Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕೆಸಿಎಫ್ ರೌದಾ ಸೆಕ್ಟರ್ ವಾರ್ಷಿಕ ಮಹಾಸಭೆ

ಕೆಸಿಎಫ್ ರೌದಾ ಸೆಕ್ಟರ್ ವಾರ್ಷಿಕ ಮಹಾಸಭೆ

ವಾರ್ತಾಭಾರತಿವಾರ್ತಾಭಾರತಿ28 March 2017 6:15 PM IST
share
ಕೆಸಿಎಫ್ ರೌದಾ ಸೆಕ್ಟರ್ ವಾರ್ಷಿಕ ಮಹಾಸಭೆ

ರಿಯಾದ್, ಮಾ.28: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಅಧೀನದಲ್ಲಿರುವ ಕೆಸಿಎಫ್ ರೌದಾ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಮಾರ್ಚ್.23ರಂದು ರೌದಾದಲ್ಲಿ ರಾತ್ರಿ ನಡೆಯಿತು.

ಸಭೆಯ ಉದ್ಘಾಟನೆಯನ್ನು ರಝಾಕ್ ಮದನಿ, ಮದನಿ ನಗರ ನೆರವೇರಿಸಿದರು, ಸೆಕ್ಟರ್ ಎಜುಕೇಶನ್ ವಿಂಗ್ ಇದರ ಅಧ್ಯಕ್ಷ ಇಕ್ಬಾಲ್ ಸ'ಅದಿ ಕಾಟಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೆಸಿಎಫ್ ರಿಯಾದ್ ಝೋನಲ್ ಪಬ್ಲಿಕೇಶನ್ ವಿಂಗ್ ಕಾರ್ಯದರ್ಶಿ ಮುಸ್ತಫ ಸ'ಅದಿ ಸೂರಿಕುಮೇರು "ಜೀವನ ನಾಡಿಗಾಗಿ,ನಾಳೆಗಾಗಿ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. 2015-2017ರ ವಾರ್ಷಿಕ ವರದಿಯನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ರಿಯಾಝ್ ಮಲಾರ್ ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಅಬ್ದುಲ್ ಮಜೀದ್ ಹಳೆಯಂಗಡಿ ಮಂಡಿಸಿದರು.

ಸದ್ರಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚನೆಯನ್ನು ರಿಯಾದ್ ಝೋನಲ್ ಚುನಾವಣಾ ಅಧೀಕ್ಷಕರಾಗಿ ಬಂದ ನವಾಝ್ ಚಿಕ್ಕಮಂಗಳೂರು ವಹಿಸಿದ್ದರು. ಕೆಸಿಎಫ್ ಮಲಾಝ್ ಝೋನಲ್ ಪ್ರ.ಕಾರ್ಯದರ್ಶಿ ಝಹೀರ್ ಅಬ್ಬಾಸ್ ಉಳ್ಳಾಲ ಹಾಗೂ ಬಶೀರ್ ಮೆದು ಆಶಂಸೆ ಭಾಷಣ ಮಾಡಿದರು. ವೇದಿಕೆಯಲ್ಲಿ ಮಜ್ಲಿಸ್ ಆದೂರು ಇದರ ಆರ್ಗನೈಸರ್ ಖಾಲಿದ್ ಅಲ್ ಮಝಾಯಿರ್ ಉಪಸ್ಥಿತರಿದ್ದರು, ಪ್ರ.ಕಾರ್ಯದರ್ಶಿ ರಿಯಾಝ್ ಮಲಾರ್ ಮೊದಲಿಗೆ ಸ್ವಾಗತಿಸಿದರು.

ಕೆ.ಸಿ.ಎಫ್ ರೌದಾ ಸೆಕ್ಟರ್ ರಿಯಾದ್ 2017- 2018 ರ ಸಾಲಿನ ಪದಾಧಿಕಾರಿಗಳು:

ಅಧ್ಯಕ್ಷ: ಅಬ್ದುಲ್ ಸಲಾಮ್ ಹಳೆಯಂಗಡಿ, ಪ್ರಧಾನ ಕಾರ್ಯದರ್ಶಿ: ರಿಯಾಝ್ ಮಲಾರ್, ಕೋಶಾಧಿಕಾರಿ: ಅಬ್ದುಲ್ ಮಜೀದ್ ಹಳೆಯಂಗಡಿ

ಶಿಕ್ಷಣ ವಿಭಾಗ: 

ಅಧ್ಯಕ್ಷ: ಇಕ್ಬಾಲ್ ಸ'ಅದಿ ಕಾಟಿಪಳ್ಳ, ಕಾರ್ಯದರ್ಶಿ: ಫಾರೂಕ್ ಇನೋಳಿ,

ಕಛೇರಿ ವಿಭಾಗ: 

ಅಧ್ಯಕ್ಷ: ಉಬೈದುಲ್ಲಾ ಫರೀದ್ ನಗರ, ಕಾರ್ಯದರ್ಶಿ: ನಾಸಿರುದ್ದೀನ್ ನಂದಾವರ,

ಸಾಂತ್ವನ ವಿಭಾಗ:

ಅಧ್ಯಕ್ಷ: ನಝೀರ್ ಮುಸ್ಲಿಯಾರ್ ನಂದಾವರ, ಕಾರ್ಯದರ್ಶಿ: ಸಾಹಿಲ್ ಮುಳೂರ್

ಪಬ್ಲಿಕೇಷನ್ ವಿಭಾಗ:

ಅಧ್ಯಕ್ಷ : ಸಲೀಮ್ ಅಡ್ಯಾರ್ ಕಣ್ಣೂರ್ ,ಕಾರ್ಯದರ್ಶಿ:  ಸಿದ್ದಿಕ್ ಬೋಳಿಯಾರ್

ಸಂಘಟನೆ ವಿಭಾಗ:

ಅಧ್ಯಕ್ಷ:  ಬದ್ರುದ್ದೀನ್ ದೊಂಪ, ಕಾರ್ಯದರ್ಶಿ:- ಶಿಹಾಬುದ್ದೀನ್ ಹಳೆಯಂಗಡಿ.

ಕಾರ್ಯಕಾರಿ ಸಮಿತೀಯ ಸದಸ್ಯರು: ನೌಶಾದ್ ಬಿ.ಸಿ.ರೋಡ್, ಮುಷ್ತಾಕ್ ಮುಕ್ಕ, ರಝಾಕ್ ಮದನಿ, ಮದನಿ ನಗರ, ಅಶ್ರಫ್ ಡಿ.ಕೆ, ಅಶ್ರಫ್ ನಂದಾವರ, ಫಾಝಿಲ್ ಇನೋಳಿ, ಸಿದ್ದಿಕ್ ಕೊಡಗು, ಅಬ್ದುಲ್ ರಹ್ಮಾನ್ ಮಠ, ಬದ್ರುದ್ದೀನ್ ನ್ಯೂಪಡ್ಪು, ಅಶ್ರಫ್ ನ್ಯೂಪಡ್ಪು,  ರಿಝ್ವಾನ್ ಮದನಿ ನಗರ, ಸಿರಾಜ್ ಬೋಳಿಯಾರ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X