ಯಾದಗಿರಿ | ಚೇಂಜ್ ಫೌಂಡೇಶನ್ ವತಿಯಿಂದ ದಿನೇಶ್ ಕುಮಾರ್ಗೆ ಸನ್ಮಾನ

ಯಾದಗಿರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ದಿನೇಶ್ ಕುಮಾರ ಅವರಿಗೆ ಚೇಂಜ್ ಫೌಂಡೇಶನ್ ವತಿಯಿಂದ ಬುದ್ಧನ ವಿಗ್ರಹವನ್ನು ನೀಡಿ ಸನ್ಮಾನ ಮಾಡಲಾಯಿತು
ಈ ವೇಳೆ ಚೇಂಜ್ ಫೌಂಡೇಶನ್ ನಿರ್ದೇಶಕಿ ಮತ್ತು ಅಧ್ಯಕ್ಷರಾದ ಶ್ರೀಮಂತಿ ಮಾಯ ಎಸ್.ಆರ್ ನಾಯಕ ಅವರು ಮಾತನಾಡಿರು.
ಈ ಸಂದರ್ಭದಲ್ಲಿ ಪ್ರಿಯಾಂಕಾ, ರಂಗನಾಥ ಬಾಗಲಿ, ಭಾಗ್ಯೆ ಉಪಸ್ಥಿತರಿದ್ದರು.
Next Story