ರೈತರ ಸಮ್ಮತಿ ಇಲ್ಲದೇ 1778 ಎಕರೆ ಜಮೀನನ್ನು "ವಿಶೇಷ, ಶಾಶ್ವತ ಕೃಷಿ ವಲಯ" ಎಂದು ಘೋಷಿಸುತ್ತಿರುವುದೇಕೆ?"
"ವಿಶೇಷ ಕೃಷಿ ವಲಯದ ರೂಪುರೇಷೆಗಳೇ ಅಸ್ಪಷ್ಟವಾಗಿರುವಾಗ ಆತುರದ ಘೋಷಣೆ ಏಕೆ?"
► "ಇದು ರೈತರ ಜಮೀನನ್ನು ಕುತಂತ್ರದಿಂದ ವಶಪಡಿಸಿಕೊಳ್ಳುವ ಯೋಜನೆಯೇ?"
► "ಜಾಮೀನು ನೀಡಲು 3 ತಿಂಗಳು ಗಡುವು : ರೈತರ ಮೇಲೆ ಒತ್ತಡ ಹೇರುವ ತಂತ್ರವೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story





