ಮಲ್ಪೆ, ಮೇ 9: ಕನ್ನರಪಾಡಿಯಲ್ಲಿ ಮೇ 1ರಂದು ನಡೆದ ಮದುವೆ ಕಾರ್ಯಕ್ರಮ ಬಂದಿದ್ದ ಮಂಗಳೂರಿನ ನಿವಾಸಿ ರಾಧಾಕೃಷ್ಣ(50) ಎಂಬವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ, ಮೇ 9: ಕನ್ನರಪಾಡಿಯಲ್ಲಿ ಮೇ 1ರಂದು ನಡೆದ ಮದುವೆ ಕಾರ್ಯಕ್ರಮ ಬಂದಿದ್ದ ಮಂಗಳೂರಿನ ನಿವಾಸಿ ರಾಧಾಕೃಷ್ಣ(50) ಎಂಬವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.