ವೈವಿಧ್ಯ

26th May, 2023
"ಯುದ್ಧವಾದರೆ ಯಾರು ಗೆಲ್ತಾರೆ ಅನ್ನುವುದನ್ನು ಯುದ್ಧವೇ ನಿರ್ಧಾರ ಮಾಡುತ್ತೆ. ಯಾರು ಗೆಲ್ತಾರೆ, ಯಾರು ಬದುಕ್ತಾರೆ ಯಾರಿಗೆ ಗೊತ್ತು?" - ಸರ್ಮದ್ (ವಾರಸುದಾರಾ) "ಯುದ್ಧ ಮಾಡುವುದು ನಮ್ಮ ಕೈಯಲ್ಲಿದೆ. ಯುದ್ಧ...
22nd May, 2023
ಪೂರ್ವ ಹಿಮಾಲಯ ಜೀವವೈವಿಧ್ಯ ತಾಣಗಳಲ್ಲಿ 163 ಜಾತಿ ಪ್ರಾಣಿಗಳಿದ್ದು ಅವುಗಳಲ್ಲಿ ಒಂದು ಕೊಂಬಿನ ಖಡ್ಗಮೃಗ, ನೀರೋತಿ, ಏಶ್ಯದ ನೀರೆಮ್ಮೆ, 45 ಸಸ್ತನಿಗಳು, 50 ಹಕ್ಕಿಗಳು, 17 ಸರೀಸೃಪಗಳು, 12 ಉಭಯಚರಗಳು, 3 ಅಕಶೇರುಕಗಳು...
4th April, 2023
ಬಹುತ್ವ ಬಲಪಡಿಸುವ ಹೆಜ್ಜೆ
1st April, 2023
ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ‘ಎಡಿಟ್’ಗೆ ಅವಕಾಶ

ಕಳ್ಳನ ಪಾತ್ರಧಾರಿ ಬಿ. ಜಯಶ್ರೀ

31st March, 2023
ಕಳೆದ ಶುಕ್ರವಾರ ಹಾಗೂ ಶನಿವಾರ ಬೆಂಗಳೂರಿನ ರಂಗ ಶಂಕರದಲ್ಲಿ ಪ್ರದರ್ಶನಗೊಂಡ ‘ಸದಾರಮೆ’ ನಾಟಕದ ಎರಡೂ ಪ್ರಯೋಗಗಳೂ ಹೌಸ್‌ಫುಲ್ ಆಗಿದ್ದವು. ಹಿರಿಯರೊಂದಿಗೆ ಹೊಸ ತಲೆಮಾರಿನ ಪ್ರೇಕ್ಷಕರೂ ಮುಗಿಬಿದ್ದು ನಾಟಕ ನೋಡಿದರು....
28th March, 2023
ಕೊಬ್ಬಿದ ಇಲಿಗಳ ಕೇಡು ದಕ್ಷಿಣ ಹಿಂದೂ ಮಹಾಸಾಗರದ ಮರಿಯನ್ ದ್ವೀಪದ ಇಲಿಗಳಿಗೆ ಇನ್ನು ಸುಖವಿಲ್ಲ. ಅಲೆದಾಡುವ ಕಡಲ ಕೋಳಿ ಮತ್ತು ಇತರ ಅಳಿವಿನಂಚಿನಲ್ಲಿರುವ ಕಡಲ ಹಕ್ಕಿಗಳನ್ನು ರಕ್ಷಿಸಲು ದ್ವೀಪದಿಂದ ಸ್ಥಳೀಯವಲ್ಲದ ಈ...
25th March, 2023
► ಏನಿದು ಆ್ಯಪಲ್ ಒಎಲ್‌ಇಡಿ ಮ್ಯಾಕ್‌ಬುಕ್?
22nd March, 2023
ಇಂದು ಮೂವರಲ್ಲಿ ಒಬ್ಬರಿಗೆ ಶುದ್ಧ ಕುಡಿಯುವ ನೀರಿನ ಅಲಭ್ಯತೆ ಇದೆ. 2050ರ ಹೊತ್ತಿಗೆ, ವರ್ಷಕ್ಕೆ ಕನಿಷ್ಠ ಒಂದು ತಿಂಗಳಾದರೂ 570 ಕೋಟಿ ಜನರು ಕುಡಿಯುವ ನೀರಿನ ತೊಂದರೆ ಎದುರಿಸಬೇಕಾಗಿ ಬರಬಹುದು.
22nd March, 2023
ಯಾವುದೇ ರೈಲ್ವೆ ಪ್ಲ್ಯಾಟ್‌ಫಾರ್ಮ್‌ನ ಎಡ ಹಾಗೂ ಬಲಬದಿಗೆ ಎರಡು ಲೆವೆಲ್ ಕ್ರಾಸಿಂಗ್‌ಗಳಿದ್ದು; ಪ್ಲ್ಯಾಟ್‌ಫಾರ್ಮ್‌ನ ಒಂದು ಬದಿಯಿಂದ ಇನ್ನೊಂದು ಬದಿಗೆ ವಾಹನಗಳು ತೆರಳಲು ಸೂಕ್ತ ಡಾಂಬರು ರಸ್ತೆ ಇದ್ದರೂ; ಪ್ಲ್ಯಾಟ್‌...
21st March, 2023
ಸಮಾಜಕ್ಕೆ ಯಾವುದರ ಅಗತ್ಯವಿದೆಯೋ ಅದನ್ನು ನೀಡುವುದೇ ಸಮಾಜಕಾರ್ಯ ಶಿಕ್ಷಣದ ಮೂಲ ಉದ್ದೇಶ. ಈ ಉದ್ದೇಶದೊಂದಿಗೆ ಸ್ಥಾಪಿತವಾದ ಭಾರತದಲ್ಲಿನ ಸಮಾಜಕಾರ್ಯ ಶಿಕ್ಷಣಕ್ಕೆ ಎಂಟು ದಶಕಗಳ ಸುದೀರ್ಘ ಇತಿಹಾಸವಿದೆ. ಶತಮಾನದ ಸಮೀಪ...
21st March, 2023
ಎಲ್ಲವೂ ಸರಿಯಾದರೆ, ಮಾರ್ಚ್ 23ರಿಂದ ಬೆಂಗಳೂರಿನಲ್ಲಿ ಸಿನೆಮಾ ಹಬ್ಬದ ವಾತಾವರಣ. ಓರಾಯನ್ ಮಾಲ್ ಚಿತ್ರ ಮಂದಿಯ ಚಿತ್ರಸಂತೆಯಾಗಲಿದೆ. ಮೆಟ್ರೋದಲ್ಲಿ ವಿಶ್ವ ಸಿನೆಮಾದ ಜನ ತಮ್ಮ ಪ್ರತಿನಿಧಿ ಕಾರ್ಡ್ ತಗಲಿಸಿಕೊಂಡು...
20th March, 2023
ಗುಬ್ಬಚ್ಚಿ ದಿನ ಅಂದ ತಕ್ಷಣ ನನಗೆ ನೆನಪಾಗುವುದು ನನ್ನ ಬಾಲ್ಯ. ನಮ್ಮ ಅಮ್ಮ ಮನೆಯ ಮುಂದಿನ ದೊಡ್ಡ ಅಂಗಳದ ತುದಿಯಲ್ಲಿ ನಿಂತುಕೊಂಡು ತಡ್ಪೆ ಯಲ್ಲಿ - ತಡ್ಪೆ ಅಂದರೆ ದೊಡ್ಡ ಮೊರ, ಗೆರಸೆ - ಅಕ್ಕಿ ಗೇರುತ್ತಾ ಇರುತ್ತಾರೆ....
18th March, 2023
► ಡಿಸ್‌ಪ್ಲೇಗಳ ಹಲವು ಬಗೆ
18th March, 2023
ಉತ್ತರ ಅಮೆರಿಕದಲ್ಲಿನ ಭಾರತೀಯ ಮೂಲದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ನಿರ್ಧಾರವನ್ನು ಸಿಯಾಟಲ್ ಸಿಟಿ ಕೌನ್ಸಿಲ್ ಫೆಬ್ರವರಿಯಲ್ಲಿ ಕೈಗೊಂಡಿತು. ನಗರದಲ್ಲಿ ಜಾತಿ ತಾರತಮ್ಯ ನಿಷೇಧಿಸುವ ಮಹತ್ವದ...
17th March, 2023
‘‘ನಮ್ಮ ಕಾಲದಲ್ಲಿ ಸಾಮಾಜಿಕ ಚಳವಳಿಗಳಿದ್ದವು. ಕಾರ್ಮಿಕರ, ದಲಿತರ, ವಿದ್ಯಾರ್ಥಿಗಳ, ರೈತರ ಚಳವಳಿಗಳಿದ್ದವು. ಈ ಚಳವಳಿಗಳಿಂದ ರಂಗಭೂಮಿ ಪ್ರೇರಣೆಗೊಂಡಿತು. ದಲಿತರ ಚಳವಳಿಗೆ ಸಂಬಂಧಿಸಿ ‘ಒಡಲಾಳ’, ’ಅಂಬೇಡ್ಕರ್’ ನಾಟಕಗಳು...
14th March, 2023
► ಕೆಫಲೋನಿಯಾ ಭವ್ಯತೆ ಪಚ್ಚೆಬಣ್ಣದ ಪರ್ವತಗಳು, ಏಕಾಂತ ಕೊಲ್ಲಿಗಳು, ಭೂಗತ ಸರೋವರಗಳು. ಕಣ್ತಣಿಸುವ ಇಂಥ ಪ್ರಾಕೃತಿಕ ಸಿರಿಯಿರುವ ಅಯೋನಿಯನ್ ದ್ವೀಪಗಳಲ್ಲಿ ಅತಿ ದೊಡ್ಡದು ಕೆಫಲೋನಿಯಾ.

‘ಹೇಮರಡ್ಡಿ ಮಲ್ಲಮ್ಮ’ ನಾಟಕ

10th March, 2023
ರಂಗಭೂಮಿಯ ವೈಭವ ಕಂಡಿರುವ 93 ವರ್ಷ ವಯಸ್ಸಿನ ಬೆಳಗಲ್ಲು ವೀರಣ್ಣ ‘‘ಬಾಲ್ಯದಿಂದಲೇ ರಂಗಭೂಮಿ ಕಂಡವನು. ಕಷ್ಟ-ಸುಖ, ಅನ್ನ-ಬಟ್ಟೆ ಕಂಡವನು. ಹೀಗಾಗಿ ರಂಗಭೂಮಿ ದೇವಸ್ಥಾನ. ಅಲ್ಲಿಯ ಸಂಭಾಷಣೆಯೇ ದೇವರ ವಾಕ್ಯ. ಮನುಷ್ಯರನ್ನು...
25th February, 2023
ಮೊಬೈಲ್ನಲ್ಲಿ Meetಗಾಗಿ 360-ಡಿಗ್ರಿ..! 
31st January, 2023
► ಕ್ಯಾಮರಾ ಮುಂದೆ ಕರಡಿ ಸೆಲ್ಫಿ ಕ್ಯಾಮರಾ ಕಂಡರೆ ಸಾಕು ಪೋಸು ಕೊಡುವ ಕರಡಿಯೊಂದು ಕೊಲೊರಾಡೋದಲ್ಲಿ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಮುದ್ದುಮುದ್ದಾಗಿರುವ ಅದರ ಚಿತ್ರಗಳು ಎಲ್ಲರನ್ನೂ ಆಕರ್ಷಿಸುತ್ತಿವೆ,...
31st January, 2023
ನಾಟಕದಲ್ಲಿ ನಟಿಸುವ ನಟ-ನಟಿಯರಿಗೆ ಏನೆಲ್ಲಾ ತಿಳಿದಿರಬೇಕು? ನಟನೆ, ರಂಗ ಸಾಹಿತ್ಯ, ರಂಗ ಸಂಗೀತ, ನೇಪಥ್ಯ, ರಂಗಸಜ್ಜಿಕೆ ಹೀಗೆ ನಾಟಕವೊಂದರ ಪ್ರದರ್ಶನಕ್ಕೆ ಬೇಕಾದ ಅಂಶಗಳು ಗೊತ್ತಿದ್ದರೆ ಸಾಕೆ ಅಥವಾ ಆ ನಟನಟಿಯರ ಕಾಲ...
28th January, 2023
► ವಾಟ್ಸ್‌ಆ್ಯಪ್ ಹೊಸ ಫೀಚರ್ ಹೇಗಿದೆ? ಇಲ್ಲಿದೆ ಮಾಹಿತಿ
28th January, 2023
ದಿನ ಬೆಳಗಾಗುವುದರೊಳಗೆ ಸಿಲಿಕಾನ್ ವ್ಯಾಲಿಯಲ್ಲಿ ಹಿರೋಗಳಾಗಿದ್ದ ಗೂಗಲ್ ನ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್ಟ್ ನ ಸತ್ಯ ನಾದೆಲ್ಲಾ ವಿಲನ್ ಆಗಿಬಿಟ್ಟಿದ್ದಾರೆ.
18th January, 2023
ಜಾಹೀರಾತು ಅಭಿಯಾನ, ಮಾರ್ಕೆಟಿಂಗ್ ಯೋಜನೆಗಳ ಗುರಿ ಸದಾ ಸಾರ್ವಜನಿಕ ಅಭಿಪ್ರಾಯವೇ ಆಗಿರುತ್ತದೆ. ಯುದ್ಧಗಳನ್ನು ಕೂಡ ಕಾರುಗಳನ್ನು ಬಿಕರಿ ಮಾಡುವಂತೆಯೇ ಸುಳ್ಳು ಹೇಳಿ ಮಾರಾಟ ಮಾಡಲಾಗುತ್ತದೆ.
7th January, 2023
ಮೆಟಾ-ಮಾಲಕತ್ವದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ವಾಟ್ಸ್‌ಆ್ಯಪ್ ‘ಕೆಪ್ಟ್ ಮೆಸೇಜಸ್’ ಬಗ್ಗೆ ಹೊಸ ಅಪ್‌ಡೇಟ್ ಒಂದನ್ನು ನೀಡಿದೆ. ಚಾಟ್‌ನಲ್ಲಿ ಕೆಪ್ಟ್ ಸಂದೇಶಗಳನ್ನು ಬುಕ್‌ಮಾರ್ಕ್ ಮಾಡಲು ಬಳಕೆದಾರರನ್ನು ಸಕ್ರಿಯಗೊಳಿಸುವ...

Photo : freepik.com

7th January, 2023
ನಿಮ್ಮ ನೆಚ್ಚಿನ ಬಣ್ಣ ಯಾವುದು? ಇದು ಬಿಳಿಯಾಗಿದ್ದರೆ, ನಾವು ನಿಮ್ಮಿಂದಿಗೆ ಹಂಚಿಕೊಳ್ಳಲಿರುವ ಈ ಸುದ್ದಿಯ ಬಗ್ಗೆ ತಿಳಿದಿರಲಿ, ಇದು ಸಾಮಾನ್ಯವಾಗಿ ತುಂಬಾ ಹಿತವಾದ ಈ ಬಣ್ಣದ ಮತ್ತೊಂದು ಕರಾಳ ಮುಖವನ್ನು ಅನಾವರಣ ಮಾಡಲಿದೆ...
28th December, 2022
ಇಕ್ರಿಯರ್ ಅಧ್ಯಯನದ ಪ್ರಕಾರ ಭಾರತ ಹಾಗೂ ಐರ್ಲೆಂಡ್ ದೇಶಗಳು ಪರಸ್ಪರ ಸಹಕಾರ ನೀಡಿದರೆ ಐ.ಟಿ.
26th December, 2022
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 26: ರಾಜ್ಯದ ವಿಧಾನಸಭೆ ಚುನಾವಣೆ ವೆಚ್ಚಕ್ಕೆ 300ಕೋಟಿ ರೂ., ಜಾನುವಾರುಗಳಿಗೆ ತಗುಲಿರುವ ಚರ್ಮಗಂಟು ರೋಗದಿಂದ ಮೃತಪಟ್ಟ ರಾಸುಗಳ ಮಾಲಕರಿಗೆ ಪರಿಹಾರ ನೀಡಲು 30ಕೋಟಿ ರೂ.ಸೇರಿದಂತೆ...
22nd December, 2022
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಭಾರತ್ ಸೌಟ್ಸ್-ಗೈಡ್ಸ್ ವತಿಯಿಂದ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿ ಗುರುವಾರ 8 ಕಡೆಗಳಲ್ಲಿ ಸುಮಾರು 5,...
18th September, 2022
"ಬಿಜೆಪಿಯ ಬಹುತೇಕ ರಾಜಕೀಯ ವಿರೋಧಿಗಳು, ಈ ವಿಷಯದಲ್ಲಿ ಕೇಂದ್ರ ಹಾಗೂ ಗುಜರಾತ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟುಕೊಡಲಿಲ್ಲವಾದರೂ ಒಂದು ರಾಜಕೀಯ ಪಕ್ಷ ಮಾತ್ರ ಅತ್ಯಾಚಾರ ಹಾಗೂ...
16th September, 2022
ಪ್ರತೀ ವರ್ಷ ಸೆಪ್ಟಂಬರ್ 16ನ್ನು ವಿಶ್ವ ಓಝೋನ್  ದಿನ ಎಂದು ಆಚರಿಸಿ ಓಝೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಆದರೆ ಮರುದಿನದಿಂದಲೇ ಈ ಬಗ್ಗೆ ದಿವ್ಯ ನಿರ್ಲಕ್ಷ ತೋರುವ...
Back to Top