ಡಿಕೆಎಸ್ಸಿಯಿಂದ ಸ್ಪೀಕರ್ ಯು.ಟಿ. ಖಾದರ್ಗೆ ಬೀಳ್ಕೊಡಿಗೆ

ಕಾಪು: ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರನ್ನು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ವತಿಯಿಂದ ಮೂಳೂರು ಮರ್ಕಝಿನಲ್ಲಿ ಗೌರವಿಸಿ ಬೀಳ್ಕೊಡಲಾಯಿತು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯು.ಕೆ.ಮುಸ್ತಫಾ ಸಅದಿ ದುವಾ ನೆರವೇರಿಸಿದರು. ಸಂಸ್ಥೆಯ ಎ ಒ ಪ್ರೊಫೆಸರ್ ಯೂಸುಫ್, ಸಹಾಯಕ ವ್ಯವಸ್ಥಾಪಕ ಸಿದ್ದೀಕ್ ಸಅದಿ ಹಾಗೂ ಸಂಸ್ಥೆಯ ಉಸ್ತಾದರು ವಿದ್ಯಾರ್ಥಿಗಳು ಹಾಜರಿದ್ದರು
Next Story





