Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೆಮ್ತೂರು ತುಳು ನಾಟಕ ಪರ್ಬ: ‘ಸರ್ಪ...

ಕೆಮ್ತೂರು ತುಳು ನಾಟಕ ಪರ್ಬ: ‘ಸರ್ಪ ಸಂಪಿಗೆ’ ಪ್ರಥಮ

ವಾರ್ತಾಭಾರತಿವಾರ್ತಾಭಾರತಿ28 Dec 2017 5:43 PM IST
share
ಕೆಮ್ತೂರು ತುಳು ನಾಟಕ ಪರ್ಬ: ‘ಸರ್ಪ ಸಂಪಿಗೆ’ ಪ್ರಥಮ

ಉಡುಪಿ, ಡಿ.28: ಉಡುಪಿ ತುಳುಕೂಟ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ್ಣ ಬಯಲು ರಂಗ ಮಂಟಪದಲ್ಲಿ ಏಳು ದಿನಗಳ ಕಾಲ ನಡೆದ 16ನೆ ವರ್ಷದ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ಕೆಮ್ತೂರು ತುಳು ನಾಟಕ ಪರ್ಬದಲ್ಲಿ ನೀರೆ ಬೈಲೂರು ರಂಗ ಸನ್ನಿಧಿ ತಂಡದ ‘ಸರ್ಪ ಸಂಪಿಗೆ’ ನಾಟಕವು 15 ಸಾವಿರ ರೂ. ನಗದು ಸಹಿತ ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿ ಗೆದ್ದುಕೊಂಡಿದೆ.

ಕೊಡವೂರು ನವಸುಮ ರಂಗಮಂಚ ತಂಡದ ‘ದುರ್ದುಂಡೆ ದ್ರೌಣಿ’ ನಾಟಕ 10ಸಾವಿರ ರೂ. ನಗದು ಸಹಿತ ದ್ವಿತೀಯ ಸ್ಥಾನ ಮತ್ತು ಪಟ್ಲ ಭೂಮಿ ಗೀತ ಸಾಂಸ್ಕೃತಿಕ ವೇದಿಕೆ ತಂಡದ ‘ಚಂದ್ರೆ ಎನ್ನೊಟ್ಟುಗುಲ್ಲೆ’ ನಾಟಕ 7ಸಾವಿರ ರೂ. ನಗದು ಸಹಿತ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.

‘ಸರ್ಪ ಸಂಪಿಗೆ’ ನಾಟಕದ ನಿರ್ದೇಶಕ ಸುರೇಂದ್ರ ಮೋಹನ್ ಮುದ್ರಾಡಿ ಪ್ರಥಮ, ‘ದುರ್ದುಂಡೆ ದ್ರೌಣಿ’ ನಾಟಕದ ನಿರ್ದೇಶಕ ಬಾಲಕೃಷ್ಣ ಕೊಡವೂರು ದ್ವಿತೀಯ, ಮಲ್ಪೆ ಕರಾವಳಿ ಕಲಾವಿದರು ತಂಡದ ‘ಮಂತ್ರದೇವತೆ’ ನಾಟಕ ನಿರ್ದೇಶಕ ದಿನೇಶ್ ಆಚಾರ್ಯ ತೃತೀಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದರು.

ಶ್ರೇಷ್ಠ ರಂಗಪರಿಕರ/ಪ್ರಸಾಧನ: ಪ್ರ- ‘ಸರ್ಪ ಸಂಪಿಗೆ’, ದ್ವಿ- ದುರ್ದುಂಡೆ ದ್ರೌಣಿ, ತೃ- ಚಂದ್ರೆಎನ್ನೊಟ್ಟುಗುಲ್ಲೆ. ಶ್ರೇಷ್ಠ ಬೆಳಕು: ಪ್ರ-ದುರ್ದುಂಡೆ ದ್ರೌಣಿ ನಾಟಕದ ಜಯಶೇಖರ ಮಡೆಪ್ಪಾಡಿ, ದ್ವೀ- ಮಂತ್ರದೇವತೆ ನಾಟಕದ ನಿತೇಶ್ ಬಂಟ್ವಾಳ್, ತೃ- ಸರ್ಪಸಂಪಿಗೆ ನಾಟಕದ ರಾಜು ಮಣಿಪಾಲ. ಶ್ರೇಷ್ಠ ಸಂಗೀತ: ಪ್ರ- ಸರ್ಪಸಂಪಿಗೆ ನಾಟಕದ ಕೃಷ್ಣ ಕಾಮತ್, ದ್ವಿ- ಚಂದ್ರೆಎನ್ನೊಟ್ಟುಗುಲ್ಲೆ ನಾಟಕದ ದಿವಾಕರ್ ಕಟೀಲ್, ತೃ-ದುರ್ದುಂಡೆ ದ್ರೌಣಿ ನಾಟಕದ ಶರತ್ ಚಂದ್ರ.

ಶ್ರೇಷ್ಠ ನಟ: ಪ್ರ- ಸರ್ಪ ಸಂಪಿಗೆ ನಾಟಕದ ಪ್ರಜ್ವಲ್ ಪೂಜಾರಿ(ಕಾಳಿಂಗ), ದ್ವಿ-ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ಸಂತೋಷ್ ನಾಯಕ್ ಪಟ್ಲ (ಬುಡಾನ್ ಸಾಬೆರ್), ತೃ- ದುರ್ದುಂಡೆ ದ್ರೌಣಿ ನಾಟಕದ ಬಾಲಕೃಷ್ಣ ಕೊಡವೂರು (ಅಶ್ವತ್ಥಾಮ). ಶ್ರೇಷ್ಠ ನಟಿ: ಪ್ರ-ದುರ್ದುಂಡೆ ದ್ರೌಣಿ ನಾಟಕದ ಪುಷ್ಪಲತಾ (ದ್ರೌಪದಿ), ದ್ವಿ- ಚಂದ್ರೆ ಎನ್ನೊಟ್ಟುಗುಲ್ಲೆ ನಾಟಕದ ಸೌಮ್ಯ ಆಚಾರ್ಯ (ಮುನೀರ್‌ಜಾನ್), ತೃ-ಸರ್ಪ ಸಂಪಿಗೆ ನಾಟಕದ ಪವಿತ್ರ(ಸಿರಿಸಂಪಿಗೆ).

ತೀರ್ಪುಗಾರರ ಮೆಚ್ಚುಗೆ ಪಡೆದ ನಟ, ನಟಿಯರು: ಸಸಿಹಿತ್ಲು ರಂಗ ಸುದರ್ಶನ ತಂಡದ ‘ಒಂಜಿ ಸಿರಿ ರಡ್ಡ್ ಬೊಂಡ’ ನಾಟಕದ ಜಯ ಎಸ್.ಶೆಟ್ಟಿ ಪಡುಬಿದ್ರಿ(ಪಾಂಗು ಬನ್ನಾರ್), ‘ಮಂತ್ರದೇವತೆ’ ನಾಟಕದ ನೂತನ್ ಕುಮಾರ್(ಬೀರಣ್ಣ), ಉಡುಪಿ ಅಮಾಸ ಕಲಾತಂಡದ ‘ಬರ್ಬರೀಕ’ ನಾಟಕದ ಪ್ರವೀಣ್ ಆಚಾರ್ಯ ದೊಡ್ಡಣಗುಡ್ಡೆ(ಗೂರಾ), ಮಂಗಳೂರು ಗಂಜಿಮಠ ಬಂಗಾರ್ ಕಲಾವಿದೆರ್ ತಂಡದ ‘ಭಾಸ್ಕರೆ ಬಂಗೊಡುಲ್ಲೆ’ ನಾಟಕದ ದೀಕ್ಷಿತ್ ಪೊಳಲಿ(ಭಾಸ್ಕರೆ), ಸರ್ಪ ಸಂಪಿಗೆ ನಾಟಕದ ಚೇತನ್ ನೀರೆ(ರಾಜಕುಮಾರ), ದುರ್ದುಂಡೆದ್ರೌಣಿ ನಾಟಕದ ಕೆ.ರಾಜಗೋಪಾಲ್ ಶೇಟ್(ಕೃಪಾಚಾರ್ಯ), ಬರ್ಬರೀಕ ನಾಟಕದ ಶಶ್ಮಿತಾ ಎಸ್.ಕಾಪು(ಬುದ್ಧಿ), ಭಾಸ್ಕರೆ ಬಂಗೊಡುಲ್ಲೆ ನಾಟಕದ ಪ್ರತಿಮಾ ಆಚಾರ್ಯ(ನೇತ್ರ), ಮಂತ್ರ ದೇವತೆ ನಾಟಕದ ಅಶ್ವಿನಿ ಅಂಬಲಪಾಡಿ(ಮಂತ್ರದೇವತೆ), ಚಂದ್ರೆ ಎನ್ನೊಟ್ಟು ಗುಲ್ಲೆ ನಾಟಕದ ರಂಜಿತಾ (ಆರ್ಷಿಯಾ).

ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲ ನಟರು: ಬರ್ಬರೀಕ ನಾಟಕದ ಮಾಸ್ಟರ್ ರಾಹುಲ್ ಕೊರಂಗ್ರಪಾಡಿ(ಹುಡುಗ), ಸರ್ಪ ಸಂಪಿಗೆ ನಾಟಕದ ಮಾಸ್ಟರ್ ಗಗನ್ ಶೆಟ್ಟಿ(ಭಾಗವತ). ಉದಯೋನ್ಮುಖ ಪ್ರತಿಭೆ: ದೃಶಾ ಕೊಡಗು ಅವರಿಗೆ ಬರ್ಬರೀಕ ನಾಟಕದ ಹಿನ್ನೆಲೆ ಸಂಗೀತಕ್ಕಾಗಿ ವಿಶೇಷ ಮೆಚ್ಚುಗೆ ಪ್ರಶಸ್ತಿ.

ಸ್ಪರ್ಧೆಯ ತೀರ್ಪುಗಾರರಾಗಿ ರಂಗಕರ್ಮಿಗಳಾದ ಯಾದವ ವಿ.ಕರ್ಕೇರ, ಪ್ರಶಾಂತ್ ಶೆಟ್ಟಿ, ಅಶ್ವತ್ಥ್ ಭಾರದ್ವಾಜ್ ಸಹಕರಿಸಿದ್ದರು. ನಾಟಕ ಸ್ಫರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ಜ.21ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ. ಬಳಿಕ ಪ್ರಥಮ ಪ್ರಶಸ್ತಿ ವಿಜೇತ ನೀರೆಬೈಲೂರು ರಂಗಸನ್ನಿಧಿ ತಂಡದ ಸರ್ಪ ಸಂಪಿಗೆ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X