Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕಾ.ವೆಂ. ಸಾಹಿತ್ಯ ವಿಮರ್ಶೆ

ಕಾ.ವೆಂ. ಸಾಹಿತ್ಯ ವಿಮರ್ಶೆ

ಡಾ. ಅರವಿಂದ ಮಾಲಗತ್ತಿಡಾ. ಅರವಿಂದ ಮಾಲಗತ್ತಿ10 Jan 2022 11:14 AM IST
share
ಕಾ.ವೆಂ. ಸಾಹಿತ್ಯ ವಿಮರ್ಶೆ

 ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರ ತುಂಬ ಶ್ರೀಮಂತವಾಗಿದೆ. ಪರಂಪರೆಯ ಗ್ರಹಿಕೆ, ವಸ್ತುನಿಷ್ಠತೆ, ತಾತ್ವಿಕ- ಸೂಕ್ಷ್ಮಪ್ರಜ್ಞೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸತ್ಯದ ಅರಿವು ಇಂಥವುಗಳ ಸಂವೇದನೆಯೊಂದಿಗೆ, ಸಾಂದರ್ಭಿಕ ಸವಾಲುಗಳೊಂದಿಗೆ ಮಹತ್ತನ್ನು ಸಾಧಿಸಿದೆ ಎಂಬ ಹೆಮ್ಮೆ ನಮ್ಮದಾಗಿದೆ. ಈ ಕ್ಷೇತ್ರ ಹೀಗೆ ಎದ್ದು ನಿಂತಿದೆ ಎಂದರೆ ಅದರ ಹಿಂದೆ ಡಾ. ಕಾ ವೆಂ ಶ್ರೀನಿವಾಸಮೂರ್ತಿ ಅವರಂತಹ ವಿಮರ್ಶಕರಿದ್ದಾರೆ ಎನ್ನುವುದಾಗಿದೆ.

 ಡಾ. ಕಾ ವೆಂ ಶ್ರೀನಿವಾಸಮೂರ್ತಿಯವರು ಕನ್ನಡದ ಮಹತ್ವದ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಿಮರ್ಶಾ ವಿಧಾನದಿಂದಲೇ ಓದುಗರಿಗೆ ಆಪ್ತರಾಗಿ ಬಿಡುತ್ತಾರೆ. ಇವರ ವಿಮರ್ಶನ ಕೃತಿಗಳು ಸಮಗ್ರವಾಗಿ ಸಂಪುಟಗಳಲ್ಲಿ ಹೊರ ಬಂದುದು ಅವರ ವಿಮರ್ಶೆಯನ್ನು ಅರ್ಥ್ಯೆಯಿಸಿಕೊಳ್ಳಲು ಹಾಗೂ ಕನ್ನಡ ವಿಮರ್ಶೆಯ ಭಿನ್ನ ಆಯಾಮಗಳ ಶಕ್ತಿ ಸ್ವರೂಪವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಇವರ ಭಿನ್ನ ಪರಿಕಲ್ಪನಾತ್ಮಕ ಹಾಗೂ ತಾತ್ವಿಕ ವಿಮರ್ಶೆಯ ಮಾರ್ಗಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಕನ್ನಡದ ಮಹತ್ವದ ವಿಮರ್ಶಕರು ಈಗಾಗಲೇ ಇವರ ವಿಮರ್ಶೆ ಕುರಿತು ಮಾತನಾಡುತ್ತ ಇವರನ್ನು ಸಾಂಸ್ಕೃತಿಕ, ಬಹು ಶಿಸ್ತಿನ ವಿಮರ್ಶಕರೆಂದೂ ಹಾಗೂ ಭಿನ್ನ ಪರಿಕಲ್ಪನಾತ್ಮಕ ವಿಮರ್ಶೆಗಳ ಹೆಸರಲ್ಲೂ ಗುರುತಿಸಿರುವುದಿದೆ. ಒಬ್ಬ ವಿಮರ್ಶಕನಿಗೆ ಇಂಥ ಧೋರಣೆಗಳೊಂದಿಗೆ ಶೋಧನ ಪ್ರವೃತ್ತಿಯೂ ಒಂದು ಭಾಗವಾದಾಗ; ರೈಲು ಹಳಿಯ ಅಥವಾ ಸಿದ್ಧ ಮಾರ್ಗವನಷ್ಟೇ ತುಳಿಯದೆ ತನ್ನದೇ ದಾರಿಯನ್ನು ವಿಮರ್ಶಕ ರೂಪಿಸಿಕೊಳ್ಳುತ್ತಾನೆ ಅಂತಹ ಹೆಜ್ಜೆಗಳು ಇಲ್ಲಿವೆ. ಇದಕ್ಕೆ ಕಾರಣ ಇವರ ಶ್ರೀಸಾಮಾನ್ಯತ್ವ ಪ್ರಜ್ಞೆಯ ದ್ವನಿಯನ್ನು ಅರಸಿ ಹೊರಟದ್ದೇ ಆಗಿದ್ದು, ಬೀಸು ಹೇಳಿಕೆಗಿಂತ ಗಂಭೀರ ವ್ಯಾಖ್ಯಾನರೂಪಿ ಪ್ರತಿಪಾದನೆ ಭಿನ್ನಭಿಪ್ರಾಯಕ್ಕೆ ಮರುಮಥನಕ್ಕೆ ಭೂಮಿಕೆಯನ್ನು ಒದಗಿಸುತ್ತದೆ ವಿಮರ್ಶೆ ಮಾಡಬೇಕಾದ ಕಾರ್ಯವೇ ಇದಾಗಿದೆ ಎನ್ನುವುದು ನನ್ನ ನಂಬಿಕೆ. ಇದಕ್ಕೆ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಈ ಮೂರು ನೆಲೆಯ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡದ್ದು ಪ್ರಬುದ್ಧ್ಧತೆ ದಕ್ಕುವಂತಾಗಿದೆ.

share
ಡಾ. ಅರವಿಂದ ಮಾಲಗತ್ತಿ
ಡಾ. ಅರವಿಂದ ಮಾಲಗತ್ತಿ
Next Story
X