ಬಹುವಚನ
2nd June, 2023
ಹಿಮಾಲಯ ಸಾರ್ವಜನಿಕ ಉದ್ಯಾನವಾಗಿ ಬದಲಾಗಿದೆ. ಬೇಸ್ ಕ್ಯಾಂಪ್ನಲ್ಲಿ ಲ್ಯಾಪ್ಟಾಪ್, ಆಡಿಯೊ ಮತ್ತು ವೀಡಿಯೊ ಸಾಧನಗಳು ಜಮೆಯಾಗಿ, ಲೈವ್ ಪ್ರಸಾರ ಮಾಡುತ್ತಿರುತ್ತವೆ. ಕ್ಯಾಂಪ್ನಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತದೆ. ಈ...
12th May, 2023
ಡೀಪ್ಫೇಕ್ ಮೂಲಭೂತವಾಗಿ ಅತಿ ವಾಸ್ತವ ಡಿಜಿಟಲ್ ತಿದ್ದುವಿಕೆ. ಕ್ಲೌಡ್ ಕಂಪ್ಯೂಟಿಂಗ್, ಸಾರ್ವಜನಿಕ ಸಂಶೋಧನೆ, ಎಐ ಅಲ್ಗರಿದಂಗಳು, ಅಪಾರ ಪ್ರಮಾಣದ ಅಂಕಿಅಂಶ-ಮಾಹಿತಿಯ ಲಭ್ಯತೆ ಹಾಗೂ ವಿಸ್ತೃತ ವೇದಿಕೆ ಇರುವುದರಿಂದ, ಅದರ...
28th April, 2023
ತಂತ್ರಜ್ಞಾನದಿಂದ ಉತ್ಪಾದಕತೆ ಹೆಚ್ಚುತ್ತದೆ; ಕಾರ್ಮಿಕ ಮಾರುಕಟ್ಟೆ ಪ್ರತಿದಿನ ಬದಲಾಗುತ್ತಿರುತ್ತದೆ ಎಂದು ಸಮಜಾಯಿಷಿ ನೀಡಬಹುದು. ಆದರೆ, ಸೂಕ್ತ ಕೌಶಲಗಳಿಲ್ಲದವರ ಕಥೆ ಏನು? ಡಾ.
21st April, 2023
ಸೆಪ್ಟಂಬರ್ 2020ರಲ್ಲಿ ಯೋಜನೆಯ ನೀಲನಕ್ಷೆ ರೂಪಿಸಲು ಸೂಚಿಸಿದ ಆರು ತಿಂಗಳೊಳಗೆ ಏಕಂ ಇಂಡಿಯಾ ಸಂಸ್ಥೆ ಪೂರ್ವಸಾಧ್ಯತೆ ವರದಿ ನೀಡಿತು.
31st March, 2023
ಕುಡಿಯುವ ನೀರಿನ ಕೊರತೆಗೆ ಮುಖ್ಯ ಕಾರಣ- ಮಾಲಿನ್ಯ ಮತ್ತು ಮಳೆಯಲ್ಲಿನ ವ್ಯತ್ಯಯ. ರಾಜ್ಯದ ನದಿಗಳ ನೀರು ನೇರವಾಗಿ ಕುಡಿಯುವುದು ಒತ್ತಟ್ಟಿಗಿರಲಿ; ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ...
17th March, 2023
ಅಭಿವೃದ್ಧಿಯ ಭರಾಟೆಯಲ್ಲಿ ಬೆಳ್ಳಿ-ಬೊಮ್ಮನ್ ಮತ್ತು ರಘು-ಬೊಮ್ಮಿ ನೆಲೆ ಕಳೆದುಕೊಂಡು, ದಿಕ್ಕು ತಪ್ಪುವುದು ಆಶ್ಚರ್ಯ ಹುಟ್ಟಿಸುವುದಿಲ್ಲ; ನಮ್ಮ ಆತ್ಮಸಾಕ್ಷಿಯನ್ನು ಕೆಣಕುವುದಿಲ್ಲ. ಜೋಷಿಮಠದಲ್ಲಿ ಸಂಭವಿಸಿದ ಭೂಕುಸಿತ...
10th February, 2023
ಉದ್ಯಮಗಳಿಗೆ ವ್ಯವಹಾರವನ್ನು ಸುರಳೀತಗೊಳಿಸಲು ಜೈವಿಕ ವೈವಿಧ್ಯ(ಬಿಡಿಎ) ಹಾಗೂ ವನ್ಯಜೀವಿ ಸಂರಕ್ಷಣೆ ಕಾಯ್ದೆ(ಡಬ್ಲ್ಯುಪಿಎ)ಗಳಿಗೆ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿಗಳು ಅರಣ್ಯವಾಸಿಗಳ ಸಾಂಪ್ರದಾಯಿಕ ಹಕ್ಕುಗಳಿಗೆ...
27th January, 2023
ಔಷಧಗಳು ದುಬಾರಿಯಾಗಲು ಕಂಪೆನಿಗಳು ಕೊಡುವ ಕಾರಣ- ಹೊಸ ಔಷಧ ಕಣಗಳ ಸಂಶೋಧನೆ, ಸೂತ್ರೀಕರಣ ಹಾಗೂ ಮಾರುಕಟ್ಟೆಗೆ ತರಲು ಅಂದಾಜು 3 ಶತ ಕೋಟಿ ಡಾಲರ್ ವೆಚ್ಚವಾಗುತ್ತದೆ. ಆದರೆ, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪುವುದಿಲ್ಲ.
20th January, 2023
ಹವಾಮಾನ ವ್ಯತ್ಯಯಗಳನ್ನು ತಡೆಯಬಲ್ಲ, ರೋಗರುಜಿನಗಳಿಗೆ ಪ್ರತಿರೋಧ ಶಕ್ತಿಯಿರುವ ಸದೃಢ ತಳಿಗಳ ಶೋಧನೆ ಆಗಬೇಕಿದೆ. ಆದರೆ, ಸಂಶೋಧನೆಗೆ ಸರಕಾರ ಅಗತ್ಯವಿರುವಷ್ಟು ನೆರವು ನೀಡುತ್ತಿಲ್ಲ.