ಮಂಗಳೂರು, ಎ. 22: ಅಕ್ರಮ ಚಟುವಟಿಕೆ ಹಾಗೂ ಆರೋಪದ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲದ ಮಂಜುನಾಥ್ ಹಾಗೂ ಕದ್ರಿಯ ಇಸ್ಮಾಯೀಲ್ ಎಂಬವರನ್ನು ಗೃಹ ರಕ್ಷಕದಳದಿಂದ ಅಮಾನತು ಮಾಡಲಾಗಿದೆ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ತಿಳಿಸಿದ್ದಾರೆ.
ಮಂಗಳೂರು, ಎ. 22: ಅಕ್ರಮ ಚಟುವಟಿಕೆ ಹಾಗೂ ಆರೋಪದ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲದ ಮಂಜುನಾಥ್ ಹಾಗೂ ಕದ್ರಿಯ ಇಸ್ಮಾಯೀಲ್ ಎಂಬವರನ್ನು ಗೃಹ ರಕ್ಷಕದಳದಿಂದ ಅಮಾನತು ಮಾಡಲಾಗಿದೆ ಎಂದು ಗೃಹರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ತಿಳಿಸಿದ್ದಾರೆ.