Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಭಾರತದಲ್ಲಿ ಟೊಮ್ಯಾಟೊ ನಡೆದು ಬಂದ ದಾರಿ

ಭಾರತದಲ್ಲಿ ಟೊಮ್ಯಾಟೊ ನಡೆದು ಬಂದ ದಾರಿ

ಇದು ತಿಳಿದಿದೆಯೇ..?

ವಾರ್ತಾಭಾರತಿವಾರ್ತಾಭಾರತಿ2 Dec 2021 5:02 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಭಾರತದಲ್ಲಿ ಟೊಮ್ಯಾಟೊ ನಡೆದು ಬಂದ ದಾರಿ

ಟೊಮ್ಯಾಟೊ ಬೆಲೆ ಗಗನದೆತ್ತರಕ್ಕೆ ಏರಿರುವ ಹಿನ್ನೆಲೆಯಲ್ಲಿ ಭಾರತೀಯ ಕುಟುಂಬಗಳು ಟೊಮ್ಯಾಟೊ ರಹಿತ ಸಾಂಬಾರುಗಳ ರುಚಿ ನೋಡುವಂತಾಗಿದೆ. ಅದಕ್ಕೆ ಕಾರಣಗಳು ಹಲವಾರಿರಬಹುದು.

ಭಾರತದಲ್ಲಿ ಟೊಮ್ಯಾಟೊ ನಡೆದು ಬಂದದಾರಿಯನ್ನು ವಿವರಿಸಲಾಗಿದೆ.

ಬೇರೆ ಬೆಳೆಗಳಿಗೆ ಹೋಲಿಸಿದರೆ ಭಾರತೀಯ ಉಪಖಂಡಕ್ಕೆ ಟೊಮ್ಯಾಟೊ ಬಂದದ್ದು ಈಚೆಗೆ. 16ನೇ ಶತಮಾನದಲ್ಲಿ ಟೊಮ್ಯಾಟೊ ದಕ್ಷಿಣ ಅಮೆರಿಕದಿಂದ ಪೋರ್ಚುಗೀಸ್ ಸಂಬಾರ ಪದಾರ್ಥಗಳ ವ್ಯಾಪಾರಿಗಳೊಂದಿಗೆ ಮೊದಲು ಭಾರತಕ್ಕೆ ಬಂತು. ಭಾರತೀಯ ಉಪಖಂಡದಲ್ಲಿ ಟೊಮ್ಯಾಟೊ ಕುರಿತ ಮೊದಲ ಉಲ್ಲೇಖ ಕಾಣಿಸುವುದು 1801ರಲ್ಲಿ ಹೊರಬಂದ ಅಡುಗೆ ಪುಸ್ತಕ ನುಸ್ಕಾ-ಇ ನಿಯಾಮತ್‌ಖಾನ್‌ನಲ್ಲಿ.

ಈ ಪುಸ್ತಕದಲ್ಲಿ ಟೊಮ್ಯಾಟೊ ಸೂಪ್ ಮಾಡುವ ವಿಧಾನವನ್ನು ವಿವರಿಸಲಾಗಿದೆ. ಈ ಪುಸ್ತಕದಲ್ಲಿ ಟೊಮ್ಯಾಟೊವನ್ನು ವಿಲಾಯತಿ ಬೈಂಗನ್ ಎಂಬುದಾಗಿ ಕರೆಯಲಾಗಿದೆ. ವಿಲಾಯತಿ ಬೆಂಗನ್ ಎಂದರೆ ವಿದೇಶಿ ಬದನೆ.

ಭಾರತದ ವಿವಿಧ ಭಾಗಗಳ ಹೆಚ್ಚಿನ ಅಜ್ಜಿಯಂದಿರು ಈಗಲೂ ಟೊಮ್ಯಾಟೊವನ್ನು ವಿದೇಶಿ ಬದನೆ ಎಂಬುದಾಗಿ ಕರೆಯುತ್ತಾರೆ.

ಈ ಹೊಳೆಯುವ ‘ವಿದೇಶಿ ಬದನೆ’ಯು ದಾಲ್, ಸಾಂಬಾರು ಮತ್ತು ಚಟ್ನಿಗೆ ಆಕರ್ಷಕ ಕೆಂಪು ಬಣ್ಣ ಮತ್ತು ಸಿಹಿ-ಹುಳಿ ರುಚಿಯನ್ನು ನೀಡುತ್ತದೆ ಎನ್ನುವುದನ್ನು ಭಾರತೀಯ ಬಾಣಸಿಗರು ನಿಧಾನವಾಗಿ ಕಂಡುಕೊಂಡರು. ಬಳಿಕ ಅದು ಭಾರತೀಯ ಸಾಂಬಾರನ್ನೇ ಶಾಶ್ವತವಾಗಿ ಬದಲಿಸಿತು.

1832ರಲ್ಲಿ ವಿಲಿಯಮ್ ರೋಕ್ಸ್‌ಬರ್ ಬರೆದ ‘ಫ್ಲೋರಾ ಇಂಡಿಕ’ ಎಂಬ ಪುಸ್ತಕವು ಭಾರತೀಯ ಉಪಖಂಡದಾದ್ಯಂತ ಟೊಮ್ಯಾಟೊವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಹೇಳಿದೆ.

ಇಂದು ದಕ್ಷಿಣ ಭಾರತದಲ್ಲಿ, ಬೆಳಗ್ಗಿನ ಉಪಾಹಾರಗಳು ಟೊಮ್ಯಾಟೊದಿಂದಲೇ ತುಂಬಿವೆ. ಅವುಗಳೆಂದರೆ ತಕ್ಕಾಳಿ (ಟೊಮ್ಯಾಟೊ) ಚಟ್ನಿ, ಟೊಮ್ಯಾಟೊ ರೈಸ್ ಮತ್ತು ಇಡ್ಲಿ-ವಡೆಯ ಜೊತೆಗೆ ನೀಡಲಾಗುವ ಸಾಂಬಾರ್.

ಉತ್ತರ ಭಾರತದಲ್ಲೂ ಟೊಮ್ಯಾಟೊ ‘ಅಮ್ಮಂದಿರು’ ಮಾಡುವ ಸಾಂಬಾರಿನ ಅವಿಭಾಜ್ಯ ಅಂಗವಾಗಿದೆ. ಇಲ್ಲಿಯಾವುದೇ ತರಕಾರಿ ಅಥವಾ ಪ್ರೊಟೀನ್ ಸಾರುಗಳಿಗೆ ಕತ್ತರಿಸಿದ ನೀರುಳ್ಳಿ ಮತ್ತು ಟೊಮ್ಯಾಟೊಗಳನ್ನು ಸೇರಿಸಲಾಗುತ್ತದೆ. ಈ ಪೈಕಿ ಮಾಖ್ನಿ ಮತ್ತು ಲಬಾಬ್ದಾರ್ ಜನಪ್ರಿಯ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X