Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕಾಣದೆಯೂ ಕಾಡುವ...ಸಹವಾಸಿ

ಕಾಣದೆಯೂ ಕಾಡುವ...ಸಹವಾಸಿ

ಪ್ರೊ. ಪಟ್ಟಾಭಿರಾಮ ಸೋಮಯಾಜಿಯವರಿಗೆ ವಿದಾಯ

ವಾರ್ತಾಭಾರತಿವಾರ್ತಾಭಾರತಿ2 July 2023 9:59 AM IST
share
ಕಾಣದೆಯೂ ಕಾಡುವ...ಸಹವಾಸಿ

- ಡಾ. ಉದಯಕುಮಾರ್ ಇರ್ವತ್ತೂರು

ನನ್ನ ಸಹೋದ್ಯೋಗಿ ಮತ್ತು ಗೆಳೆಯ ಪಟ್ಟ್ಟಾಭಿರಾಮ ಸೋಮಯಾಜಿಯವರು ಆನೆ ನಡೆದದ್ಧೇ ದಾರಿ ಎನ್ನುವ ಹಾಗೆ ಸಾಗಿ, ನಿನ್ನೆ ಮುಂಜಾನೆ ಮುಂಗಾರಿನ ಮುಗಿಲಿನೊಂದಿಗೆ ಇನ್ನೆಂದೂ ಕಾಣದಂತೆ ಮರಳಿ ಬಾರದ ಹಾದಿಯಲ್ಲಿ ಕಣ್ಮರೆಯಾದರು.

ನಮ್ಮೆಂದಿಗೆ ಇದ್ದರೂ ಅಳೆದು ತೂಗಿ ಮಾತನಾಡುವ ಸೋಮಯಾಜಿ ಅವರು ನಂಬಿದ್ದ, ಅವರು ಬಯಸಿದ್ದ, ಆಶಿಸಿದ್ದ, ಕೆಲವು ಸಾಮಾಜಿಕ ನಿಲುವುಗಳ ಬಗ್ಗೆ ಮಾತ್ರ ಅವರದು ಗುಂಡು ಹೊಡೆದಂತೆ ಮಾತು. ಅಲ್ಲಿ ಯಾವ ಸಂಕೋಚ, ಅಂಜಿಕೆ, ಮುಲಾಜುಗಳೂ ಇಲ್ಲ.

ಕೆಲವೊಂದು ಬಾರಿ ಅವರ ಮಾತುಗಳನ್ನು ಸಂಭಾಳಿಸುವುದು ಕಷ್ಟವೆನಿಸಿದರೂ ಅದು ನೇರ ಮತ್ತು ನಿಷ್ಠುರವಾಗಿದ್ದುದರಲ್ಲಿ ಸಂಶಯವಿರುತ್ತಿರಲಿಲ್ಲ. ಅಪಾರ ಓದು, ಆಳವಾದ ಜ್ಞಾನ, ವೈಜ್ಞಾನಿಕವಾದ ವಿಶ್ಲೇಷಣೆ, ವಿಮರ್ಶೆ ಅದರೊಂದಿಗೇ ಸಾಮಾಜಿಕ ಸೌಹಾರ್ದಕ್ಕೆ ಹಪಹಪಿಸುವ ಮೃದು ಮನಸ್ಸು ಹೊಂದಿದ್ದರು ಸೋಮಯಾಜಿ. ತನ್ನ ಶಿಷ್ಯರಿಗೆಲ್ಲ ಅದ್ಬುತ ಕಾವ್ಯವಾಗಿದ್ದರೆ, ಸಹೋದ್ಯೋಗಿಗಳಿಗೆ ಅರ್ಥಮಾಡಿಕೊಳ್ಳಲು ಸಾಹಸ ಪಡಬೇಕಿದ್ದ ವ್ಯಾಕರಣ. ಎಲ್ಲ ಸಂಕೀರ್ಣಗಳ ಸಮ್ಮಿಲನವಾಗಿದ್ದ ಸೋಮಯಾಜಿಯೊಳಗಿದ್ದ ಮಮತೆ ಬಯಸುವ ಮುಗ್ಧ ಹುಡುಗ, ಗೌರವಾದರ ಬಯಸುವ ಆಚಾರ್ಯ, ಆದರ್ಶ ಸಮಾಜ ಬಯಸುವ ಸಮಾಜವಾದಿ, ಎಲ್ಲ ಸಿದ್ಧ್ದಾಂತಗಳಿಗಿಂತ ಗಾಂಧೀಜೀಯವರ ಆದರ್ಶ ನಮ್ಮನ್ನು ಪ್ರೇರೇಪಿಸುವ ಶಕ್ತಿಯಾಗಬೇಕೆಂಬ ಉತ್ಕಟ ಕನಸುಗಾರ.

ಎಲ್ಲವೂ ಇದ್ದೂ ಏನೆಲ್ಲಾ ಮಾಡಬಹುದಾಗಿದ್ದ ಅವರನ್ನು ಸಮಾಜವೇ ಗುರುತಿಸಲಿಲ್ಲವೋ ಅಥವಾ ಅವರೇ ಸಂಕೋಚದಿಂದ ಹಿಂದುಳಿದರೋ ಗೊತ್ತಾಗುತ್ತಿಲ್ಲ. ಆದರೆ ಸೋಮಯಾಜಿ ನೂರಾರು ಗೆಳೆಯರ ಮನಸ್ಸಲ್ಲಿ, ಸಾವಿರಾರು ವಿದ್ಯಾರ್ಥಿಗಳ ಮನಸ್ಸಿನ ಕದತೆರೆದು ಕೂತು ಬಿಟ್ಟಿದ್ದಾರೆ. ಎಲ್ಲ ಭಿನ್ನಮತದೊಂದಿಗೆ ಪ್ರೀತಿಯಿಂದ ಜಗಳವಾಡ ಬಹುದಾದ ನಮ್ಮವರೊಬ್ಬರ ಅಗಲಿಕೆಯಿಂದಾದ ವಾತಾಯನ (vacum) ನಮ್ಮನ್ನು ಕಾಡತೊಡಗಿದೆ... ಸೋಮಯಾಜಿಯವರ ಸಿರಿತನ ಅವರ ಅಗಲಿಕೆಯಿಂದ ಬಡವರಾದ ಗೆಳೆಯರನ್ನು ಕಾಡಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X