ಕಾಪು, ಆ.25: ಸರಿಯಾದ ಕೆಲಸ ಇಲ್ಲದ ಕಾರಣದಿಂದ ಮನನೊಂದ ಉದ್ಯಾವರ ನಿವಾಸಿ ಪ್ರಶಾಂತ್(39) ಎಂಬವರು ಆ.24ರಂದು ಬೆಳಿಗ್ಗೆ ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು, ಆ.25: ಸರಿಯಾದ ಕೆಲಸ ಇಲ್ಲದ ಕಾರಣದಿಂದ ಮನನೊಂದ ಉದ್ಯಾವರ ನಿವಾಸಿ ಪ್ರಶಾಂತ್(39) ಎಂಬವರು ಆ.24ರಂದು ಬೆಳಿಗ್ಗೆ ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.