Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಆಗಲಿರುವ...

ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಆಗಲಿರುವ ಮುಸ್ಲಿಮರು!

ರಮಝಾನ್ ನನ್ನ ಅನುಭವ

ಜಸ್ಟ್ ಶಾಫಿಜಸ್ಟ್ ಶಾಫಿ2 Jun 2017 11:55 PM IST
share
ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಆಗಲಿರುವ ಮುಸ್ಲಿಮರು!

ಟಿವಿಗಳ ಮೇಲೆ ಪರದೆ ಬೀಳುತ್ತದೆ. ಕುರ್‌ಆನ್, ನಮಾಝಿನ ಚಾಪೆ ಕೈಗೆಟುಕುವಲ್ಲಿಗೆ ಬರುತ್ತದೆ. ಸಿನೆಮಾ, ಜೂಜು, ದುಂದುವೆಚ್ಚ, ಅನಾಚಾರಗಳಲ್ಲಿ ಮುಳುಗಿದ್ದ ಯುವಕರು ಮಸೀದಿಗಳತ್ತ ಮುಖ ಮಾಡುತ್ತಾರೆ. ಗೆಳೆಯರ ಗುಂಪುಗಳ ನಡುವೆ ಆಕಸ್ಮಾತ್ ಯಾರಾದರೂ ಕೆಟ್ಟದ್ದು ಮಾತನಾಡಿದರೆ ‘‘ಹೇ ನೋಂಬಲ್ಲೆಲಾ’’ (ಉಪವಾಸವಲ್ಲವಾ) ಎಂದು ಎಚ್ಚರಿಸುತ್ತಾರೆ. ದಾನ ಧರ್ಮಗಳಲ್ಲಿ, ಇತರರನ್ನು ಸತ್ಕರಿಸುವುದರಲ್ಲಿ, ಹಂಚಿ ತಿನ್ನುವುದರಲ್ಲಿ ಅತೀವ ಶ್ರದ್ಧೆ ವಹಿಸುತ್ತಾರೆ. ಹಗಲು ರಾತ್ರಿ ಗಳು ನಮಾಝ್, ದೇವಸ್ಮರಣೆಗಳಿಗೆ ನಾಲಗೆ- ಹೃದಯವನ್ನು ಸಣ್ಣ ಸಣ್ಣ ಕೆಡುಕುಗಳಿಂದಲೂ ಜಾಗ್ರತೆ ವಹಿಸಲಾಗುತ್ತದೆ. ಇಂತಹ ಕ್ಷಣ ಮಾತ್ರದಲ್ಲೇ ಅದ್ಭುತ ಬದಲಾವಣೆಗೆ ಜಾರಿಬಿಡುವ ಮುಸ್ಲಿಮರ ರಮಝಾನ್ ನನಗೆ ಮುಸ್ಲಿಮರೆಲ್ಲರೂ ನಿಗಾ ಘಟಕಕ್ಕೆ ಸೇರಿಬಿಟ್ಟ ಹಾಗೆ ಕಾಣುತ್ತದೆ. ಅರ್ಥಾತ್ ದೇಹವೆಂಬ ದುರಾಸೆ, ಲೋಭ, ಅನೈತಿಕತೆ, ಅನಾಚಾರ, ಅಕ್ರಮಗಳ ಅಪಾಯಕಾರಿ ಕೆಡುಕಿನ ಕೊಂಪೆಯನ್ನು ಕ್ಷಣ ಕ್ಷಣವೂ ಗಮನಿಸುತ್ತಾ ಅದನ್ನು ಒಳಿತಿನಲ್ಲಿ ಸುಸ್ಥಿರವಾಗಿಡಲು ಹೆಣಗಾಡುವ ಮಹಾ ಯಜ್ಞದಂತೆ. ಇಲ್ಲಿ ನನ್ನನ್ನು ಚಿಂತನೆಗೆ ಹಚ್ಚುವುದು, ಮೇಲೆ ತಿಳಿಸಿದ ಸಕಲ ಒಳಿತುಗಳಿಗೆ ರಮಝಾನ್ ಬಂದ ತಕ್ಷಣ ಮುಗಿ ಬೀಳುವ ಮುಸ್ಲಿಮರಾದ ನಾವು ಹೇಗೆ ಬದುಕಬೇಕಾದವರು ಎಂಬುವುದನ್ನು ಚೆನ್ನಾಗಿ ಅರಿತುಕೊಂಡಿರುವವರು. ಇಲ್ಲವಾದರೆ ರಮಝಾನಿನ ಪ್ರಾರಂಭ ದಂದೇ ನಾವು ಹೀಗೆ ಬದಲಾಗಿಬಿಡಲು ಸಾಧ್ಯವಿಲ್ಲ. ಹಾಗಾದರೆ ಉಳಿದ ಹನ್ನೊಂದು ತಿಂಗಳು ನಾವು ತಿಳಿದು ತಿಳಿದೇ ಅಶ್ರದ್ಧರಾಗಿರುವವರೇ?. ದಾನವೇ ಇರಲಿ, ಪರದೂಷಣೆಯಿಂದ ದೂರವಿರುವುದೇ ಇರಲಿ, ಪ್ರತಿಯೊಂದರ ಬಗ್ಗೆಯೂ ರಮಝಾನನ್ನು ಹನ್ನೆರಡು ತಿಂಗಳೂ ಆಚರಿಸುವ ಮುಸ್ಲಿಮನೊಬ್ಬ ಎಂದಿಗೂ ಸಮಾಜದಲ್ಲಿ ಅಪರಾಧಿಯಾಗಬೇಕಿರಲಿಲ್ಲ. ಈ ರಮಝಾನ್ ನಮ್ಮನ್ನು ಅಂತಹ ಶ್ರದ್ಧೆಯೆಡೆಗೆ ಕೊಂಡೊಯ್ಯಲಿ. ಸಮಾಜದಲ್ಲಿ ಅದ್ಭುತಗಳನ್ನು ಸೃಷ್ಟಿಸಬಲ್ಲದು ಅದು. ಪಂಪ್‌ವೆಲ್ ತಖ್ವಾ ಮಸ್ಜಿದ್‌ನ ಸುಂದರ ಕುರ್‌ಆನ್ ಪಾರಾಯಣ ಕೇಳುವ ರಮಝಾನ್ ಒದಗಿಸಿದ ಅಲ್ಲಾಹನಿಗೆ ಕೃತಜ್ಞತೆಗಳು. 

share
ಜಸ್ಟ್ ಶಾಫಿ
ಜಸ್ಟ್ ಶಾಫಿ
Next Story
X