ಶಿರ್ವ: ಶಿರ್ವ ಗ್ರಾಮದ ಅರಸಿಕಟ್ಟೆ ಬಾಡಿಗೆ ಮನೆ ನಿವಾಸಿ ನೀಲಾನಂದ ಸುಬ್ರಾಯ (47) ಎಂಬವರು ಫೆ.18ರಂದು ಸಂಜೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ವ: ಶಿರ್ವ ಗ್ರಾಮದ ಅರಸಿಕಟ್ಟೆ ಬಾಡಿಗೆ ಮನೆ ನಿವಾಸಿ ನೀಲಾನಂದ ಸುಬ್ರಾಯ (47) ಎಂಬವರು ಫೆ.18ರಂದು ಸಂಜೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.