"ದೇಶವು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವಾಗ ಮೋದಿ ಸರ್ಕಾರ ವಂದೇ ಮಾತರಂ ಚರ್ಚೆಗೆ ಪಟ್ಟು ಹಿಡಿದದ್ದೇಕೆ?
"ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ, ತಮ್ಮ ಕಚೇರಿಗಳಲ್ಲಿ ಎಂದೂ ವಂದೇ ಮಾತರಂ ಹಾಡದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಂತತಿಯಾದ ಬಿಜೆಪಿ ಸ್ವಾತಂತ್ರ್ಯ ಹೋರಾಟ ಕಾಲದ ವಂದೇ ಮಾತರಂ ಚರ್ಚೆ ಮಾಡುವುದೇಕೆ?"
► "ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು 1937ರಲ್ಲಿ ತೀರ್ಮಾನ ಮಾಡಿದ್ದು ನೆಹರೂ ಮಾತ್ರವೇ? ಸರ್ದಾರ್ ಮತ್ತು ಬೋಸ್ ಇರಲಿಲ್ಲವೇ?"
► "ವಂದೇ ಮಾತರಂ ಹಾಡನ್ನು ವಿಭಜಿಸಿದ್ದರಿಂದ ದೇಶ ವಿಭಜನೆಯಾಯಿತೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story





