ಜಿದ್ದ ಮುಸ್ಲಿಂ ವೆಲ್ಫೇರ್ ಅಸೋಸಿಯೇನ್ ನೂತನ ಪದಾಧಿಕಾರಿಗಳ ಆಯ್ಕೆ

Update: 2016-01-26 11:58 GMT

ಅದ್ಯಕ್ಷರಾಗಿ ಇಬ್ರಾಹಿಂ ಕುಶಾನಗರ್ ,ಕಾರ್ಯದರ್ಶಿ ಮುಹಮ್ಮದ್ ಕೆ ಹೆಚ್ 

ಜಿದ್ದ : ಜಿದ್ದ ಮುಸ್ಲಿಂ ವೆಲ್ಫೇರ್ ಅಸೋಸಿಯೇನ್ ಕಾರ್ಯಕಾರಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು 

ಗೌರ್ದ್ಯಕ್ಷರಾಗಿ ; ಅಬ್ದುಲ್ ಹಮೀದ್ ಸುಳ್ಯ .ಅಧ್ಯಕ್ಷರಾಗಿ ಇಬ್ರಾಹಿಂ ಕುಶಾಲ್ ನಗರ್ ,ಉಪಾದ್ಯಕ್ಷರಾಗಿ ಅಶ್ರಫ್ ಗುರುಂಪು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕೆ ಹೆಚ್ ,ಕಾರ್ಯದರ್ಶಿ ಸಿದ್ದಿಕ್.ಸಿ ಎ ಕೋಶಾಧಿಕಾರಿ ,ಅಶ್ರಫ್ ಪಲ್ಲಂ ,ಗೌರವ ಸಲಹೆ ಗಾರಾಗಿ  ಕಾದರ್ ಹಾಜಿ ಗುರುಂಪು ,ಇಬ್ರಾಹಿಮ್ ಜನಪ್ರಿಯ ,ಅಜಿಜ್ ಕನಕಮಜಲು ,ಲತೀಫ್ ಹಾಜಿ ಮೊಗ್ರಾಲ್ ,ಹಾಗು ಎಲ್ಲಾ  ಸದಸ್ಯರನ್ನು  ಕಾರ್ಯಕಾರಿ ಸಮಿತಿಗೆ ಆಯಿಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News