ಡಿ. 13ರಂದು 'ಶ್ರೀದೇವಿ ಮಹಾತ್ಮೆ' ಬಯಲಾಟ
ಮಂಗಳೂರು, ಡಿ. 12: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರು ಅಮ್ಟೂರು ಮುಳಿಕೊಡಂಗೆ ನಮ್ಮ ಮನೆಯಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಸೇವಾ ಬಯಲಾಟವಾಗಿ ನಡೆಯಲಿದೆ.
ಅಂದು ಸಂಜೆ 6 ಗಂಟೆಗೆ ರಾಯಪ್ಪಕೋಡಿ ಕೃಷ್ಣ ಕಾರಂತರ ಮನೆಯಿಂದ ಭವ್ಯ ಮೆರವಣಿಗೆ ಹೊರಡಿ ರಾತ್ರಿ ಗಂಟೆ 8 ಕ್ಕೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಶ್ರೀ ಮಹಾಬಲ ಮುಳಿ ಕೊಡಂಗೆ ಮತ್ತು ಮಕ್ಕಳು ತಿಳಿಸಿರುತ್ತಾರೆ.
Next Story