Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಛಾಯಾಗ್ರಾಹಕರ ಕೈಗಳಲ್ಲೇ ಪ್ರಾಣ ಬಿಟ್ಟ...

ಛಾಯಾಗ್ರಾಹಕರ ಕೈಗಳಲ್ಲೇ ಪ್ರಾಣ ಬಿಟ್ಟ ಮಕ್ಕಳು

ಸಿರಿಯ ಬಾಂಬ್ ದಾಳಿಯ ಮನ ಕಲಕುವ ದೃಶ್ಯಗಳು

ವಾರ್ತಾಭಾರತಿವಾರ್ತಾಭಾರತಿ19 April 2017 6:09 PM IST
share
ಛಾಯಾಗ್ರಾಹಕರ ಕೈಗಳಲ್ಲೇ ಪ್ರಾಣ ಬಿಟ್ಟ ಮಕ್ಕಳು

ಬೆರೂತ್, ಎ. 19: ಸಿರಿಯದ ಪಟ್ಟಣವೊಂದರಲ್ಲಿ ಬಾಂಬ್ ದಾಳಿಯಾದ ಬಳಿಕ, ಸಿರಿಯದ ಛಾಯಾಚಿತ್ರಕಾರನೊಬ್ಬ ತನ್ನ ಕ್ಯಾಮರವನ್ನು ಕೆಳಗಿಟ್ಟು ಗಾಯಗೊಂಡ ಬಾಲಕನೋರ್ವನ ರಕ್ಷಣೆಗೆ ಧಾವಿಸುತ್ತಿರುವ ಹಾಗೂ ಇನ್ನೊಂದು ಮಗು ಮುಖ ಕೆಳಗೆ ಹಾಕಿಕೊಂಡು ಬಿದ್ದಿರುವುದನ್ನು ನೋಡಿ ಉಮ್ಮಳಿಸುವ ಮನಕಲಕುವ ಚಿತ್ರಗಳು ಹರಿದಾಡುತ್ತಿವೆ.

ಕಳೆದ ವಾರ, ಸಮೀಪದ ಗ್ರಾಮಗಳ ನಿರಾಶ್ರಿತರನ್ನು ಸಾಗಿಸುತ್ತಿದ್ದ ಬಸ್ಸುಗಳು ಅಲೆಪ್ಪೊದ ಪಶ್ಚಿಮದಲ್ಲಿರುವ ಬಂಡುಕೋರರ ನಿಯಂತ್ರಣದಲ್ಲಿರುವ ರಶಿದಿನ್ ಪಟ್ಟಣದಲ್ಲಿ ಸ್ವಲ್ಪ ಹೊತ್ತು ನಿಂತಿತು. ಓರ್ವ ವ್ಯಕ್ತಿಯು ಬಸ್‌ಗಳ ಸಮೀಪ ಕಾಯುತ್ತಿದ್ದ ಮಕ್ಕಳನ್ನು ಚಿಪ್ಸ್ ಪ್ಯಾಕೆಟ್‌ಗಳನ್ನು ತೋರಿಸಿ ಕಾರೊಂದರ ಸಮೀಪಕ್ಕೆ ಕರೆಯುತ್ತಿದ್ದನು. ಆಗ ಬಾಂಬೊಂದು ಸ್ಫೋಟಗೊಂಡಿತು.

ಈ ದಾಳಿಯಲ್ಲಿ 126 ಮಂದಿ ಮೃತಪಟ್ಟರು. ಈ ಪೈಕಿ 80 ಮಕ್ಕಳು.

ಸಮೀಪದಲ್ಲೇ ಇದ್ದ ಛಾಯಾಗ್ರಾಹಕ ಹಾಗೂ ಸ್ವಯಂಸೇವಕ ಅಬ್ದ್ ಅಲ್‌ಕಾದರ್ ಹಬಕ್ ಪ್ರಬಲ ಸ್ಫೋಟದಿಂದಾಗಿ ಸ್ವಲ್ಪ ಹೊತ್ತು ಮೂರ್ಛೆ ಹೋದರು.

‘‘ಆ ದೃಶ್ಯ ಭಯಾನಕವಾಗಿತ್ತು. ರೋದಿಸುತ್ತಿದ್ದ ಮಕ್ಕಳು ಕಣ್ಣೆದುರಲ್ಲೇ ಸಾಯುತ್ತಿದ್ದರು’’ ಎಂದು ಹಬಕ್ ಸಿಎನ್‌ಎನ್‌ಗೆ ಹೇಳಿದರು.

 ಅವರು ಮತ್ತು ಅವರ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದರು. ಅವರು ಪರೀಕ್ಷಿಸಿದ ಮೊದಲ ಮಗು ಮೃತಪಟ್ಟಿತ್ತು. ಬಳಿಕ ಹಬಕ್ ಇನ್ನೊಂದು ಮಗುವಿನ ಬಳಿ ಓಡಿದರು. ಆ ಮಗು ಕ್ಷೀಣವಾಗಿ ಉಸಿರಾಡುತ್ತಿತ್ತು. ಅದನ್ನು ಎತ್ತಿಕೊಂಡ ಅವರು ಆ್ಯಂಬುಲೆನ್ಸ್‌ನತ್ತ ಧಾವಿಸಿದರು.

‘‘ಈ ಮಗು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು ಹಾಗೂ ನನ್ನತ್ತ ನೋಡುತ್ತಿತ್ತು’’ ಎಂದರು.

ಈ ಮನಕಲಕುವ ದೃಶ್ಯಗಳನ್ನು ಇನ್ನೋರ್ವ ಛಾಯಾಚಿತ್ರಗ್ರಾಹಕ ತೆಗೆದರು.

ಛಾಯಾಗ್ರಾಹಕನ ಕೈಯಲ್ಲಿರುವಾಗಲೇ ಮಗುವೊಂದು ಕೊನೆಯುಸಿರೆಳೆಯಿತು. ಈ ಹೃದಯ ವಿದ್ರಾವಕ ಚಿತ್ರವನ್ನು ಇನ್ನೋರ್ವ ಛಾಯಾಗ್ರಾಹಕ ತೆಗೆದರು.

ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.

ಸಿರಿಯ ಯುದ್ಧ 2011ರಲ್ಲಿ ಆರಂಭಗೊಂಡಂದಿನಿಂದ 3.2 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

@Marvel has some great heroes but none of them have achieved this level. #syrianchildren #AbdAlkaderHabak #travelban pic.twitter.com/ckhXfORtTI

— Marcus Darpino (@MarcusDarpino) April 18, 2017

Free Syrian journalist Abd Alkader Habak rescuing a child from Fua. No words.#Syria #syrianchildren #journalist pic.twitter.com/EgZJU83dpM

— Aisyah Gozali (@Aisyah_Gozali) April 16, 2017

Devastating photo @AbdHabak - Syrian videographer next to the charred body of a child. 39 children out of 70 killed by suicide bomber #syria pic.twitter.com/u3KTNo6vRl

— Ala'a Shehabi (@alaashehabi) April 15, 2017

What I and my colleagues have done today is what inspires our humanity to those who were partners in killing the children of #Khan_Sheikhan

— Abd Alkader Habak (@AbdHabak) April 15, 2017

@AbdHabak Your actions yesterday were truly heroic. In the chaos your very first instinct was to help. You are incredibly strong and inspiring.

— Jennifer (@JennRollins1002) April 16, 2017

@AbdHabak I don't know you, we will probably never meet but what you have done today made me proud of being human. thank you.

— Francois Randazzo (@F_Randazzo) April 16, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X