Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರ್ನಾಟಕ ಕ್ರೀಡಾಕೂಟ| ಕಬಡ್ಡಿ: ದ.ಕ.,...

ಕರ್ನಾಟಕ ಕ್ರೀಡಾಕೂಟ| ಕಬಡ್ಡಿ: ದ.ಕ., ಉಡುಪಿ ಮಹಿಳೆಯರಿಗೆ ಸತತ 2ನೇ ಜಯ

ಬಾಕ್ಸಿಂಗ್ ಸ್ಪರ್ಧೆ: ಉತ್ತರ ಕನ್ನಡದ ಸ್ಪರ್ಧಿಗಳಿಂದ ಗಮನಾರ್ಹ ಸಾಧನೆ

ವಾರ್ತಾಭಾರತಿವಾರ್ತಾಭಾರತಿ20 Jan 2025 9:48 PM IST
share
ಕರ್ನಾಟಕ ಕ್ರೀಡಾಕೂಟ| ಕಬಡ್ಡಿ: ದ.ಕ., ಉಡುಪಿ ಮಹಿಳೆಯರಿಗೆ ಸತತ 2ನೇ ಜಯ

ಉಡುಪಿ: ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಇಂದು ಆತಿಥೇಯರಾದ ದಕ್ಷಿಣ ಕನ್ನಡ ಹಾಗೂ ಉಡುಪಿ ತಂಡಗಳು ಸತತ ಎರಡನೇ ಜಯ ದಾಖಲಿಸಿವೆ.

ನಿನ್ನೆ ಹಾವೇರಿ ತಂಡವನ್ನು ಬಗ್ಗುಬಡಿದಿದ್ದ ದಕ್ಷಿಣ ಕನ್ನಡದ ಮಹಿಳಾ ತಂಡ ಇಂದು ವಿಜಯಪುರ ತಂಡವನ್ನು 48-13 ಅಂಕಗಳ ಅಂತರಿಂದ ಪರಾಭವಗೊಳಿಸಿದರು. ಸಂಪೂರ್ಣ ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಕನ್ನಡ ಮದ್ಯಂತರದ ವೇಳೆ 22-07ರ ಮುನ್ನಡೆ ಸಾಧಿಸಿದ್ದು, ಕೊನೆಗೆ 35 ಅಂಕಗಳ ಅಂತರದ ಜಯಗಳಿಸಿದರು.

ಮೊದಲ ಪಂದ್ಯದಲ್ಲಿ ಮೈಸೂರನ್ನು ಸೋಲಿಸಿದ್ದ ಉಡುಪಿಯ ಮಹಿಳೆಯರು ಇಂದು ಬೆಳಗಾವಿ ತಂಡವನ್ನು ಏಳು ಅಂಕ ಗಳಿಂದ ಪರಾಭವಗೊಳಿಸಿದರು. ಮಧ್ಯಂತರಕ್ಕೆ 10-5ರ ಮುನ್ನಡೆ ಸಾಧಿಸಿದ್ದ ಉಡುಪಿ ಅಂತಿಮವಾಗಿ 19-12ರ ಅಂತರದ ಜಯ ದಾಖಲಿಸಿದರು.

ಇನ್ನುಳಿದ ಎರಡು ಪಂದ್ಯಗಳಲ್ಲಿ ಬೆಂಗಳೂರು ತಂಡ ಮೈಸೂರನ್ನು 23-12 ಅಂತರದಿಂದ ಸೋಲಿಸಿದರೆ, ಚಿಕ್ಕಮಗಳೂರು ತಂಡ ಹಾವೇರಿ ಜಿಲ್ಲಾ ತಂಡ ವನ್ನು 20-15 ಅಂಕಗಳ ಅಂತರದಿಂದ ಸೋಲಿಸಿತು. ಎರಡೂ ತಂಡಗಳು ಸತತ ಎರಡನೇ ಜಯ ದಾಖಲಿಸಿವೆ.

ಪುರುಷರ ವಿಭಾಗದಲ್ಲಿ ದಕ್ಷಿಣ ಕನ್ನಡ ಸತತ ಎರಡನೇ ಜಯ ದಾಖಲಿಸಿದರೆ ಉಡುಪಿ ಸೋಲನನುಭವಿಸಿತು. ದ.ಕ. ತಂಡ ಧಾರವಾಡವನ್ನು 37-15 ಅಂಕಗಳ ಅಂತರಿಂದ ಹಿಮಮೆಟ್ಟಿಸಿದರೆ, ಹಾಸನ ತಂಡ, ಉಡುಪಿ ತಂಡವನ್ನು 23-15ರ ಅಂತರಿಂದ ಸೋಲಿಸಿತು.

ಉಳಿದಂತೆ ಬೆಂಗಳೂರು ಗ್ರಾಮಾಂತರ ಪುರುಷರ ತಂಡ ಮಂಡ್ಯ ತಂಡ ವನ್ನು 52-40 ಅಂಕಗಳ ಭರ್ಜರಿ ಅಂತರದಿಂದ ಸೋಲಿಸಿದರೆ, ಬಾಗಲಕೋಟೆ ಜಿಲ್ಲಾ ತಂಡ, ಬೆಂಗಳೂರು ನಗರ ತಂಡವನ್ನು 43-26 ಅಂಕಗಳ ಅಂತರದಿಂದ ಸೋಲಿಸಿತು.

ಬಾಕ್ಸಿಂಗ್ ಸ್ಪರ್ಧೆ: ಉತ್ತರ ಕನ್ನಡದ ಸ್ಪರ್ಧಿಗಳಿಂದ ಗಮನಾರ್ಹ ಸಾಧನೆ


ಕರ್ನಾಟಕ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಗಳ ನಿರ್ಣಾಯಕ ಹಂತ ಇಂದು ಜಿಲ್ಲಾ ಕ್ರೀಡಾಂಗಣದ ಬಾಕ್ಸಿಂಗ್ ರಿಂಗ್‌ನಲ್ಲಿ ನಡೆದಿದ್ದು, ಉತ್ತರ ಕನ್ನಡ ಜಿಲ್ಲೆಯ ಬಾಕ್ಸರ್‌ಗಳು ಎಲ್ಲರ ಗಮನ ಸೆಳೆಯುವ ಪ್ರದರ್ಶನ ನೀಡಿದರು.

ಸ್ಪರ್ಧೆಯ ಫಲಿತಾಂಶ ಹೀಗಿದೆ. ಪುರುಷರ ವಿಭಾಗದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ವಿಜೇತ ವಿವರ ಹೀಗಿದೆ.

ಬಾಂಟಂವೆಯ್ಡ್:1.ನಿಖಿಲ್ ಬೆಳಗಾಂವಕರ್, ಉತ್ತರ ಕನ್ನಡ, 2. ಪ್ರಜ್ವಲ್ ಎಂ.ಎಸ್. ಮೈಸೂರು, 3.ಶೃವಣ್‌ರಾಜ್ ಪಾಟೀಲ್ ಬೆಳಗಾವಿ ಗಾದೂ ನಿಹಾಲ್ ಎಂ.ಸಿದ್ದಿ ಉ.ಕ. ಲೈಟ್ ವೆಯ್ಟ್: 1.ಪವನ ಸಿದ್ದಿ, ಉ.ಕ, 2.ಇಗ್ನಿಷಿಯಸ್ ಅಂಟೋನ್ ಡಿಗ್ಗೀಕರ್ ಉ.ಕ., 3.ಪ್ರಥಮೇಶ್ ಗರ್ದೆ ಬೆಳಗಾವಿ ಹಾಗೂ ತೇಜ್ ಆದಿತ್ಯ ಬೆಂಗಳೂರು.

ವೆಲ್ಟರ್‌ವೆಯ್ಟ್: 1.ಇಶಾ ಖಾನ್ ಬೆಂಗಳೂರು, 2.ಮಂಥನ್ ಗಜಾನನ, ಬೆಳಗಾವಿ, 3. ಆಕಾಶ್ ವಿ. ಬೆಂಗಳೂರು ಹಾಗೂ ಸಮೃದ್ಧ್ ಪಿ., ಶಿವಮೊಗ್ಹ. ಮಿಡ್ಲ್‌ವೆಯ್ಟ್: ಲಿಖಿತ್ ವಿ ಬೆಂಗಳೂರು ನಗರ, 2.ಹಿತೇಶ್ ಜಿ. ಬೆಂಗಳೂರು 3.ರಝೀನ್ ಅಹಮ್ಮದ್ ಜಮಾದಾರ್ ಬೆಳಗಾವಿ ಹಾಗೂ ಅಲ್ಲನ್ ಪಿ.ಎಸ್. ರಾಮನಗರ.

ಲೈಟ್‌ಹೆವಿ: 1. ಅರ್ಜುನ್ ಪಟೇಲ್, ಮೈಸೂರು, 2.ಮಹಮ್ಮದ್ ಅಯಾನ್ ಮೈಸೂರು. ಹೆವಿವೆಯ್ಟ್: 1.ಅಮೃತ್ಯರೈ ಬೆಂಗಳೂರು, 2. ಕೆ.ಎಸ್. ಶೌರ್ಯ ಬೆಂಗಳೂರು, 3.ಇಸಾರ್ ಖಾನ್ ಬೆಂಗಳೂರು ನಗರ.

ಮಹಿಳೆಯರ ವಿಭಾಗ: ಬಾಂಟಂ ವೆಯ್ಟ್: 1.ಸಮಂತಾ ಸೇವರ್ ಸಿದ್ಧಿ ಉತ್ತರ ಕನ್ನಡ, 2.ಶೀತಲ್ ಎಸ್. ಬೆಂಗಳೂರು, 3.ರಿಧಾನ್ಯ ಡಿ.ಗಾಣಿಕ ದಕ್ಷಿಣ ಕನ್ನಡ ಹಾಗೂ ಪಿ.ಎಂ.ಐಶ್ವರ್ಯ ಮಲವಳ್ಳಿ, ಲೈಟ್‌ವೆಲ್ಟರ್: 1. ಹೆಲೆನಾ ಜೂಜಿ ಸಿದ್ಧಿ ಉತ್ತರ ಕನ್ನಡ, 2.ವರ್ಷಾ ಅನ್ನಪೂರ್ಣ ದ.ಕ., 3. ಸ್ಪೂರ್ತಿ ಕೆ.ಎಸ್. ಬೆಂಗಳೂರು ಹಾಗೂ ನಂದಿನಿ ಶಿವಮೊಗ್ಹ.

ವೆಲ್ಟರ್ ವೆಯ್ಡ್: 1.ನಿವೇದಿತಾ ಆರ್. ಶಿವಮೊಗ್ಹ, 2.ಜಯಪ್ರದ ಮೈಸೂರು, 3.ಅನ್ನಿ ಪಿಂಟೋ ಬೆಳಗಾವಿ ಹಾಗೂ ಪೂಜಾ ಪಾಟೀಲ್ ಗುಲ್ಬರ್ಗ.

ಲೈಟ್ ಪ್ಲೈವೆಯ್ಡ್:1.ಸಂಭ್ರಮ ಎಂ.ಪಿ. ಬೆಂಗಳೂರು, 2. ಪಂಚಮಿ ಬಿಬಿ ಕೊಡಗು, 3.ಗಗನಾ ರಾವ್ ಮಂಗಳೂರು ಹಾಗೂ ಅಮೂಲ್ಯ ಮಂಡ್ಯ.

ಫೆದರ್‌ವೆಯ್ಟ್: 1.ನೇಹಾ ಸಿದ್ಧಿ ಉತ್ತರ ಕನ್ನಡ, 2.ಗ್ಯಾನೇಶ್ವರಿ ಪಿ.ಬಿ. ಬೆಳಗಾವಿ, 3.ಐಶ್ವರ್ಯ ಎಸ್ ಚಿತ್ರದುರ್ಗ ಹಾಗೂ ನಿಶ್ಚಿತಾ ಕುಮಾರ್ ಬೆಂಗಳೂರು. ಲೈಟ್‌ವೆಯ್ಡ್: 1.ಸಮಿಯಾ ಬಾನು ಬುದ್ದೇಸಾಬ್ ಪಾಟೀಲ್ ಉತ್ತರ ಕನ್ನಡ, 2.ದೀಕ್ಷಾ ಎನ್.ಬೆಂಗಳೂರು. 3. ಕನಕಲಕ್ಷ್ಮೀ ಬಿ. ಬೆಂಗಳೂರು ಹಾಗೂ ಭೂಮಿಕಾ ಎಚ್.ಎ, ಬೆಂಗಳೂರು.

ಮಿಡ್ಲ್ ವೆಯ್ಡ್: 1.ಹರ್ಷವರ್ಧಿನಿ ಎನ್ ಬೆಂಗಳೂರು, 2.ತನುಶೀ ಕೆ.ಆರ್. ಬೆಂಗಳೂರು, 3.ತನ್ವಿ ಸುರೇಶ್ ಶೆಟ್ಟಿ ವಿಜಯನಗರ ಹಾಗೂ ನಿಸರ್ಗ ರಾಮನಗರ.















share
ವಾರ್ತಾಭಾರತಿ
ವಾರ್ತಾಭಾರತಿ
Next Story
X