×
Ad

ವಿಜಯಪುರ| ಬಸ್ ಹರಿದು ಎರಡು ವರ್ಷದ ಮಗು ಮೃತ್ಯು

Update: 2025-10-24 14:39 IST

ವಿಜಯಪುರ:  ಸಾರಿಗೆ ಬಸ್ ಹರಿದು ಎರಡು ವರ್ಷದ ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ  ತಾಲೂಕಿನ ಕುಮಟಗಿ ಬಸ್ ಸ್ಟಾಪ್ ಬಳಿ ನಡೆದಿದೆ.

ರಾಘವೇಂದ್ರ ತಳವಾರ (2) ಮೃತ ಬಾಲಕ.  ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News