ಬೆಳಗಾವಿ ಚಲೋಗೆ ಉಡುಪಿಯಿಂದ120 ಕಾರ್ಯಕರ್ತರು
ಉಡುಪಿ, ಡಿ.14: ರಾಜ್ಯ ಸರಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿವಿಧ ವಿಷಯಗಳ ಹಕ್ಕೋತ್ತಾಯಕ್ಕಾಗಿ ಡಿ.17ರಂದು ಸಮತಾ ಸೈನಿಕ ದಳದ ನೇತೃತ್ವ ದಲ್ಲಿ ಹಮ್ಮಿಕೊಳ್ಳಲಾಗಿರುವ ಬೆಳಗಾವಿ ಸುವರ್ಣ ಸೌಧ ಚಲೋ ಕಾರ್ಯ ಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ ಸುಮಾರು 120 ಕಾರ್ಯಕರ್ತರು ಭಾಗ ವಹಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು ತಿಳಿಸಿದ್ದಾರೆ.
Next Story