವಿಗಳಲ್ಲ. ಬೆಲೆ ಏರಿಕೆಯಿಂದ ಕಂಗೆಟ್ಟ ಮಹಿಳೆಯರ ಈ ಆಕ್ರೋಶದ ನುಡಿಗಳೇ ಬಿಜೆಪಿಗೆ ಶಾಪವಾಗಿ ಪರಿಣಮಿಸುವುದು ನಿಶ್ಚಿತ. ಈ ನಾಚಿಕೆಗೇಡಿನ ಸ್ಥಿತಿ ಬಿಜೆಪಿಗೆ ಬರಬಾರದಿತ್ತು!'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

ಭ್ರಷ್ಟಾಚಾರ, ವೈಫಲ್ಯ, ಬೆಲೆ ಏರಿಕೆಯ ಮೂಟೆ ಹೊತ್ತ @BJP4Karnataka ನಾಯಕರಿಗೆ ಹೋದಲ್ಲೆಲ್ಲ ಜನತೆ ಮಹಾಮಂಗಳಾರತಿ ಎತ್ತುತ್ತಿದ್ದಾರೆ!

ಹಣ ಕೊಟ್ಟು ಜನರನ್ನು ಕರೆಸಿ, ಅದೇ ಜನರಿಂದ ಉಗಿಸಿಕೊಳ್ಳುತ್ತಿರುವ ಬಿಜೆಪಿ ಸ್ಥಿತಿ ನಿಜಕ್ಕೂ ಹೀನಾಯ!

ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಮಹಿಳೆಯರ ಆಕ್ರೋಶಕ್ಕೆ @nalinkateel ಉತ್ತರ ಹೇಳದೆ ಓಡಿದ್ದಾರೆ! pic.twitter.com/GNoKW0Qlom

— Karnataka Congress (@INCKarnataka) March 13, 2023

ಫಲಾನುಭವಿಗಳ ಸಮಾವೇಶಕ್ಕೆ ಹಣ ಕೊಟ್ಟು ಕರೆಸಿ ಜನರಿಂದ ಉಗಿಸಿಕೊಳ್ಳುತ್ತಿದೆ ಬಿಜೆಪಿ.

ಬಿಜೆಪಿ ಸರ್ಕಾರದಿಂದ ಸಂತ್ರಸ್ತರಿದ್ದಾರೆಯೇ ಹೊರತು ಫಲಾನುಭವಿಗಳಲ್ಲ.

ಬೆಲೆ ಏರಿಕೆಯಿಂದ ಕಂಗೆಟ್ಟ ಮಹಿಳೆಯರ ಈ ಆಕ್ರೋಶದ ನುಡಿಗಳೇ @BJP4Karnataka ಗೆ ಶಾಪವಾಗಿ ಪರಿಣಮಿಸುವುದು ನಿಶ್ಚಿತ.

ಈ ನಾಚಿಕೆಗೇಡಿನ ಸ್ಥಿತಿ@BJP4Karnataka ಗೆ ಬರಬಾರದಿತ್ತು! pic.twitter.com/RRE6eiv2y1

— Karnataka Congress (@INCKarnataka) March 13, 2023

₹300 ಕೊಡುತ್ತೇವೆಂದು ಮೋದಿ ಕಾರ್ಯಕ್ರಮಕ್ಕೆ ಜನರಿಗೆ ಆಮಿಷ ತೋರಿಸಿ ಕರೆತಂದು ಮೊಸಗೊಳಿಸಿದೆ "ಮೊಸಗಾರ ಬಿಜೆಪಿ".

300 ರೂಪಾಯಿಯಲ್ಲಿ 40% ಕಮಿಷನ್ ಕಡಿತಗೊಳಿಸಿಯಾದರೂ ಕೊಡಬಹುದಿತ್ತು, ಆದರೆ 100% ವಂಚನೆ ಮಾಡಿದ್ದು ಸರಿಯೇ @BJP4Karnataka?

300ರೂ.ಗಳ ಭರವಸೆಯಲ್ಲೇ ಮೋಸ ಮಾಡುವವರು "ಬಿಜೆಪಿಯೇ ಭರವಸೆ" ಎಂಬ ಬೋರ್ಡ್ ಹಾಕುವುದು ಪರಮಹಾಸ್ಯ! pic.twitter.com/Kjqn8Qv0Qo

— Karnataka Congress (@INCKarnataka) March 13, 2023
share
Next Story
X