Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗಾಳಿಪಟವೆಂಬ ನಲಿಕೆ-ಕಲಿಕೆ

ಗಾಳಿಪಟವೆಂಬ ನಲಿಕೆ-ಕಲಿಕೆ

ದಿನೇಶ್ ಹೊಳ್ಳದಿನೇಶ್ ಹೊಳ್ಳ17 Jan 2026 11:37 AM IST
share
ಗಾಳಿಪಟವೆಂಬ ನಲಿಕೆ-ಕಲಿಕೆ

ಒಂದಡಿ ಉದ್ದಗಲದ ಬಣ್ಣದ ಕಾಗದ, ಎರಡು ಬಿದಿರು ಕಡ್ಡಿ, ಮೂರು ಮುಷ್ಠಿ ನೂಲು ಇದ್ದರೆ ಸಾಕು ನಮ್ಮ ನಿಮ್ಮ ಬಣ್ಣದ ಕನಸುಗಳನ್ನು ಆಕಾಶಕ್ಕೆ ಏರಿಸಬಹುದು. ಹೌದು, ಗಾಳಿಪಟವೆಂಬ ಕ್ರೀಡಾ ಹವ್ಯಾಸವು ನಲಿವಿನ ಉತ್ಸಾಹವನ್ನು ನೀಡುತ್ತದೆ ಹಾಗೇನೇ ನಲಿವಿನ ಜೊತೆ ಕಲಿಯುವ ಹುಮ್ಮಸ್ಸನ್ನೂ ನೀಡುತ್ತದೆ. ಎಲ್ಲಾ ಕ್ರೀಡೆಗಳು ನೆಲದಲ್ಲಿ ಆಗುವಂತಿದ್ದರೆ ಗಾಳಿಪಟವು ಆಕಾಶದಲ್ಲಿ ನಲಿಯುವಂತಿದ್ದು ಸುತ್ತಮುತ್ತಲಿನ ಎಲ್ಲರೂ ಒಮ್ಮೆ ಕತ್ತು ಎತ್ತಿ ಆಕಾಶ ನೋಡುವಂತಿದ್ದರೆ ಇದು ಗಾಳಿಪಟ ಹಾರಿಸುವವನ ತಾಕತ್ತು ಎನ್ನಬಹುದು. ಮಕ್ಕಳ ಪಾಲಿಗೆ ಗಾಳಿಪಟ ಹಾರಿಸುವುದೆಂದರೆ ಒಂದು ರೀತಿಯ ಪಾಠ. ಗಾಳಿಪಟ ಹಾರಿಸಬೇಕಾದರೆ ಅದಕ್ಕೆ ಕಟ್ಟುವ ಸೂತ್ರವು ಜ್ಯಾಮಿತಿ ಕೌಶಲ್ಯವನ್ನು ಕಲಿಸುತ್ತದೆ, ಗಾಳಿಯ ದಿಕ್ಕಿಗೆ ಅನುಲೋಮವಾಗಿ ಸೂತ್ರವನ್ನು 45 ಡಿಗ್ರಿಯಿಂದ 55 ಡಿಗ್ರಿಗೆ ಬದಲಾಯಿಸುವುದು ಗಣಿತವನ್ನು ಹೇಳಿಕೊಡುತ್ತದೆ. ಈಗಿನ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡಲು ಪುರುಸೊತ್ತೇ ಇಲ್ಲ. ಗಾಳಿಪಟವು ಪರಿಸರದ ಪರಿಚಯ ಮಾಡುತ್ತದೆ. ಗಾಳಿಪಟ ಹಾರಿಸುವವನು ಒಮ್ಮೆ ಆಕಾಶ ನೋಡುತ್ತಾನೆ, ಗಾಳಿ ಯಾವ ಮಟ್ಟದಲ್ಲಿ ಇದೆ ಮತ್ತು ತನ್ನ ಗಾಳಿಪಟ ಅಕ್ಕ ಪಕ್ಕದ ಗಿಡ ಮರಗಳಿಗೆ ಸಿಕ್ಕಿ ಹಾಕಿ ಕೊಳ್ಳುತ್ತದೋ ಎಂದು ಒಮ್ಮೆ ಸುತ್ತ ಮುತ್ತ ಇರುವ ಮರ ಗಿಡಗಳನ್ನು ಗಮನಿಸುತ್ತಾನೆ.

ಅಲ್ಲಿ ಪಕ್ಕದಲ್ಲಿ ಬಾವಿ, ಕೆರೆ ಇದ್ದರೆ, ಲೈಟ್ (ವಿದ್ಯುತ್) ಕಂಬ ಇದ್ದರೆ ತನ್ನ ಹಾಗೂ ಗಾಳಿಪಟದ ಭದ್ರತೆಗೆ ಜಾಗೃತಿ ವಹಿಸುತ್ತಾನೆ. ಹತ್ತಿರದಲ್ಲಿ ಬೆಟ್ಟ ಇದ್ದರೆ ಗಾಳಿಯ ಹರಿವಿಗೆ ಅಡ್ಡಿಯಾಗುತ್ತದೆ ಎಂದು ಬೆಟ್ಟದ ಕಡೆ ಗಮನ ನೀಡಬೇಕಾಗುತ್ತದೆ. ಗಾಳಿಪಟದ ನೂಲು ಬಿಡುತ್ತಾ ಅದು ಆಕಾಶದಲ್ಲಿ ನಲಿಯುತ್ತಾ ಇರುವಾಗ ಆಕಾಶವನ್ನೇ ನೋಡುತ್ತಿರುತ್ತಾನೆ, ಅದೇ ಸಮಯಕ್ಕೆ ಅಲ್ಲಿ ಹಕ್ಕಿ ಹಾರಾಡುವುದನ್ನು, ವಿಮಾನ ಹಾರಾಡುವುದನ್ನು ನೋಡುವಂತಾಗುತ್ತದೆ. ಎಷ್ಟು ನೂಲು ಬಿಡುತ್ತಾನೋ ಅಷ್ಟು ನಿಖರವಾಗಿ ಕೈಟ್ ಹಾರುವಾಗ ಎತ್ತರ, ವೇಗ, ದೀರ್ಘ, ಲಂಬ ಎಂಬ ವಿಜ್ಞಾನವನ್ನು ಕಲಿಯುವ ಅವಕಾಶ ಲಭಿಸುತ್ತದೆ. ನೋಡಿ ಒಂದು ಗಾಳಿಪಟವು ಗಣಿತ, ಸಮಾಜ, ವಿಜ್ಞಾನ, ಪರಿಸರದ ಪಾಠವನ್ನು ಹೇಳಿಕೊಡುತ್ತದೆ.

Tags

Kite flying
share
ದಿನೇಶ್ ಹೊಳ್ಳ
ದಿನೇಶ್ ಹೊಳ್ಳ
Next Story
X