Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕುರಿ ಸಾಕಣೆಯತ್ತ ಯುವಕನ ಚಿತ್ತ

ಕುರಿ ಸಾಕಣೆಯತ್ತ ಯುವಕನ ಚಿತ್ತ

ಕೃಷಿ ಕೈಕೊಟ್ಟಾಗ ಹೈನುಗಾರಿಕೆಗೆ ಮುಂದಾದ ಪದವೀಧರ

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.11 Aug 2024 10:06 AM IST
share
ಕುರಿ ಸಾಕಣೆಯತ್ತ ಯುವಕನ ಚಿತ್ತ

ಹೊಸಕೋಟೆ, ಕುರಿ ಮತ್ತು ಮೇಕೆ ಸಾಕುವು ದನ್ನು ಕೃಷಿಯೊಂದಿಗಿನ ಉಪಕಸುಬು ಎಂದು ನಂಬಿದ ದಿನಗಳಿದ್ದವು. ಈಗ ಕಾಲ ಬದಲಾಗಿದೆ. ಕುರಿ ಸಾಕಣೆ ಇದೀಗ ಲಾಭದಾಯಕ ಉದ್ಯಮವಾಗಿದೆ. ಅದಕ್ಕೊಂದು ವಾಣಿಜ್ಯ ಆಯಾಮವೂ ದೊರಕಿದೆ. ಈವರೆಗೂ 10-20ಕುರಿಗಳು ಅಥವಾ ಅಷ್ಟೇ ಸಂಖ್ಯೆಯ ಮೇಕೆಗಳನ್ನು ಸಾಕುವುದರಲ್ಲಿಯೇ ತೃಪ್ತಿಕಾಣುತ್ತಿದ್ದ ರೈತರು, ಇದೀಗ ಕುರಿ ಸಾಕಣೆಯನ್ನೇ ಸಂಪಾದನೆಯ ಹೊಸ ಮಾರ್ಗವಾಗಿ ಮಾಡಿಕೊಂಡಿದ್ದಾರೆ.

ಉದ್ಯೋಗ ನಿಮಿತ್ತ ಸಿಟಿಗೆ ಹೋಗುವ ಬದಲು ಕುರಿ ಸಾಕಣೆಯಿಂದಲೇ ಸಾಕಷ್ಟು ಲಾಭ ಮಾಡಬಹುದು ಎಂದು ಯೋಚಿಸಿ, ಯುವಕರೂ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೊಂದು ಉದಾಹರಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಪದವೀಧರ ಕಿರಣ್ ಕುಮಾರ್. ಕೃಷಿಯಲ್ಲಿ ತೊಡಗಿ ಸಿಕೊಂಡಿದ್ದ ಕಿರಣ್, ಕೃಷಿಯಲ್ಲಿ ನಷ್ಟವಾದಾಗ, ಕುರಿ ಸಾಕಣೆಯ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಈಗ, ಆಧುನಿಕ ರೀತಿಯಲ್ಲಿ ಶೆಡ್ ನಿರ್ಮಿಸಿ, 25 ಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದಾರೆ. ನಾರಿ ಸುವರ್ಣ, ಶಿರಾ, ನಾಟಿ ತಳಿಯ ಕುರಿಗಳನ್ನು ಅವರ ಫಾರ್ಮ್ನಲ್ಲಿ ಕಾಣಬಹುದು. ನೆಲದಿಂದ 5 ಅಡಿ ಎತ್ತರದಲ್ಲಿ 30 ಅಡಿ ಅಗಲ ಮತ್ತು 25 ಅಡಿ ಉದ್ದದ ವ್ಯವಸ್ಥಿತ ಶೆಡ್ ನಿರ್ಮಿಸಿದ್ದಾರೆ.

ಒಂದು ಅಥವಾ ಒಂದೂವರೆ ತಿಂಗಳ ಕುರಿ ಮರಿಯ ಬೆಲೆ 1,000ರಿಂದ 1,500 ರೂಪಾಯಿಗಳು, ಅದನ್ನು ಒಂದು ವರ್ಷ ಕಾಲ ಉತ್ತಮ ಆಹಾರ ನೀಡಿ ಸಾಕಿದರೆ, ಆ ಕುರಿ 25ರಿಂದ 30 ಕೆ.ಜಿ.ವರೆಗೆ ತೂಕ

ಬರುತ್ತದೆ. ಈಗ, ಒಂದು ಕೆ.ಜಿ.ಕುರಿ ಮಾಂಸದ ಬೆಲೆ 750 ರಿಂದ800 ರೂ. ವರೆಗೂ ಇದೆ. ಹಾಗಾಗಿ ಕುರಿ ಸಾಕಣೆಯಿಂದ ನಷ್ಟವಂತೂ ಆಗುವುದಿಲ್ಲ ಅನ್ನುವುದು ಹೈನುಗಾರರ ಮಾತು.

ಸಾಮಾನ್ಯವಾಗಿ ಕುರಿಗಳು ಮೇವಿನಲ್ಲಿರುವ ಎಲೆ ತಿಂದು ಕಾಂಡವನ್ನು ಬಿಟ್ಟು ಬಿಡುತ್ತವೆ. ಈ ರೀತಿ ಮೇವು ವ್ಯರ್ಥವಾಗುವುದನ್ನು ತಡೆಯಲು ನಾವು ಮೇವು ಕತ್ತರಿಸುವ ಯಂತ್ರ ಬಳಸುತ್ತೇವೆ. ಹಸಿರು ಮೇವನ್ನು ಕತ್ತರಿಸಿ ಅದಕ್ಕೆ ಬೆಲ್ಲ ಹಾಗೂ ಉಪ್ಪನ್ನು ಮಿಶ್ರಣ ಮಾಡಿ, 20 ದಿನಗಳವರಗೆ ಶೇಖರಣೆ ಮಾಡಿ ನಂತರ ಕುರಿಗಳಿಗೆ ಹಾಕುತ್ತೇವೆ. ಬೆಲ್ಲ ಮತ್ತು ಉಪ್ಪು ಮಿಶ್ರಿತ ಆಹಾರ ಸೇವನೆಯಿಂದ ಕುರಿಗಳು ಚೆನ್ನಾಗಿ ಬೆಳೆಯುತ್ತವೆ.

- ಕಿರಣ್ ಕುಮಾರ್, ಕೃಷಿಕ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X