ಜಾತಿಗಣತಿಗೆ ವಿರೋಧ ಇಲ್ಲ, ಆದ್ರೆ ಈಗ ನಡೆಸಲಾಗಿರುವ ಜಾತಿಗಣತಿ ಅವೈಜ್ಞಾನಿಕ : ಶಂಕರ್ ಬಿದರಿ | Shankar Bidari
"ಜಾತಿಗಣತಿ ವರದಿ ಅಪೂರ್ಣ ಅಂತ ಹೇಳೋದು ಯಾಕಂದ್ರೆ"
► "ಈ ಜಾತಿ ಗಣತಿ ರಾಜ್ಯದಲ್ಲಿರುವ ಎಲ್ಲಾ ಮನೆಗಳನ್ನು ತಲುಪಿಲ್ಲ"
► "ದತ್ತಾಂಶಗಳನ್ನು ಸಾರ್ವಜನಿಕಗೊಳಿಸಿ ಎಂದು ಸರಕಾರಕ್ಕೆ ಮನವಿ ಮಾಡಿದ್ದೇವೆ"
►► ವಾರ್ತಾಭಾರತಿ ವಿಶೇಷ ಸಂದರ್ಶನ
ಶಂಕರ್ ಬಿದರಿ
ಮಾಜಿ ಡಿಜಿಪಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರು
Next Story