ಪಿ.ಎ. ಅಬ್ದುರ್ರಹ್ಮಾನ್ ಬಾಖವಿ ಉಸ್ತಾದ್ ನಿಧನಕ್ಕೆ ಸಂತಾಪ
ಮಂಗಳೂರು, ಡಿ.13: ಪ್ರಸಿದ್ಧ ವಿದ್ವಾಂಸ, ಸೂಫಿವರ್ಯ, ಕರ್ಮಶಾಸ್ತ್ರ ಪಂಡಿತ, ಮುದರ್ರಿಸರೂ ಆಗದ್ದ ಪಿ.ಎ.ಅಬ್ದುರ್ರಹ್ಮಾನ್ ಬಾಖವಿ ಅಲ್ ಜುನೈದಿ (ಪಲ್ಲಂಗೋಡ್ ಉಸ್ತಾದ್) ಗುರುವಾರ ಬೆಳಗ್ಗೆ ನಿಧನರಾದರು. ಉಸ್ತಾದರ ನಿಧನಕ್ಕೆ ಹಲವರು ತೀವ್ರ ಸಂತಾಪ ಸೂಚಿಸಿದರು.
ಸುನ್ನೀ ಸಂದೇಶ ಮಾಸ ಪತ್ರಿಕೆಯ ಹಾಜಿ ಕೆ.ಎಸ್. ಹೈದರ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಮುಸ್ತಫಾ ಫೈಝಿ ಕಿನ್ಯ, ಸಿದ್ದೀಖ್ ಫೈಝಿ, ನೌಶಾದ್ ಹಾಜಿ, ಸಿತಾರ್ ಮಜೀದ್ ಹಾಜಿ, ಅಬ್ದುಲ್ಲಾ ಹಾಜಿ ಬೆಲ್ಮ, ಇಬ್ರಾಹೀಂ ಹಾಜಿ ಕುಂಬಂಕುದಿ, ಬಶೀರ್ ಅಝ್ಹರಿ ಬಾಯಾರ್, ಇಲ್ಯಾಸ್ ಬಾಖವಿ, ರಫೀಖ್ ಮೌಲವಿ ಅಜ್ಜಾವರ, ಸಲೀಂ ಯಮಾನಿ ಹಾಗೂ ಸುನ್ನೀ ಸಂದೇಶ ಬಳಗ ಹಾಗೂ ಕಿಸಾ ಕಾರ್ಯಕರ್ತರು ಸಂತಾಪ ಸೂಚಿಸಿ ಮುಸ್ತಫಾ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story