ದಸರಾ ವಿಶೇಷ
5th October, 2022
ಮೈಸೂರು,ಅ.5: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಬುಧವಾರ ಅದ್ದೂರಿಯಾಗಿ ಜರುಗಿತು. ಲಕ್ಷಾಂತರ ಜನರು ಚಿನ್ನದ ಚಿನ್ನದ ಅಂಬಾರಿ ವೀಕ್ಷಣೆ ಮಾಡಿದರು.
28th September, 2022
ಮೈಸೂರು,ಸೆ.28: ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿಯ ವತಿಯಿಂದ ಆಯೋಜಿಸಲಾಗಿರುವ "ಅಪ್ಪುದಿನ" ಚಲನಚಿತ್ರೋತ್ಸವನ್ನು ಡಾ.ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಪುನೀತ್...
26th September, 2022
ಮೈಸೂರು: ವಿಶ್ವವಿಖ್ಯಾತ ‘ಮೈಸೂರು ದಸರಾ -2022’ರ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸೋಮವಾರ ಚಾಲನೆ ನೀಡಿದರು.
30th September, 2017
ಮೈಸೂರು,ಸೆ.30: ಜಂಬೂಸವಾರಿ ನೋಡಲೇಬೇಕೆಂದು ಎರಡು ದಿನಗಳ ಹಿಂದೆಯೇ ಬೆಂಗಳೂರಿನಿಂದ ಬಂದಿದ್ದೇವೆ. 12 ಜನರಿದ್ದೇವೆ... ಹೀಗೆ ಉತ್ಸಾಹದಿಂದ ಹೇಳಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೇ ಸಯ್ಯಾಜಿರಾವ್ ರಸ್ತೆಬದಿಯಲ್ಲಿ...
30th September, 2017
ಮೈಸೂರು,ಸೆ.30: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಐಸಿರಿಯ ಸೊಬಗು ಅಪಾರ ಜನಸ್ತೋಮದಲ್ಲಿ ಹರ್ಷೋಲ್ಲಾಸ ಮೂಡಿಸಿತು.
ನಂದೀಧ್ವಜ ಕಂಬದೊಂದಿಗೆ ಚಾಲನೆ ಪಡೆದ ಜಾನಪ ಕಲಾವಿದರು ವಿವಿಧ...
30th September, 2017
ಮೈಸೂರು,ಸೆ.30: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಕೊನೆಯ ಆಕರ್ಷಣೆಯಾದ ವೈಭವದ ಜಂಬೂಸವಾರಿ ಸಾಂಸ್ಕೃತಿಕ ಶನಿವಾರ ಮುಗಿಲು ಮಟ್ಟುವ ಹರ್ಷೋದ್ಘಾರಗಳ ನಡುವೆ ನಡೆಯಿತು. ಇಂದಿನ ಜಂಬೂ ಸವಾರಿ ಯದುವಂಶದ ಅರಸರ ಗತವೈಭವ,...
29th September, 2017
ಮೈಸೂರು, ಸೆ. 29: ದಸರಾ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಏರ್ ಶೋಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಈ ಸಂದರ್ಭ ಏರ್ ಶೋ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
29th September, 2017
ಮೈಸೂರು , ಸೆ.29:ದಸರಾ ಹಬ್ಬದ ಸಂಭ್ರಮದಲ್ಲಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆ ಶನಿವಾರ ನಡೆಯಲಿದೆ. ದಸರಾ ಆಚರಣೆಯ ಕೇಂದ್ರ ಬಿಂದುವಾಗಿರುವ ಮೈಸೂರು ಅರಮನೆಯಲ್ಲಿ ಆಯುಧ...
28th September, 2017
ಮೈಸೂರು,ಸೆ.28: ವಿಜಯ ದಶಮಿಯ ಆಚರಣೆಯಲ್ಲಿ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾಗಿದ್ದು, ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಒಟ್ಟು 40 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳಲಿವೆ ಎಂದು ಸ್ತಬ್ಧ...
28th September, 2017
ಮೈಸೂರು,ಸೆ.28: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆಯ “ಏರ್ ಶೋ” ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಪೂರ್ವಭಾವಿ ಪ್ರದರ್ಶನ ಗುರುವಾರ ಬನ್ನಿಮಂಟಪದ ಪಂಜಿನಕವಾಯತು ಮೈದಾನದಲ್ಲಿ...
28th September, 2017
ಮೈಸೂರು, ಸೆ.28: ವಿಶ್ವವಿಖ್ಯಾತ ಮೈಸೂರು ದಸರಾ 2017ರ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನಕವಾಯಿತು ಕಾರ್ಯಕ್ರಮಗಳಿಗೆ ವಿಶೇಷ ಪ್ರವೇಶ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ.
28th September, 2017
ಮೈಸೂರು, ಸೆ.28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1 ರವರೆಗೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
28th September, 2017
ಮೈಸೂರು, ಸೆ.28: ನವರಾತ್ರಿಯ ಪ್ರಮುಖ ದಿನಗಳಲ್ಲಿ ಒಂದಾದ ಆಯುಧಪೂಜಾ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮೈಸೂರು ನಗರದ ಜನತೆ ಆಯುಧ ಪೂಜೆ ಹಾಗೂ ವಿಜಯದಶಮಿಗೆ ಫಲ ಪುಷ್ಪಗಳ...
28th September, 2017
ಮೈಸೂರು, ಸೆ.28: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಸಾಲಿನ ಮಹಿಳಾ ದಸರಾ ಅಂಗವಾಗಿ ಗುರುವಾರ ಹಿರಿಯ ನಾಗರಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
27th September, 2017
ಮೈಸೂರು,ಸೆ.27:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸ್ಥಿರತೆ ಸೌಹಾರ್ದತೆ ದೃಷ್ಟಿಯಿಂದ ದಸರಾ ಕ್ರೀಡಾ ಉಪಸಮಿತಿಯಿಂದ ಸೈಕ್ಲೋಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
27th September, 2017
ಮೈಸೂರು,ಸೆ.27: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಇದೇ ಮೊಟ್ಟಮೊದಲ ಬಾರಿಗೆ ಮೈಸೂರು ದೇವರಾಜ ಅರಸ್ ರಸ್ತೆಯಲ್ಲಿ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟ್ ಗೆ ಉತ್ತಮ ಪ್ರತಿಕ್ರಿಯೆ ದೊರೆತು ಭಾರೀ ಜಸ್ತೋಮವೇ ಸೇರುವುದರ...
27th September, 2017
ಮೈಸೂರು,ಸೆ.27: ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ದಸರಾ ಆಹಾರ ಮೇಳದ ಸ್ಪರ್ಧೆಗಳು ಜರಗಿದವು.
27th September, 2017
ಮೈಸೂರು,ಸೆ.27: ದಸರಾ ಮಹೋತ್ಸವ 2017ರ ಅಂಗವಾಗಿ ಈ ಬಾರಿ ಭಾರತೀಯ ವಾಯು ದಳದ ವತಿಯಿಂದ ಮೈಸೂರಿನಲ್ಲಿ ಸೆಪ್ಟೆಂಬರ್ 29 ರಿಂದ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು...
26th September, 2017
ಮೈಸೂರು, ಸೆ.26: ಸಂವಿಧಾನದ ಆಶಯವನ್ನು ಸಮನಾಗಿ ಈಡೇರಿಸುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲದ ಮುಖ್ಯ ನ್ಯಾಯಮೂರ್ತಿ ಸುಭ್ರೊ ಕಮಲ್ ಮುಖರ್ಜಿ ಹೇಳಿದ್ದಾರೆ.
26th September, 2017
ಮೈಸೂರು, ಸೆ.26: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರನೆ ದಿನಕ್ಕೆ ಕಾಲಿಟ್ಟಿದ್ದು, ಯೋಗ ದಸರಾ ಉಪಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಯೋಗ ಚಾರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು.
26th September, 2017
ಮೈಸೂರು,ಸೆ.26: ವಿಶ್ವ ವಿಖ್ಯಾತ ನಾಡ ಹಬ್ಬದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ನಾಲ್ಕು ದಿನ ಮಾತ್ರ ಬಾಕಿಯಿದ್ದು, ಜಂಬೂ ಸವಾರಿಯ ಮೊದಲ ತಾಲೀಮಿಗೆ ಅಧಿಕಾರಿಗಳು ಪುಷ್ಪಾರ್ಚನೆ ಮೂಲಕ ಅರಮನೆ ಆವರಣದಲ್ಲಿ ಮಂಗಳವಾರ ಚಾಲನೆ...
26th September, 2017
ಮೈಸೂರು,ಸೆ.26: ಅಲ್ಲಿ ಗಮನಾರ್ಹ ಪದಗಳ ಪ್ರಾಸ, ಲಾಸ್ಯವಿರಲಿಲ್ಲ. ಶಬ್ದಗಳ ಲಾಲಿತ್ಯವಿರಲಿಲ್ಲ. ಆದರೆ, ಭಾವನೆಗಳ ಮಹಾಪೂರ ಹರಿದಿತ್ತು. ತಮ್ಮ ಸಮುದಾಯಗಳನ್ನು ಅಲಕ್ಷಿಸಿದ ಸಮಾಜದ ಎದೆಗೆ ನಾಟುವಂತೆ ಪದಪುಂಜಗಳ ತೀಕ್ಷ್ಣ...
25th September, 2017
ಮೈಸೂರು, ಸೆ.25: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಐದನೇ ದಿನಕ್ಕೆ ಕಾಲಿರಿಸಿದೆ.
25th September, 2017
ಮೈಸೂರು, ಸೆ.25: ದಾರದ ಮೇಲೆ ಸಾಗುವ ಕ್ರೀಡೆ ನೋಡುಗರ ಮೈ ಜುಮ್ಮೆನ್ನಿಸಲಿದೆ. ದೂರದಿಂದ ನೋಡಿದರೆ ದಾರದಲ್ಲಿ ಬಾವಲಿ ಯಂತೆ ಗೋಚರಿಸುವ ಕ್ರೀಡಾಪಟುಗಳ ಈ ಸಾಹಸಕ್ರೀಡೆಯನ್ನು ದಸರಾ ಕ್ರೀಡಾ ಉಪಸಮಿತಿ ಆಯೋಜಿಸಿದೆ.
25th September, 2017
ಮೈಸೂರು, ಸೆ.25: ಸಾಂಸ್ಕೃತಿಕ ನಗರಿ ಮೈಸೂರನ್ನು ಆಕಾಶದಲ್ಲಿ ಹಾರಾಡುತ್ತ ವೀಕ್ಷಿಸಿದರೆ ಹೇಗಿರತ್ತೆ ಎಂದು ನೋಡಲು ಪ್ರವಾಸಿಗರಿಗೆ ಹೆಲಿರೇಡ್ ಅವಕಾಶ ಕಲ್ಪಿಸಲಾಗಿದ್ದು, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ....
25th September, 2017
ಮೈಸೂರು, ಸೆ.25: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ರಂಗಾಚಾರ್ಲು ಪುರಭವನ ಆವರಣದಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಗಳೊಡನೆ, ಪಾರಂಪರಿಕ ಕಟ್ಟಡಗಳ ದರ್ಶನಕ್ಕೆ ಚಾಲನೆ ನೀಡಲಾಯಿತು.
24th September, 2017
ಮೈಸೂರು, ಸೆ.24: ಶಸ್ತ್ರಾಸ್ತ್ರಗಳ ಸಂಘರ್ಷವಿಲ್ಲದೇ ಈ ಶತಮಾನದ ಯುದ್ಧವನ್ನು ನಿಲ್ಲಿಸುವಂತಹ ಕಾವ್ಯಗಳ ರಚನೆಯಾಗಬೇಕು ಎಂದು ಚಲನಚಿತ್ರ ಗೀತ ರಚನೆಕಾರ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಹೇಳಿದ್ದಾರೆ.
24th September, 2017
ಮೈಸೂರು, ಸೆ.24: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಎರಡನೆ ದಿನದ ಪಾರಂಪರಿಕ ಕಾರ್ಯಕ್ರಮದಲ್ಲಿ ರವಿವಾರ 'ಮೇಡ್ ಇನ್ ಮೈಸೂರ್' ಜಾವಾ...
- Page 1
- ››