ಕುವೈಟ್: ಭಾರತೀಯ ವ್ಯಕ್ತಿ ಹೃದಯಾಘಾತದಿಂದ ನಿಧನ
Update: 2017-01-18 12:45 GMT
ಕುವೈಟ್,ಜ.18: ಕೇರಳ ಆಲಪ್ಪುಝದ ಸುದರ್ಶನ್ ಎಂಬವರು ಕುವೈಟ್ನಲ್ಲಿ ನಿಧನರಾಗಿದ್ದಾರೆ. ಅವರು ಕುವೈಟ್ ಆಯಿಲ್ ಕಂಪೆನಿಯ ಉದ್ಯೋಗವಾಗಿದ್ದು, ಅಂಬಲಪ್ಪುಝ ತೊಟ್ಟುಪ್ಪಳ್ಳಿ ರವೀಂದ್ರನ್ರ ಮತ್ತು ಕಮಲಮ್ಮ ದಂಪತಿ ಪುತ್ರನಾಗಿದ್ದಾರೆ. ಕಲಾ ಕುವೈತ್ ಇದರ ಅಬೂಹಲೀಫ ವಲಯದ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.