ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
20th December, 2018
1. ಬೆಟ್ಟ
ಎಷ್ಟು ನುಣ್ಣಗೆ!
ದೂರದ ಬೆಟ್ಟವನ್ನು ನೋಡಿ
ಕಣ್ಣು ಹೇಳಿತು
ಅದ ಕೇಳಿ
ಪಾದ ನಿಟ್ಟುಸಿರಿಟ್ಟಿತು
20th December, 2018
ಇಲ್ಲಿ ನನ್ನ ಮಾತನ್ನು ಯಾರು ಕೇಳಿಸಿಕೊಳ್ಳುತ್ತಿದ್ದೀರೊ ನೀವೆಲ್ಲೂ ಕಳೆದುಹೋಗಬಾರದು. ಮಾನಸಿಕ ಹಿಂಸೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಭಯದಿಂದ ಓಡುವವರಿಗೆ ಕಹಿ ಅನುಭವಗಳಾಗುತ್ತಿವೆ. ಇದೇ ಇಂದಿನ ಮಾನವ...
15th December, 2018
ಕೈಯಲ್ಲಿ ಆಯುಧವಿದ್ದರೇನೇ ಬಹಳ ಸುರಕ್ಷಿತವಾಗಿದ್ದೇವೆ ಎಂಬುದು ಹಲವರ ನಂಬಿಕೆ. ಆದರೆ ಕೈಯಲ್ಲಿ ಆಯುಧ ಇಲ್ಲದೆಯೂ ಸುರಕ್ಷತೆಯಿಂದ ಇರಬಹುದು. ಇದಕ್ಕಾಗಿ ನಮಗೆ ಗೊತ್ತಿರಬೇಕು ಮಾರ್ಷಲ್ ಆರ್ಟ್ಸ್.
14th December, 2018
ಇತ್ತೀಚೆಗೆ ವ್ಯಂಗ್ಯ ಲೋಕದೊಳಗೆ ದಿನೇಶ್ ಕುಕ್ಕುಜಡ್ಕ ಅವರ ಹೆಸರು ಚಿರಪರಿಚಿತ. ವ್ಯಂಗ್ಯ ರೇಖೆಗಳಲ್ಲಿ ಭಿನ್ನ ಪ್ರಯೋಗಗಳನ್ನು ಮಾಡಿ ಗೆದ್ದವರು ಇವರು. ಅಕ್ಷರಗಳನ್ನೇ ಒಡೆದು ಅದರಿಂದ ವ್ಯಂಗ್ಯವನ್ನು ಸ್ಫೋಟಿಸುವುದು ಇವರ...
11th December, 2018
ಅಲ್ಲಾಮಾ ಸರ್ ಮುಹಮ್ಮದ್ ಇಕ್ಬಾಲ್. ಅನುವಾದ: ಎ.ಹಾಜಿರಾ ಪುತ್ತಿಗೆ
ನಿನ್ನ ನಿದರ್ಶನಗಳು ಜಗದಲೆಲ್ಲ ಎಲ್ಲ ಜೀವಗಳಲ್ಲೂ ಮೆರೆಯುತ್ತಿವೆ,
10th December, 2018
ಅಂತರ್ರಾಷ್ಟ್ರೀಯ ಪೆನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ವ್ಯಂಗ್ಯ ಚಿತ್ರಕಾರ ಪಿ.ಮಹಮ್ಮದ್, ಕರ್ನಾಟಕದ ಆರ್. ಕೆ. ಲಕ್ಷ್ಮಣ್ ಎಂದೇ ಖ್ಯಾತರು. ಮುಂಗಾರು ಪತ್ರಿಕೆಯ ಮೂಲಕ ಹೊರಹೊಮ್ಮಿದ ಮಹಮ್ಮದ್ ಅವರು ಕಳೆದ...
8th December, 2018
►ಸತತವಾಗಿ ಅಮಾನುಷ ಹಿಂಸೆಗೆ ತುತ್ತಾಗುತ್ತಾ ಬಂದಿರುವವರಿಗೆ ಅಹಿಂಸೆಯನ್ನು ಉಪದೇಶಿಸುವುದು ಅಪರಾಧವಾಗಿದೆ.
►ಪ್ರತಿಕೂಲ ಸನ್ನಿವೇಶದಷ್ಟು ಫಲಕಾರಿಯಾದದ್ದು ಬೇರೇನಿಲ್ಲ. ಪ್ರತಿಯೊಂದು ಸೋಲು, ಪ್ರತಿಯೊಂದು ನಿರಾಶೆ ಮತ್ತು...
8th December, 2018
ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂಎ ಪದವಿ ಪಡೆದಿರುವ ನಟರಾಜ್ ಹುಳಿಯಾರ್, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಎಂಬ ವಿಷಯದ ಕುರಿತು ಪಿಎಚ್.ಡಿ ಪದವಿ ಪಡೆದು,...
7th December, 2018
1.
ಗೊಮ್ಮಟಹರಿಯುತ್ತಿದೆ ಕರುಣರಸ
ಎದೆಮಟ್ಟ
ಸಿರಿಗಾಸಿನ ಮಜ್ಜನ
ನಗುಮಾತ್ರ ಸುಸಜ್ಜನ
ಹೇಗೆ ಸಾಧ್ಯ ಮಾರಾಯ?
ಹೀರಿ ಕೊಬ್ಬಿದನ್ನೆರಡು ವರ್ಷ
ಸುರಿಯುತ್ತಿದೆ ಗಳಿಗೆ
ಹಾಲಾಗಿ ತುಪ್ಪವಾಗಿ
ಆದರೂ ನಗುತ್ತೀಯಲ್ಲೊ ಅಣ್ಣಾ!
7th December, 2018
ನಾನು ಬೀದಿ ಓಣಿಗಳಲ್ಲಿ ಸುಮ್ಮ ಸುಮ್ಮನೆ
ಅಲೆಯುತ್ತಿಲ್ಲ. ನನ್ನೊಳಗೆ ಪ್ರೇಮದ
ಒಲವಿದೆ, ದರ್ಶನದ ಸಂಕಲ್ಪದೊಂದಿಗೆ ನಾನು
ಅಲೆಯುತ್ತಿದ್ದೇನೆ.
7th December, 2018
► ವಿಷ ಅಂದರೇನು?
ನಮ್ಮ ಬಳಿ ಯಾವುದು ನಮ್ಮ ಅಗತ್ಯಕ್ಕಿಂತ ಹೆಚ್ಚಿದೆಯೋ ಅದು ನಮ್ಮ ಪಾಲಿಗೆ ವಿಷವಾಗಿ ಬಿಡುತ್ತದೆ.
► ಅಸೂಯೆ ಅಂದರೇನು?
- Page 1
- ››