ದುಬೈ, ಜ.12: ಯುಎಇ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರ್ನಾಟಕ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ದುಬೈಯ ಪಾಮ್ ಜುಮೈರಾ ಹೋಟೆಲ್ನಲ್ಲಿ ಭೇಟಿಯಾದರು. ಈ ಸಂದರ್ಭ ಮಾಜಿ ಸಂಸದ ಮಿಲಿಂದ್ ದೆವೋರ, ಸಿದ್ದೀಕ್ ಉಚ್ಚಿಲ್, ಇಕ್ಬಾಲ್ ಹಬ್ತೂರ್ ಮತ್ತಿತರರು ಉಪಸ್ಥಿತರಿದ್ದರು
ದುಬೈ, ಜ.12: ಯುಎಇ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರ್ನಾಟಕ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ದುಬೈಯ ಪಾಮ್ ಜುಮೈರಾ ಹೋಟೆಲ್ನಲ್ಲಿ ಭೇಟಿಯಾದರು. ಈ ಸಂದರ್ಭ ಮಾಜಿ ಸಂಸದ ಮಿಲಿಂದ್ ದೆವೋರ, ಸಿದ್ದೀಕ್ ಉಚ್ಚಿಲ್, ಇಕ್ಬಾಲ್ ಹಬ್ತೂರ್ ಮತ್ತಿತರರು ಉಪಸ್ಥಿತರಿದ್ದರು