Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾವಿನ ಹೂವಿಗೆ ಬಿಸಿಲಿನ ಕೊರತೆಯಿಂದ ಫಸಲು...

ಮಾವಿನ ಹೂವಿಗೆ ಬಿಸಿಲಿನ ಕೊರತೆಯಿಂದ ಫಸಲು ಕ್ಷೀಣಿಸುವ ಸಾಧ್ಯತೆ

► ಹೂಬಿಟ್ಟ ಬಾದಾಮಿ, ತೋತಾಪುರಿ, ಮಲ್ಲಿಕಾ, ರಾಜಗೀರ ಮರ ► ಇನ್ನೂ ಹೂವು ಅರಳದ ಬೇನಿಷಾ, ನೀಲಂ, ಮಲಗೋವ, ರಸಪೂರಿ

ನಾರಾಯಣಸ್ವಾಮಿ.ಸಿ.ಎಸ್ನಾರಾಯಣಸ್ವಾಮಿ.ಸಿ.ಎಸ್26 Feb 2024 11:52 AM IST
share
ಮಾವಿನ ಹೂವಿಗೆ ಬಿಸಿಲಿನ ಕೊರತೆಯಿಂದ ಫಸಲು ಕ್ಷೀಣಿಸುವ ಸಾಧ್ಯತೆ

ಹೊಸಕೋಟೆ: ಕಾಲ ಪಕ್ವವಾಗಿದ್ದರೂ ಬಿಸಿಲಿನ ತಾಪ ಇಲ್ಲದಿರುವುದು ಸೇರಿದಂತೆ ನಾನಾ ಕಾರಣಗಳಿಂದ ಈ ವರ್ಷ ಮಾವು ಹೂವು ಅರಳುವುದು ತಡವಾಗಿದ್ದು ರೈತರು ಸೂರ್ಯನತ್ತ ಮುಖ ಮಾಡಿದ್ದಾರೆ.

ಮಾವಿನ ಕೃಷಿಗೆ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರ ತಾಲೂಕಿನಲ್ಲಿ ೩೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ವರ್ಷ ಮಳೆ ಕಡಿಮೆಯಾಗಿರುವುದರಿಂದ ಮಾವಿನ ಮರದಲ್ಲಿ ಹೂವು ಉತ್ತಮವಾಗಿ ಅರಳುತ್ತವೆ ಎಂದು ಬೆಳೆಗಾರರು ವಿವಿಧ ರೀತಿಯ ಔಷಧಗಳನ್ನು ಸಿಂಪಡಿಸಿದ್ದರು. ಆದರೆ, ಫೆಬ್ರವರಿ ಮುಗಿಯುತ್ತಾ ಬಂದರೂ ಮಾವಿನ ಹೂವು ಸಮರ್ಪಕವಾಗಿ ಅರಳದೆ ರೈತರು ಕಂಗಾಲಾಗಿದ್ದಾರೆ.

2 ವರ್ಷಗಳ ಹಿಂದೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಕೆರೆ ಕುಂಟೆಗಳು ತುಂಬಿ ಪರಿಸರದಲ್ಲಿ ತಾಪಮಾನ ಕ್ಷೀಣಿಸಿ ತಂಪೆರೆದಿರುವುದರಿಂದ ಬಿಸಿಲಿನ ತಾಪ ಇಲ್ಲದೆ ಹೂ ಅರಳುತ್ತಿಲ್ಲ. ತಡವಾದರೂ ಹೂವು ಬರುತ್ತದೆ ಎಂದು ಅನುಭವಿ ರೈತರು ಹೇಳುತ್ತಿದ್ದಾರೆ. ಸುಮಾರು ೧೦ ವರ್ಷಗಳಿಂದೀಚೆಗೆ ೨ನೇ ಬಾರಿ ಫೆಬ್ರವರಿ ತಿಂಗಳಲ್ಲಿ ಹೂ ಅರಳುತ್ತಿರುವುದು. ಮಾವನ್ನೇ ನಂಬಿ ಜೀವನ ಮಾಡುತ್ತಿರುವ ಶೇ.೭೦ರಷ್ಟು ರೈತರು ಸೂರ್ಯನೆಡೆ ಮುಖ ಮಾಡಿ ತಾಪಮಾನ ಹೆಚ್ಚಾದರೆ ಈಗಲು ಹೂ ಅರಳುತ್ತದೆ ಎನ್ನುವ ಆಶಾಭಾವನೆಯಲ್ಲಿದ್ದಾರೆ. ಒಂದೂವರೆ ದಶಕದಿಂದ ಪ್ರತೀ ವರ್ಷ ಹವಾಮಾನ ವೈಪರೀತ್ಯದಿಂದ ಮಾವಿನ ಫಸಲು ಕ್ಷೀಣವಾಗುತ್ತಿದೆ.

ಬಾದಾಮಿ, ತೋತಾಪುರಿ, ಮಲ್ಲಿಕಾ, ರಾಜಗೀರ ಮಾವಿನ ಮರಗಳು ಮಾತ್ರ ಹೂ ಬಿಡುತ್ತಿವೆ. ಉಳಿದಂತೆ ಬೇನಿಷಾ, ನೀಲಂ, ಮಲಗೋವ, ರಸಪೂರಿ ಸೇರಿ ಇನ್ನು ಕೆಲವು ತಳಿಗಳು ಹೂ ಬಿಡುತ್ತಿಲ್ಲ. ಹೂವು ಬಿಡುವ ಅವಧಿಯಲ್ಲಿ ಒಣ ಹವೆ ಹೆಚ್ಚಾದರೆ ಬೇಗ ಹೂವು ಬಿಡುತ್ತದೆ. ಚಳಿ ಇರುವುದರಿಂದ ಭಾಗಶಃ ಮಾವಿನ ತಳಿಗಳು ಮೊಗ್ಗರಳುತ್ತಿವೆ. ಈಗ ಬಂದಿರುವ ಮೊಗ್ಗು ಹೂವಾದರೆ ಕೇವಲ ೩೦ರಿಂದ ೪೦ ಪರ್ಸೆಂಟ್ ಫಸಲು ಕಟ್ಟುತ್ತದೆ ಎಂದು ರೈತರು ಹೇಳುತ್ತಿದ್ದಾರೆ.

ಸಂಕಷ್ಟ: ಹದಿನೈದು ವರ್ಷದಿಂದ ಮಳೆ ಕೊರತೆಯಿಂದ ಭೂಮಿ ಬರಡಾಗಿ ೫ ವರ್ಷಗಳ ಹಿಂದೆ ೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನಮರ ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾರ ಯಾವುದೇ ಪರಿಹಾರ ನೀಡಲಿಲ್ಲ. ಆದರೂ ಮಾವಿನ ಕೃಷಿಯನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ರೈತರಿಗೆ ಪ್ರಕೃತಿ ವೈಫಲ್ಯಗಳು ಸಂಭವಿಸಿದ ಸಂದರ್ಭದಲ್ಲಿ ಸರಕಾರಗಳು ಪರಿಹಾರ ನೀಡಿ ನೆರವಾಗಬೇಕೆಂದು ಕೃಷಿಕರ ಅಂತರಾಳದ ಮಾತಾಗಿದೆ.

ಆಂಧ್ರದಲ್ಲಿ ಕರ್ನಾಟಕಕ್ಕಿಂತ ಮೊದಲು ಮಾವು ಹೂವು ಬಿಡುತ್ತಿತ್ತು. ಈ ವರ್ಷ ನಮ್ಮಲ್ಲಿ ಸಹ ಈ ಅವಧಿಗೆ ಬರುವ ಫಸಲಿಗೆ ಉತ್ತಮ ಬೆಲೆ ಬರಬಹುದು. ರಾಜ್ಯದ ರಾಮನಗರ ಸೇರಿದಂತೆ ಬೇರೆ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿಯಲ್ಲಿ ಹಳೇಯ ಮರಗಳಲ್ಲಿ ಸರಿಯಾಗಿ ಹೂವು ಅರಳುತ್ತಿಲ್ಲ. ಆಂಧ್ರದಲ್ಲಿ ಮಾವಿನ ಫಸಲು ಮೊದಲು ಬರುತ್ತಿತ್ತು. ಈ ಸಲ ಆ ಭಾಗದಲ್ಲಿ ತಡವಾಗಿ ಹೂವು ಬಿಡುತ್ತಿದೆ. ತೋಟಗಾರಿಕೆ ಇಲಾಖೆ, ಕೃಷಿ ಸಂಶೋಧಕರು ಮತ್ತು ಸರಕಾರ ರೈತರಿಗೆ ಫಸಲು ಕಡಿಮೆ ಆದರೂ ಮಾರುಕಟ್ಟೆ ಮಾಡುವ ವಿಧಾನ ತಿಳಿಸಿದರೆ ಇರುವುದರಲ್ಲೇ ಹೆಚ್ಚು ಹಣ ಗಳಿಸುತ್ತಾರೆ.

ಸಾದಿಕ್ ಪಾಷಾ, ಹೊಸಕೋಟೆ

share
ನಾರಾಯಣಸ್ವಾಮಿ.ಸಿ.ಎಸ್
ನಾರಾಯಣಸ್ವಾಮಿ.ಸಿ.ಎಸ್
Next Story
X