ಯಾದಗಿರಿ | ಎಲ್ಲರೂ ಬುದ್ದನ ಶಾಂತಿ, ಬಸವಣ್ಣನವರ ಕ್ರಾಂತಿ, ಅಂಬೇಡ್ಕರ್ ಅವರ ಜ್ಞಾನ ಹೊಂದಬೇಕು : ಜ್ಞಾನ ಪ್ರಕಾಶ ಸ್ವಾಮೀಜಿ

ಹುರಸಗುಂಡಗಿ : ಮಹಾತ್ಮ ಬುದ್ದನ ಶಾಂತಿ, ಬಸವಣ್ಣನವರ ಕ್ರಾಂತಿ ಮತ್ತು ಡಾ.ಬಾಬಾಸಾಹೇಬರ ಜ್ಞಾನ ವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕೊಡ್ಲಾ ಉರಿಲಿಂಗ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ನುಡಿದರು.
ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವೇದಿಕೆಯ ಮೇಲೆ ಶಿವರಾಜಪ್ಪಗೌಡ ಮಾಲಿ ಪಾಟೀಲ್, ಶಿವಕುಮಾರ ಮುದಕನ್, ಅಶ್ವಿನಿ ಮದನಕರ್, ವಿಶ್ವರಾಧ್ಯ ಸತ್ಯಂಪೇಠ, ಮುಖ್ಯ ಅತಿಥಿಗಳು- ಮಹೇಶಗೌಡ ಪಾಟೀಲ್ ಮುದ್ನಾಳ್, ಮಹಾಮತೇಶ ಪಾಟೀಲ್ (ಪಿಎಸ್ಐ) ಬಿ.ಗುಡಿ,ನೀಲಕಂಠ ಬಡಿಗೇರ್, ಶಿವಪುತ್ರ ಜವಳಿ,ಮಲ್ಲಿಕಾರ್ಜುನ ಪೂಜಾರಿ, ಶ್ರೀಶೈಲ ಹೊಸ್ಮನಿ, ಹೊನ್ನಪ್ಪ ರಸ್ತಾಪೂರ, ನಾಗಣ್ಣ ಬಡಿಗೇರ್,ಶಿವಕುಮಾರ ತಳವಾರ, ಈರಣ್ಣ ಹಾದಿಮನಿ, ಪರಶುರಾಮ ಕುರಕುಂದಿ, ಮಹಾದೇವ ದಿಗ್ಗಿ,ಸುಭಾಷ ತಳವಾರ,ರಾಯಪ್ಪ ಸಾಲಿಮನಿ, ಪರಮೇಶ ಗುಂಟೇನೋರ್,. ಬಸವರಾಪ್ಪ ಇಟಗಿ, ಈರಣ್ಣ ವಿಶ್ವಕರ್ಮ, ಮರೆಪ್ಪ ಪೀರಾಗೋಳ,ನಿಂಗಪ್ಪ ನಾಯ್ಕಲ್, ಸ.ಮರೆಪ್ಪ ಮ್ಯಾಗೇರಿ, ಸಿದ್ದಣ್ಣ ಮುದಕನವರ್, ಮಲ್ಲಿಕಾರ್ಜುನ ಭಾಗನ್, ಮಲ್ಲಿಕಾರ್ಜುನ ಹೊಸ್ಮನಿ, ಗುರುಲಿಂಗಪ್ಪ ಸಾಗರ್, ಬಸವರಾಜ ಮೂಲಿಮನಿ, ಭೀಮರಾಯ ಮುದಕನ್, ಸೋಮರಾಯ, ಚನ್ನಬಸಪ್ಪ, ಭಾಗಪ್ಪ, ಅಯ್ಯಮ್ಮ, ಬಸವರಾಜ, ಚಂದ್ರಶೇಖರ, ಮಲ್ಲಿಕಾರ್ಜುನ ಹೊಸ್ಮನಿ.ಮಂಜುನಾಥ ತೆಳಿಗೇರಿ,ಶರಣು ಪೀರಾಗೋಳ, ಮಹಾಲಿಂಗ ನಾಯ್ಕಲ್. ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ಭಾಗವಹಿದ್ದರು.