ದುಬೈ, ಜು. 10: ಹಿರಿಯ ಮುತ್ಸದ್ದಿ ಹಾಗು ಸಮುದಾಯ ಅಭಿವೃದ್ಧಿ ಚಿಂತಕರಾದ ಬಿಎ ಮೊಹಿದಿನ್ ಅವರ ನಿಧನಕ್ಕೆ ಕೆಸಿಎಫ್ ಸಂತಾಪ ಸೂಚಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ದುಬೈ, ಜು. 10: ಹಿರಿಯ ಮುತ್ಸದ್ದಿ ಹಾಗು ಸಮುದಾಯ ಅಭಿವೃದ್ಧಿ ಚಿಂತಕರಾದ ಬಿಎ ಮೊಹಿದಿನ್ ಅವರ ನಿಧನಕ್ಕೆ ಕೆಸಿಎಫ್ ಸಂತಾಪ ಸೂಚಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.