ಕುವೈಟ್: ಭಾರತೀಯ ವ್ಯಕ್ತಿ ಹೃದಯಾಘಾತದಿಂದ ನಿಧನ
ಕುವೈಟ್,ಜ.18: ಕೇರಳ ಆಲಪ್ಪುಝದ ಸುದರ್ಶನ್ ಎಂಬವರು ಕುವೈಟ್ನಲ್ಲಿ ನಿಧನರಾಗಿದ್ದಾರೆ. ಅವರು ಕುವೈಟ್ ಆಯಿಲ್ ಕಂಪೆನಿಯ ಉದ್ಯೋಗವಾಗಿದ್ದು, ಅಂಬಲಪ್ಪುಝ ತೊಟ್ಟುಪ್ಪಳ್ಳಿ ರವೀಂದ್ರನ್ರ ಮತ್ತು ಕಮಲಮ್ಮ ದಂಪತಿ ಪುತ್ರನಾಗಿದ್ದಾರೆ. ಕಲಾ ಕುವೈತ್ ಇದರ ಅಬೂಹಲೀಫ ವಲಯದ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
Next Story