ಕಣ್ಣೂರು ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದ ನನ್ನ ಅಣ್ಣನಿಗೆ ಚೂರಿ ಹಾಕಿದ್ದಾರೆ : ಜುನೈದ್ | Suhas Shetty murder
"ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿ ಹೋಗಿ ಪ್ರಾಣ ಉಳಿಸಿಕೊಂಡ"
► "ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು, ಐಸಿಯುನಲ್ಲಿದ್ದಾನೆ"
► "ಯಾರ ತಂಟೆಗೂ ಹೋಗದ ಒಬ್ಬ ಅಮಾಯಕನ ಮೇಲೆ ಹಲ್ಲೆ ಆಗಿದೆ"
► ಮಂಗಳೂರು : ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಅಡ್ಯಾರ್ ಕಣ್ಣೂರಿನ ನೌಶಾದ್ ನ ಸಹೋದರ ಜುನೈದ್ ಹೇಳಿಕೆ
Next Story