ಯಾದಗಿರಿ | ಸಾಮೂಹಿಕ ವಿವಾಹ ಭಿತ್ತಿ ಪತ್ರ ಬಿಡುಗಡೆಗೊಳಿಸಿದ ಸಚಿವ ಸತೀಶ್ ಜಾರಕಿಹೊಳಿ

ಸುರಪುರ : ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ದಿಂದ ಏ.14 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಚಿಂತಕ ಅನಂತ ನಾಯಕ, ಬಳಗದ ಸುರಪುರ ತಾ.ಗೌರವಾಧ್ಯಕ್ಷ ಮಲ್ಲಿಕಾರ್ಜುನ ವಾಗಣಗೇರ, ತಾ.ಅಧ್ಯಕ್ಷ ಸಾಹೇಬಗೌಡ ವಾಗಣಗೇರ, ಮುಖಂಡರಾದ ಹಣಮಂತ, ಭದ್ರಾವತಿ, ಇಮಾಮ್ಸಾಬ್ ವಾಗಣಗೇರ, ಪರಮಣ್ಣ ರಸ್ತಾಪುರ ಸೇರಿದಂತೆ ಅನೇಕರಿದ್ದರು.
Next Story





