Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಯಾದಗಿರಿ
  4. ಯಾದಗಿರಿ | ಅವಧಿ ಮೀರಿದ ಎಲ್‌ಎಬಿ ಬಿಯರ್...

ಯಾದಗಿರಿ | ಅವಧಿ ಮೀರಿದ ಎಲ್‌ಎಬಿ ಬಿಯರ್ ದಾಸ್ತಾನನ್ನು ನಾಶ : ವ್ಯವಸ್ಥಾಪಕ ಎಚ್.ಎಸ್.ಪಾಟೀಲ್

ವಾರ್ತಾಭಾರತಿವಾರ್ತಾಭಾರತಿ5 March 2025 6:29 PM IST
share
ಯಾದಗಿರಿ | ಅವಧಿ ಮೀರಿದ ಎಲ್‌ಎಬಿ ಬಿಯರ್ ದಾಸ್ತಾನನ್ನು ನಾಶ : ವ್ಯವಸ್ಥಾಪಕ ಎಚ್.ಎಸ್.ಪಾಟೀಲ್

ಯಾದಗಿರಿ : ಜಿಲ್ಲೆಯ ಕೆ.ಎಸ್.ಬಿ.ಸಿ ಎಲ್ ಮದ್ಯಮಳಿಗೆ ಯಾದಗಿರಿಯಲ್ಲಿ ಅವಧಿ ಮೀರಿದ ಎಲ್.ಎ.ಬಿ, ಬಿಯರ್ ದಾಸ್ತಾನನ್ನು ನಾಶಪಡಿಸಲಾಯಿತು ಎಂದು ಯಾದಗಿರಿ ಮಳಿಗೆ ವ್ಯವಸ್ಥಾಪಕರು ಹೆಚ್.ಎಸ್.ಪಾಟೀಲ್ ಅವರು ತಿಳಿಸಿದ್ದಾರೆ.

ಯಾದಗಿರಿ ನಗರದ 2025ರ ಮಾ.5ರ ಬುಧವಾರ ರಂದು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಮದ್ಯಮಳಿಗೆ ಯಾದಗಿರಿಯಲ್ಲಿ ಅವಧಿ ಮುಗಿದ ಅಂದಾಜು 10,96,146 ರೂ. ಗಳ ಮೊತ್ತದ ದಾಸ್ತಾನನ್ನು ನಾಶಪಡಿಸಲಾಯಿತು.

ನಾಶಪಡಿಸಿದ ಮದ್ಯದ ದಾಸ್ತಾನಿನ ವಿವರ ಲಂಡನ್ ಪಿಲ್ಸನರ್ ಪ್ರೀಮಿಯಮ್ ಸ್ರ್ಟಾಂಗ್ ಬಿಯರ್ ಎಮ್.ಎಲ್.ಬಾಟಲ್ಸ್ ಪೆಟ್ಟಿಗೆಗಳು 204 ಇದ್ದು, ಬಿಡಿ ಬಾಟಲ್‌ಗಳು 1 ಇದೆ. ಹಂಟರ್ ರಿಪ್ರೇಶ್‌ಯಿಂಗ್ ಸ್ಟ್ರಾಂಗ್‌ ಬಿಯರ್ 650 ಎಮ್.ಎಲ್, ಪೆಟ್ಟಿಗೆಗಳು 9 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಫೋಸ್ಟರ್ ಗೋಲ್ಡ್ ಸ್ರ್ಟಾಂಗ್ ಬಿಯರ್ 650 ಎಮ್.ಎಲ್, ಬಾಟಲ್ಸ್ ಪೆಟ್ಟಿಗೆಗಳು 160 ಇದ್ದು, ಬಿಡಿ ಬಾಟಲ್‌ಗಳು 11 ಇದೆ. ರಾಯಲ್ ಚಾಲೆಂಜ್ ಸ್ರ್ಟಾಂಗ್ ಪ್ರೀಮಿಯಮ್ ಬಿಯರ್ 330 ಎಮ್.ಎಲ್ ಪೆಟ್ಟಿಗೆಗಳು 146 ಇದ್ದು, ಬಿಡಿ ಬಾಟಲ್‌ಗಳು 19 ಇದೆ. ಬುಲೆಟ್ ಸೂಪರ್ ಸ್ರ್ಟಾಂಗ್ ಬಿಯರ್ 500 ಎಮ್.ಎಲ್. ಕ್ಯಾನ್ಸ್ ಪೆಟ್ಟಿಗೆಗಳು 72 ಇದ್ದು, ಬಿಡಿ ಬಾಟಲ್‌ಗಳು ಇಲ್ಲ.

ಟುಬರ್ಗ ಗ್ರೀನ್ ಬಿಯರ್ 500 ಎಮ್.ಎಲ್ ಕ್ಯಾನ್ಸ್ ಪೆಟ್ಟಿಗೆಗಳು 3 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಟುಬರ್ಗ ಸ್ರ್ಟಾಂಗ್ ಪ್ರೀಮಿಯಮ್ ಬಿಯರ್ 500 ಎಮ್.ಎಲ್ ಕ್ಯಾನ್ಸ್ ಪೆಟ್ಟಿಗೆಗಳು 5 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಬ್ರೀಜರ್ ಎಕ್ಸೋಟಿಕ್ ಜಮಾಕೈನ್ ಪ್ಯಾಶನ್ 275 ಎಮ್.ಎಲ್ ಬಾಟಲ್ಸ್ ಪೆಟ್ಟಿಗೆಗಳು 7 ಇದ್ದು, ಬಿಡಿ ಬಾಟಲ್‌ಗಳು ಇಲ್ಲ. ಪೆಟ್ಟಿಗೆಗಳು 606 ಇದೆ. ಬಿಟಿ ಬಾಟಲ್‌ಗಳು 31 ಇದೆ. ಈ ದಾಸ್ತಾನನ್ನು ಶಹಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ಶ್ರೀ ಹರ್ಷರಾಜ್ ಬಿ. ಅವರ ಸಮಕ್ಷಮ ನಿರುಪಯುಕ್ತ ಸ್ಥಳದಲ್ಲಿ ಪರಿಸರಕ್ಕೆ ಯಾವುದೇ ತರಹ ಹಾನಿ ಆಗದೇ ರೀತಿ ಕ್ರಮಕೈಗೊಂಡು ನಾಶಪಡಿಸಲಾಗಿದೆ.

ಈ ಸಂದರ್ಭದಲ್ಲಿ ಯಾದಗಿರಿ ಉಪ ತಹಸೀಲ್ದಾರರು ವೆಂಕಟೇಶ, ಯಾದಗಿರಿ ತಾಲ್ಲೂಕು ಮದ್ಯಮಳಿಗೆ ಅಬಕಾರಿ ನಿರೀಕ್ಷಕರು ಶ್ರೀಮತಿ ರಮಾ, ಯಾದಗಿರಿ ಅಬಕಾರಿ ಪೇದೆ ಮಾರುತಿ ಪವಾರ ಮದ್ಯದ ದಾಸ್ತಾನಿನ ಕಂಪನಿಯ ಇನ್ನಿತರರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X