Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ʼಪ್ರವಾದಿ ವಲಸೆʼ ಮರು ಸೃಷ್ಟಿಸಲಿದೆ ಸೌದಿ...

ʼಪ್ರವಾದಿ ವಲಸೆʼ ಮರು ಸೃಷ್ಟಿಸಲಿದೆ ಸೌದಿ !

ನಿಝಾಮ್ ಅನ್ಸಾರಿ, ಕಲ್ಲಡ್ಕನಿಝಾಮ್ ಅನ್ಸಾರಿ, ಕಲ್ಲಡ್ಕ5 Feb 2025 1:53 PM IST
share
ʼಪ್ರವಾದಿ ವಲಸೆʼ ಮರು ಸೃಷ್ಟಿಸಲಿದೆ ಸೌದಿ !

ಪ್ರವಾದಿ ಮುಹಮ್ಮದರ ಐತಿಹಾಸಿಕ ಮದೀನಾ ವಲಸೆಯ ಚಿತ್ರಣವನ್ನು ಜಗತ್ತಿನ ಮುಂದೆ ಮತ್ತೆ ತೋರಿಸಲು ಸೌದಿ ಅರೇಬಿಯಾ ಆಡಳಿತ ಸಜ್ಜಾಗಿದೆ.

ಮಕ್ಕಾದಿಂದ ಮದೀನಾಕ್ಕೆ ಪ್ರವಾದಿ ಮುಹಮ್ಮದ್ ಅವರು ಸಂಚರಿಸಿದ ಅದೇ ಮರುಭೂಮಿಯ ದಾರಿಯಲ್ಲಿ ಆವತ್ತಿನ ಪ್ರಯಾಣದ ಸಂದರ್ಭ ಇದ್ದ ಪ್ರತಿಯೊಂದು ದೃಶ್ಯಗಳನ್ನೂ ಅದೇ ರೀತಿಯಲ್ಲಿ ಮರು ಸೃಷ್ಟಿ ಮಾಡಲಾಗುತ್ತದೆ ಎಂದು ಸೌದಿ ಆಡಳಿತ ಮಾಹಿತಿ ನೀಡಿದೆ.

ಈ ಮಹತ್ವದ ಯೋಜನೆಯನ್ನು ಮದೀನದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದ್ದು, ಈ ವರ್ಷ ನವೆಂಬರ್ ನಲ್ಲಿ ಪ್ರವಾದಿಯ ಹಿಜ್ರಾದ ಮರುಸೃಷ್ಟಿ ಯೋಜನೆ ಸಾರ್ವಜನಿಕರ ಪ್ರವೇಶಕ್ಕೆ ಲಭ್ಯವಾಗಲಿದೆ.

ಪ್ರವಾದಿಯಾದ ಹದಿಮೂರನೇ ವರ್ಷ ರಬೀಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದರು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗಿದ್ದರು. ಮಕ್ಕಾದಲ್ಲಿ ವಿರೋಧಿಗಳ ಕಿರುಕುಳ ಸಹಿಸಲಾರದೆ ಪ್ರವಾದಿಯವರು ಮದೀನಾಕ್ಕೆ ಹಿಜ್ರಾ ಅಂದರೆ ಪಲಾಯನ ಮಾಡಿದ್ದರು.

ತಮ್ಮನ್ನು ಹಿಂಬಾಲಿಸಿಕೊಂಡು ಬಂದ ವಿರೋಧಿಗಳಿಂದ ಪಾರಾಗಲು ಪ್ರವಾದಿಯವರು ತಮ್ಮ ಸಹಚರ ಅಬೂಬಕರ್ ಸಿದ್ದೀಕ್ ರೊಂದಿಗೆ ಅಡಗಿ ಕುಳಿತ ಸೌರ್ ಗುಹೆಯಿಂದ ಆರಂಭಿಸಿ 470 ಕಿಮೀ ದೂರದ ಮದೀನದಲ್ಲಿರುವ ಪ್ರವಾದಿಯವರ ಮಸೀದಿ ಮಸ್ಜಿದುನ್ನಬವಿವರೆಗಿನ ಪ್ರಯಾಣದ ಪ್ರತಿಯೊಂದು ಹಂತದ ದಾರಿ ಹಾಗು ಅದರಲ್ಲಿನ ದೃಶ್ಯಗಳನ್ನು ಮರುಸೃಷ್ಟಿ ಮಾಡಲಾಗುತ್ತದೆ.

ಮಕ್ಕಾದಿಂದ ಮದೀನಾಕ್ಕೆ ಪ್ರವಾದಿಯವರು ಸಂಚರಿಸಿದ ರಸ್ತೆಯಲ್ಲೇ ಪ್ರಯಾಣದ ಸಂಪೂರ್ಣ ಅನುಭವ ಪಡೆಯಲು ಯಾತ್ರೆ ಕೈಗೊಳ್ಳುವವವರಿಗೆ ಒಂಟೆಯ ಮೇಲೆ , ಕುದುರೆಯ ಮೇಲೆ ಅಥವಾ ವಿಶೇಷ ವಾಹನದಲ್ಲೋ , ನಡೆಯುತ್ತಲೋ ಹೋಗುವ ಅವಕಾಶ ಇರಲಿದೆ.

'ಅಲಾ ಖುತಾಹ್' ಅಂದ್ರೆ 'ಪ್ರವಾದಿ ಹೆಜ್ಜೆಗುರುತುಗಳ ಮೇಲೆ' ಎಂಬ ಹೆಸರಿನ ಈ ಮಹತ್ವದ ಯೋಜನೆಯನ್ನು ಮದೀನಾದ ಉಹ್ದ್ ಪರ್ವತದ ಸಮೀಪ ನಡೆದಂತಹ ಕಾರ್ಯಕ್ರಮವೊಂದರಲ್ಲಿ ಮದೀನಾದ ಅಮೀರ್ ಬಿನ್ ಸಲ್ಮಾನ್ ಬಿನ್ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಘೋಷಿಸಿದ್ದಾರೆ.41 ಚಾರಿತ್ರಿಕ ಲ್ಯಾಂಡ್ ಮಾರ್ಕ್ ಗಳು , ಪ್ರತಿ ಐದು ಕಿಮೀ ಕ್ರಮಿಸಿದಂತೆ ಸಿಗುವ 62 ವಿಶ್ರಾಂತಿ ಕೋಣೆಗಳು, ರಾತ್ರಿ ತಂಗಲು ಸಹಾಯವಾಗುವಂತೆ ಎಂಟು ಅತ್ಯಾಧುನಿಕ ಶಿಬಿರಗಳು, ಮೆಡಿಕಲ್ ಕೇರ್ ಸೆಂಟರ್ ಗಳು , 80 ಕ್ಕೂ ಹೆಚ್ಚು ರೆಸ್ಟೋರೆಂಟ್ ಗಳು ಈ ಯೋಜನೆಯಲ್ಲಿವೆ.

ಈ ವರ್ಷ ನವೆಂಬರ್ ನಲ್ಲಿ ಈ ಯೋಜನೆಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಪ್ರಯಾಣಕ್ಕೆ ಬುಕ್ಕಿಂಗ್ ಕೂಡಾ ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ.

Tags

Saudi Arabia to recreate 'prophets migration'
share
ನಿಝಾಮ್ ಅನ್ಸಾರಿ, ಕಲ್ಲಡ್ಕ
ನಿಝಾಮ್ ಅನ್ಸಾರಿ, ಕಲ್ಲಡ್ಕ
Next Story
X