ಬೈಂದೂರು, ಅ.4: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಾಲ್ತೊಡು ಗ್ರಾಮದ ಬಲಗೋಣ ನಿವಾಸಿ ದಾಮೋದರ(33) ಎಂಬವರು ಅ.3ರಂದು ರಾತ್ರಿ ವೇಳೆ ಮನೆ ಸಮೀಪದಲ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು, ಅ.4: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಾಲ್ತೊಡು ಗ್ರಾಮದ ಬಲಗೋಣ ನಿವಾಸಿ ದಾಮೋದರ(33) ಎಂಬವರು ಅ.3ರಂದು ರಾತ್ರಿ ವೇಳೆ ಮನೆ ಸಮೀಪದಲ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.