ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರನ್ನು ಭೇಟಿಯಾದ ಯು.ಟಿ. ಖಾದರ್
ಮಂಗಳೂರು, ಜ.6: ರಾಜಸ್ಥಾನದ ನೂತನ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ರನ್ನು ರಾಜ್ಯ ವಸತಿ ಸಚಿವ ಯು.ಟಿ. ಖಾದರ್ ಭೇಟಿಯಾದರು.
ಗೆಹ್ಲೋಟ್ ರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ ಖಾದರ್, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ಸಂದರ್ಭ ಸಚಿವರು ವಿಶ್ವಪ್ರಸಿದ್ಧ ಅಜ್ಮೀರ್ ದರ್ಗಾ ಸಂದರ್ಶಿಸಿದರು.
Next Story