ಕಾರ್ಪೊರೇಶನ್ ಬ್ಯಾಂಕ್ನಿಂದ ವನಮಹೋತ್ಸವ
ಮಂಗಳೂರು, ಜು.19: ಕಾರ್ಪೊರೇಶನ್ ಬ್ಯಾಂಕ್ನಿಂದ ಉರ್ವ ಮಾರಿಗುಡಿಯ ಪೋಸ್ಟ್ಮೆಟ್ರಿಕ್ ಬಾಲಕಿಯರ ವಸತಿನಿಲಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬ್ಯಾಂಕ್ನ ಉಪಮಹಾಪ್ರಬಂಧಕ ಮತ್ತು ವಲಯ ಮುಖ್ಯಸ್ಥ ಎ.ಕೆ. ವಿನೋದ್, ಸಹಾಯಕ ಮಹಾಪ್ರಬಂಧಕ ಮತ್ತು ಉಪವಲಯ ಮುಖ್ಯಸ್ಥ ಪಿ.ಗುರುದತ್ತ ವಿ. ನಾಯಕ್, ವಲಯ ಕಚೇರಿ ಸಿಬ್ಬಂದಿ ಮತ್ತು ಮಂಗಳೂರು ವಲಯದ ಶಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು.
Next Story