ಪಡುಬಿದ್ರಿ: ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸುವರ್ಣಪಡ್ಪು ಎಂಬಲ್ಲಿ ಶಾಂಭವಿ ಹೊಳೆಯ ಉಪನದಿಗೆ ಸ್ನಾನಕ್ಕೆಂದು ಇಳಿದ ಸುಂದರ (62) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸುವರ್ಣಪಡ್ಪು ಎಂಬಲ್ಲಿ ಶಾಂಭವಿ ಹೊಳೆಯ ಉಪನದಿಗೆ ಸ್ನಾನಕ್ಕೆಂದು ಇಳಿದ ಸುಂದರ (62) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.